tag:blogger.com,1999:blog-10753307445974637192024-03-04T22:56:03.614-08:00ಯಾದಗಿರ್ ಜಿಲ್ಲಾ ಪೊಲೀಸ್ ಯಾದಗಿರ್ ಜಿಲ್ಲಾ ಪೊಲೀಸ್
ಗೌರವ ಕರ್ತವ್ಯ ನಿಷ್ಠೆ bloggerhttp://www.blogger.com/profile/09721031684980817776noreply@blogger.comBlogger1208125tag:blogger.com,1999:blog-1075330744597463719.post-43437768284140365512021-01-28T22:17:00.004-08:002021-01-28T22:17:47.141-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/01/2021<p style="text-align: justify;"> <b><span style="color: #ffa400;"> </span></b></p><p style="text-align: justify;"><b><span style="color: #ffa400;"><br /></span></b></p><p style="text-align: justify;"><b></b></p><div class="separator" style="clear: both; text-align: center;"><b><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></b></div><b><br /><span style="color: #ffa400;"><br /></span></b><p></p><p style="text-align: justify;"><b><span style="color: #ffa400;"><br /></span></b></p><p style="text-align: justify;"><b><span style="color: #ffa400;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/01/2021</span></b></p><p style="text-align: justify;"><b><span style="color: #2b00fe;">ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ. 279. 304(ಎ) ಐಪಿಸಿ 187 ಐ.ಎಮ್.ವಿ. ಆಕ್ಟ</span></b> : ಇಂದು ದಿನಾಂಕ: 28-01-2021 ರಂದು ಬೆಳಿಗ್ಗೆ 10-00 ಗಂಟೆಗೆ ಫಿಯರ್ಾದಿ ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೆನೆಮದರೆ ನನ್ನ ಮಗಳಾದ ರೇಣುಕಾ ಈಕೆಗೆ ಕಾಳಬೆಳಗುಂದಿ ಗ್ರಾಮಕ್ಕೆ ಕೊಟ್ಟಿದ್ದು ಆಕೆ ಇವಾಗ ಡೆಲೆವರಿಗೆ ಅಂತಾ ಬೆಳಗುಂದಿ ಗ್ರಾಮಕ್ಕೆ ಬಂದಿರುತ್ತಾಳೆ ನನ್ನ ಮಗಳ ಮಗನಾದ ನರೇಶ ವ|| 3 ವರ್ಷ ಇವನಿಗೆ ಕಾಮಣಿ ಆಗಿದ್ದರಿಂದ ಅಲಲ್ಲಿ ತೋರಿಸಿದರು ಆರಾಮ ಆಗದ ಕಾರಣ ಬೀಗರು ನೆಂಟರು ನಮಗೆ ಹಳಿಗೇರಾ ಗ್ರಾಮದಲ್ಲಿ ಕಾಸಗಿ ಔಷಧಿ ತೋರಿಸಿರಿ ಆರಾಮ ಆಗುತ್ತದೆ ಅಂತಾ ಹೇಳಿದ್ದರು. ಅದಕ್ಕೆ ನನ್ನ ಮಗಳ ಮಗನಿಗೆ ಹಳಿಗೇರಾ ಗ್ರಾಮದಲ್ಲಿ ತೋರಿಸಬೇಕಂತ ಇಂದು ದಿನಾಂಕ: 28-01-2021 ರಂದು ಬೆಳಿಗ್ಗೆ 06-00 ಗಂಟೆಗೆ ನನ್ನ ಗಂಡ ಶಿವಪ್ಪ ಮತ್ತು ನಮ್ಮ ಮೈದುನನ ಮಗ ರಮೇಶ ಇವರು ನಮ್ಮ ಮೋಟರ ಸೈಕಲ್ ನಂ. ಕೆಎ-36 ಇಎ-1816 ನೇದ್ದನ್ನು ತೆಗೆದುಕೊಂಡು ನರೇಶ ಈತನಿಗೆ ಕರೆದುಕೊಂಡು ಹಳಿಗೇರಿಗೆ ಹೋಗಿ ಔಷಧಿ ಕುಡಿಕೊಂಡು ಬರುತ್ತೇವೆ ಅಂತಾ ಹೇಳಿ ಹೋದರು ಆಗ ಮೋಟರ ಸೈಕಲನ್ನು ನಮ್ಮ ಮೈದುನನ ಮಗ ರಮೇಶ ಇತನು ನಡೆಸಿಕೊಂಡು ಹೋದನು. ದಿನಾಂಕ: 28-01-2021 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ಮೈದುನನ ಮಗ ರಮೇಶ ಈತನು ಪೊನ್ ಮಾಡಿ ತಿಳಿಸಿದ್ದೇನೆಂದರೆ ನಾವು ಹಳಿಗೇರಿಗೆ ಹೋಗುವಾಗ ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ನೀಲಹಳ್ಳಿ ಕ್ರಾಸ ಹತ್ತಿರ ಅಪಘಾತವಾಗಿದೆ ಅಪ್ಪ ಮಾತಾಡುತಿಲ್ಲ ಬೇಗ ಬರ್ರಿ ಅಂತಾ ತಿಳಿಸಿದ್ದರಿಂದ ಆಗ ನಾನು ಮತ್ತು ನನ್ನ ಮಗ ಶರಬಯ್ಯ ಇಬ್ಬರು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡ ರೋಡಿನ ಮೇಲೆ ಬಿದ್ದಿದ್ದನು ಆತನಿಗೆ ನೋಡಲಾಗಿ ಎಡಗಾಲಿನ ಮೊಣಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿತ್ತು, ಹಣಗೆ ಮತ್ತು ಬಾಯಿಗೆ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದನು. ಆಗ ನಾನು ನಮ್ಮ ರಮೇಶನಿಗೆ ಹೇಗಾಯಿತು ಅಂತಾ ಕೇಳಲಾಗಿ ನಾನು ನಮ್ಮ ಮೋಟರ ಸೈಕಲ ಮೆಲೆ ಬೆಳಗುಂದಿ ಗ್ರಾಮದಿಂದ ಹಳಿಗೇರಾ ಗ್ರಾಮಕ್ಕೆ ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ನೀಲಹಳ್ಳಿ ಕ್ರಾಸ ಹತ್ತಿರ ಬೆಳಿಗ್ಗೆ 06-40 ಗಂಟೆ ಸುಮಾರಿಗೆ ಹೋಗುತ್ತಿರುವಾಗ ಯಾವೊದೊ ಒಂದು ಲಾರಿ ಚಾಲಕನು ತಾನು ನಡೆಸುವ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಎದುರಿಗೆ ಬರುತ್ತಿರುವದನ್ನು ನೋಡಿ ನಾನು ನನ್ನ ಮೋಟರ ಸೈಲಕನ್ನು ರೋಡಿನ ಮೇಲೆ ನಿಲ್ಲಿಸಿದೆನು ಆಗ ದೊಡ್ಡಪ್ಪ ಮೋಟರ ಸೈಕಲದಿಂದ ಕೆಳಗೆ ಇಳಿಯುತ್ತಿರುವಾಗ ಆಗ ಲಾರಿ ಚಾಲಕನು ದೊಡ್ಡಪ್ಪನಿಗೆ ಡಿಕ್ಕಿಪಡಿಸಿಕೊಂಡು ಲಾರಿಯನ್ನು ನಿಲ್ಲಿಸದೆ ವೇಗವಾಗಿ ರಾಯಚೂರ ಕಡೆಗೆ ಹೋದನು ನನಗೆ ಮತ್ತು ನರೇಶನಿಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಅಂತಾ ತಿಳಿಸಿದನು.ಕಾರಣ ನನ್ನ ಗಂಡ ಶಿವಪ್ಪ ತಂದೆ ಯಂಕಪ್ಪ ಬರಕಿ ವ|| 48 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಬೆಳಗುಂದಿ ಈತನಿಗೆ ಅಪಘಾತಪಡಿಸಿ ಲಾರಿಯನ್ನು ನಿಲ್ಲಿಸದೆ ಓಡಿಸಿಕೊಂಡು ಹೋದ ಯಾವುದೊ ಲಾರಿ ಚಾಲಕನ ಮೇಲೆ ಸೂಕ್ತ ಸೂಕ್ತ ಕಾನೂನು ಕ್ರಮ ಜರುಗಿಸಬೇಕುಅಂತಾ ನೀಡಿದ ಪಿಯರ್ಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.15/2021 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ. ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.</p><p style="text-align: justify;"><b><span style="color: #2b00fe;">ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 03/2021 ಕಲಂ. 174 (ಸಿ) ಸಿಆರ್ಪಿಸಿ</span></b> : ಇಂದು ದಿನಾಂಕ:28/01/2021 ರಂದು 8:40 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀಮತಿ ಜವ್ಹರಾ ಜಬೀನ್ ಗಂಡ ಮಹ್ಮದ್ ಆಶಮಿದ ಅಲಿ @ಮಕ್ಬುಲ್ ಅಲಿ ಸಾ:ಮುಲ್ಲಾ ಮೋಹಲ್ಲಾ ಸುರಪೂರ ಇವರ ಠಾಣೆಗೆ ಹಾಜರಾಗಿ ಪಿಯರ್ಾದಿ ನೀಡಿದ್ದೆನೆಂದರೆ ನಾನು ನನ್ನ ಗಂಡ ಇಬ್ಬರೂ ಹಾಗೂ ನಮ್ಮ ಸಾಕು ಮಗಳಾದ ಸುಮಯ್ಯ ನಾವೆಲ್ಲರೂ ಸುಳ ಸಂಸಾರವನ್ನು ನಡೆಸಿಕೊಂಡು ಇಲ್ಲಿಯವರೆಗೆ ಬಂದಿರುತ್ತೆವೆ. ನನ್ನ ಗಂಡನು ಗುತ್ತಿಗೆ ಆಧಾರದ ಮೇಲೆ ಮನೆ ಕಟ್ಟಡ ಕೆಲಸವನ್ನು ಮಾಡಿಕೊಂಡು 30-40 ಕಟ್ಟಡ ಕಾಮರ್ಿಕರೊಂದಿಗೆ ಸುರಪೂರದಲ್ಲಿ ಹಾಗೂ ಶಹಾಪೂರ ತಾಲೂಕದಲ್ಲಿ ಸುಮಾರು ಮನೆ ಕಟ್ಟಡ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಂಡು ಉಪಜೀವಿಸಿಕೊಂಡು ಇರುತ್ತೆವೆ. ಹೀಗಿರುವಾಗ ಕೆಲವೊಂದು ಕಟ್ಟಡಗಳನ್ನು ಸಂಪೂರ್ಣಗೊಂಡಿದ್ದು ಇನ್ನು ಕೆಲವು ಕಟ್ಟಡಗಳು ಮುಗಿಯುವ ಹಂತದಲ್ಲಿದ್ದವು ಇವುಗಳನ್ನು ಮೆಂಟೆನನ್ಸಿಗಾಗಿ ದಿನ ನಿತ್ಯ ಬೆಳಿಗ್ಗೆ 6 ಗಂಟೆಗೆ ಎದ್ದು ನಮಾಜ ಮುಗಿಸಿಕೊಂಡು ನಂತರ ಸೈಟಗಳಿಗೆ ಹೋಗಿ ಬೇಟಿ ಮತ್ತೆ ಪುನಃ 8:30 ನಿ.ಕ್ಕೆ ಮನೆಗೆ ಬರುತ್ತಿದ್ದನು. ಎಂದಿನಂತೆ ಇಂದು ದಿನಾಂಕ:28/01/2021 ರಂದು 6 ಗಂಟೆಗೆ ಎದ್ದು ನಮಾಜ ಮಾಡಿಕೊಂಡು ದಿವಳಗುಡ್ಡದ ಹಸೀನಾ ಬಾನು ಮೇಡಂ ಮನೆ ಕಟ್ಟುವ ಸ್ಥಳಕ್ಕೆ ಹೋಗಿರುತ್ತಾನೆ. ಆಗ ಈತನು ತನ್ನಲ್ಲಿ ಕೆಲಸ ಮಾಡುತ್ತಿರುವ ಧರ್ಮರಾಜ ಎನ್ನುವ ಲೇಬರಿಗೆ ಪೋನ ಮುಖಾಂತರ ಕರೆ ಮಾಡಿ ನಾನು ಸೈಟ್ ಮೇಲೆ ಇರುತ್ತೆನೆ. ನೀನು ಬಾ ಎಂದು ಪೋನ ಮುಖಾಂತರ ತಿಳಿಸಿರುತ್ತಾನೆಂದು ನನಗೆ ಧರ್ಮರಾಜ ಪೋನ ಮುಖಾಂತರ 7-15 ನಿ.ಕ್ಕೆ ಪೋನ ಮಾಡಿರುತ್ತಾನೆ. ನಾನು 15 ನಿಮಿಷ ಬಿಟ್ಟು ಹೋಗುವಷ್ಟರಲ್ಲಿ ನಿನ್ನ ಗಂಡ ನೇಣು ಹಾಕಿಕೊಂಡಿರುತ್ತಾನೆಂದು ನನಗೆ ಪೋನಿನ ಮುಖಾಂತರ ಧರ್ಮರಾಜನು ತಿಳಿಸಿದನು. ಈ ಹಿಂದೆ 2-3 ದಿವಸದ ಹಿಂದೆ ಮತ್ತು ನಿನ್ನೆ ರಾತ್ರಿಯೂ ಸಹ ನನ್ನ ಗಂಡನು ಅಸಮದಾನವಾಗಿ ವತರ್ಿಸುವುದು ಸಿಟ್ಟು ಸಿಟ್ಟು ಮಾಡುವುದು ಆತನ ನಡುವಳಿಕೆಯಲ್ಲಿ ಪತಿವರ್ತನೆ ಕಂಡಿದ್ದು ಯಾಕೆ ಎಂದು ಕೇಳಿದಾಗ ಯಾವುದೇ ಉತ್ತರ ನೀಡದೇ ರಾತ್ರಿ ತಡವಾಗಿ ಬರುವದು ಮಾಡುತ್ತಿದ್ದನು. ನಿನ್ನೆ ರಾತ್ರಿ ನಾನು ಸುಮಾರು ಪೋನ ಮಾಡಿರುತ್ತೆನೆ. ನಿನ್ನೆ ರಾತ್ರಿ 11 ಗಂಟೆಗೆ ಮನೆಗೆ ಬಂದಿರುತ್ತಾನೆ. ತಡವಾಗಿ ಬರಲು ಕಾರಣ ನನಗೇನು ಗೋತ್ತಿರುವದಿಲ್ಲ. ಆದರೂ ಇತನಿಗೆ ಕೆಲವು ಪೋನ ಕರೆಗಳ ಮೂಲಕ ಕರೆಯಿಸುತ್ತಿದ್ದರು. ಅವರು ಯಾರು ಏನು ಅನ್ನುವು ನನಗೆ ಹೇಳುತ್ತಿರಲಿಲ್ಲ. ಆದರೆ ಹಣದ ವ್ಯವಹಾರದ ಯಾವುದಾದರು ಸಮಸ್ಯೆಗಳು ಇರಬಹುದು ಎಂದು ನನಗೆ ತಿಳಿದು ಬಂದಿರುತ್ತದೆ. ಆದರೆ ಈತನಿಗೆ ಮಾನಸಿಕವಾಗಿ ತೊಂದರೆ ಕೊಡುವದು ಯಾರು ಅಂತ ನನಗೆ ಗೊತ್ತಿರುವದಿಲ್ಲ. ಸದರಿ ದಿವಳಗುಡ್ಡದಲ್ಲಿ ಹಸೀನಾಬಾನು ಮೇಡಂ ಇವರ ಕಟ್ಟುತ್ತಿರುವ ಮನೆಗೆ ಹೋಗಿ ನೋಡಲಾಗಿ ನನ್ನ ಗಂಡನು ಪ್ಲಾಸ್ಟಿಕ ವೈರ್ ಹಗ್ಗದಿಂದ ನೇಣು ಹಾಕಿಕೊಂಡು 7:45 ಎ.ಎಮ್ ಕ್ಕೆ ಮೃತಪಟ್ಟಿರುತ್ತಾನೆ. ಆದ್ದರಿಂದ ನನ್ನ ಗಂಡನು ಆತ್ಮಹತ್ಯೆ ಮಾಡಿಕೊಳ್ಳುವದಕ್ಕೆ ಸಾಧ್ಯವಿಲ್ಲ ಏಕೆಂದರೆ ಆತನಾತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನನಗೆ ಸಂಶಯವಿರುತ್ತದೆ. ಈ ಆತ್ಮಹತ್ಯೆ ಹಿಂದೆ ಯಾರೂ ಇರುವದನ್ನು ಪತ್ತೆ ಹಚ್ಚಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ದೂರು ಸಲ್ಲಿಸುತ್ತಿದ್ದೆನೆ. ಅಂತ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ.03/2021 ಕಲಂ 174 (ಸಿ) ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. </p><p style="text-align: justify;"><b><span style="color: #2b00fe;">ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 12/2021 ಕಲಂ: 302 ಸಂಗಡ 34 ಐಪಿಸಿ</span></b> : ದಿನಾಂಕ:11/01/2021 ರಂದು 9-00 ಪಿ.ಎಂ ಕ್ಕೆ ಶ್ರೀಮತಿ ಮಾನಮ್ಮ ಗಂಡ ಮರೆಪ್ಪ ಪೊಲೀಸ್ ಗೌಡರ ಸಾಃ ಬೇವಿನಾಳ(ಎಸ್.ಹೆಚ್) ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:11/01/2021 ರಂದು ನನ್ನ ಗಂಡನಾದ ಮರೆಪ್ಪ ಇತನು ಸಾಯಂಕಾಲ ನಮ್ಮ ಮನೆಯಿಂದ ಕುರಿ ದೊಡ್ಡಿ ಕಡೆಗೆ ಹೊರಟಿದ್ದಾಗ 6:00 ಪಿಎಂ ಸುಮಾರಿಗೆ ನಮ್ಮೂರಿನ ಯಂಕಪ್ಪ ತಂದೆ ಹಣಮಪ್ಪ ತಳವಾರ ಇವರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ನಿಶ್ಚಿತಾರ್ಥ ಕ್ರಾರ್ಯಕ್ರಮದಲ್ಲಿ ಅಡಿಗೆ ಮಾಡಲು ಒಲೆ ಹಚ್ಚಿ ಎಣ್ಣೆ ಕಾಯಿಸಿ ಪುರಿ ಹಾಗೂ ಬಜಿ ಮಾಡಿ ಮುಗಿದ ಬಳಿಕ ಕಾದ ಎಣ್ಣೆಯ ಕಡಾಯಿ ಕೆಳಗಡೆ ಇಟ್ಟಿದ್ದರು. ಆಗ ಕಳೆದ ಗ್ರಾಮ ಪಂಚಾಯತ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ ನನ್ನ ಗಂಡನೊಂದಿಗೆ ವೈಷಮ್ಯ ಬೆಳಿಸಿಕೊಂಡಿರುವ ನಮ್ಮೂರಿನ ಪರಿಶಿಷ್ಟ ಜಾತಿಯ 1) ಭೀಮಣ್ಣ ತಂದೆ ಗೋವಿಂದಪ್ಪ ಬಟ್ಟರ, 2) ಹಣಮಂತ ತಾಯಿ ರಂಗಮ್ಮ ಸಾಸಗೇರಿ, 3) ಹಣಮಪ್ಪ ತಂದೆ ಶಿವಪ್ಪ ಜಾಲಹಳ್ಳಿ, 4) ತಿಮ್ಮಪ್ಪ ತಾಯಿ ಆದೇಮ್ಮ ತಳವಾರ ಇವರೆಲ್ಲರೂ ನನ್ನ ಗಂಡನಿಗೆ ಎಲೇ ಸೂಳೆ ಮಗನೆ ಊರಲ್ಲಿ ನಿನ್ನದು ಬಹಳ ಆಗ್ಯಾದ, ನಮ್ಮ ಮಾತಿಗೆ ಬೆಲೆ ಕೊಡಲ್ಲ, ನಮ್ಮ ವಿರುದ್ದವಾಗಿ ತಿರುಗಾಡಿತ್ತಿ ಏನು ಅಂತಾ ಅಂದವರೆ ಅವರಲ್ಲಿ ಭೀಮಣ್ಣನು ಕೈಯಿಂದ ನನ್ನ ಗಂಡನ ಕಪಾಳಕ್ಕೆ ಹೊಡೆದನು. ಹಣಮಂತ ಮತ್ತು ಹಣಮಪ್ಪ ಇಬ್ಬರೂ ಕಾಲಿನಿಂದ ಒದ್ದರು. ನಂತರ ತಿಮ್ಮಪ್ಪ ಇತನು ನನ್ನ ಗಂಡಿನಿಗೆ ಕೈಯಿಂದ ನುಕಿಸಿ ಕೊಟ್ಟಿದ್ದರಿಂದ ನನ್ನ ಗಂಡನು ಕಾದ ಎಣ್ಣೆ ಕಡಾಯಿಯಲ್ಲಿ ಬಿದ್ದಿದ್ದರಿಂದ ಬೆನ್ನಿಗೆ ಎರಡು ಕೈಗಳಿಗೆ, ಹಾಗೂ ಎಡಗಾಲಿಗೆ ಸುಟ್ಟಗಾಯಗಳಾಗಿರುತ್ತವೆ. ಆಗ ನಮ್ಮೂರಿನ ಸಾಹೇಬಗೌಡ ಪೊಲೀಸ್ ಪಾಟೀಲ್, ಮಲ್ಲಯ್ಯ ತಂದೆ ತಿಪ್ಪಣ್ಣ ರೊಡ್ಡರ, ವಿಜಯಕುಮಾರ ತಂದೆ ದೇವಿಂದ್ರಪ್ಪ ಇವರು ಬಿಡಿಸಿರುತ್ತಾರೆ. ಆಗ ಅವರೆಲ್ಲರೂ ನನ್ನ ಗಂಡನಿಗೆ ಇನ್ನೊಮ್ಮೆ ನಮಗೆ ವಿರೋದ ಮಾಡಿದ್ದರೆ ನಿನಗೆ ಖಲಾಸ ಮಾಡುತ್ತೇವೆ ಮಗನೆ ಅಂತಾ ಜೀವದ ಬೇದರಿಕೆ ಹಾಕಿ ಹೋದರು. ನಂತರ ನಾವು ಒಂದು ಖಾಸಗಿ ವಾಹನದಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಚಿಕಿತ್ಸೆಗಾಗಿ ಸುರಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 12/2021 ಕಲಂ: 323, 324, 504, 506 ಸಂ. 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿಯ ಗಾಯಾಳು ಮರೆಪ್ಪ ತಂದೆ ಶೆಳ್ಳಿಗೆಪ್ಪ ಇತನು ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಯಲ್ಲಿ ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕಃ 28/01/2021 ರಂದು 10-30 ಎ.ಎಮ್ ಕ್ಕೆ ಸುಟ್ಟಗಾಯಗಳ ಭಾದೆಯಿಂದ ಮೃತಪಟ್ಟಿರುವ ಬಗ್ಗೆ ಡೆತ್ ಎಮ್.ಎಲ್.ಸಿ ತಿಳಿಸಿದ್ದರಿಂದ ಆಸ್ಪತ್ರೆಗೆ ಭೇಟಿನೀಡಿ ಫಿಯರ್ಾದಿಯ ಹೇಳಿಕೆ ಪಡೆದುಕೊಂಡು ಸದರಿ ಪ್ರಕರಣದಲ್ಲಿ ಕಲಂ. 302 ಐ.ಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. </p><p style="text-align: justify;"><b><span style="color: #2b00fe;">ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ :- 13/2021 ಕಲಂ 341, 323, 504, 506, 109 ಸಂಗಡ 34 ಐ.ಪಿ.ಸಿ</span></b> : ಇಂದು ದಿನಾಂಕ 28-01-2021 ರಂದು 1 ಪಿ.ಎಮ ಕ್ಕೆ ಫಿರ್ಯಾಧಿದಾರರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಸವೆನೆಂದರೆ ನಮ್ಮೂರಿನ ಸೀಮಾಂತರದಲ್ಲಿ ರೋಶನರಾಜು ಎಂಬುವವರು ಹೋಲ ಸವರ್ೇ ನಂ: 202 ಮತ್ತು 205 ಖರೀಧಿ ಮಾಡಿದ್ದು, ಅವರು ಖರೀದಿ ಮಾಡಿದ ಹೋಲ ನಮ್ಮ ಹಿರಿಯರಿಂದ ಬಂದ ಹೋಲ ಅಂತಾ ಗೊತ್ತಾದಾಗ ನಮ್ಮ ಮತ್ತು ಅವರ ಮಧ್ಯ ತಕರಾರುಗಳು ಆಗುತ್ತಾ ಬಂದಿರುತ್ತವೆ. ಈ ಹೋಲದಲ್ಲಿ ನಾಗರಾಜ ತಂದೆ ಭೀಮಯ್ಯಾ ಬಂಡಿವಡ್ಡರ ಇತನು ಕೂಲಿ ಕೆಲಸ ಮಾಡುತ್ತಿದ್ದು ಅವನು ಸದರಿ ಹೋಲದಲ್ಲಿ ಕೂಲಿ ಕೆಲಸ ಮಾಡುವಾಗ ನಾವು ಆತನಿಗೆ ಈ ಹೋಲದ ನಿರ್ಣಯ ಆಗುವತನಕ ಈ ಹೋಲದಲ್ಲಿ ಕೆಲಸ ಮಾಡಬೇಡ ಅಂತಾ ಕೇಳಿ ತಾಕಿತು ಮಾಡಿದ್ದರೂ ಕೂಡಾ ಆತನು ಆ ಹೋಲದಲ್ಲಿ ಕೆಲಸ ಮಾಡುತ್ತಾ ಬಂದಿರುತ್ತಾನೆ. ಹೀಗಿದ್ದು ಇಂದು ದಿನಾಂಕ 19-01-2021 ರಂದು ಬೆಳಗ್ಗೆ 11-30 ಗಂಟೆ ಸುಮಾರಿಗೆ ನನ್ನ ಗಂಡ ಮತ್ತು ಹಾಗೂ ನನ್ನ ಮಗನಾದ ಪರಮಣ್ಣಾ ಹಾಗೂ ನನ್ನ ಸಮಾಜದ ವೀರಪಣ್ಣಾ ತಂದೆ ನಾಗಪ್ಪಾ ದೋರೆ ಎಲ್ಲರೂ ಕೂಡಿ ಸದರಿ ರೋಶನರಾಜು ಇವರು ಖರೀಧಿ ಮಾಡಿದ ಹೋಲ ಸವರ್ೇ ನಂ: 202 ನೆದ್ದರ ಹತ್ತಿರ ಹೋದಾಗ ಆ ಹೋಲದಲ್ಲಿ ಆರೋಪಿ ನಾಗರಾಜ ಇತನು ಇತನು ಕೂಲಿ ಕೆಲಸ ಮಾಡುತ್ತಿದ್ದು ಫಿರ್ಯಾಧೀ ಗಂಡ ಆತನಿಗೆ ನಿನಗೆ ಈ ಮೊದಲಿನಿಂದಲೂ ಈ ಹೋಲದಲ್ಲಿ ಕೆಲಸ ಮಾಡಬೇಡ ಈ ಹೋಲ ನಮ್ಮ ಹಿರಿಯರಿಂದ ಬಂದ ಹೋಲವಿದೆ ಅಂತಾ ಹೇಳುತ್ತಾ ಬಂದರೂ ಕೂಡಾ ನೀನು ನಮ್ಮ ಮಾತು ಕೇಳುತ್ತಿಲ್ಲಾ ನೀನು ಈ ರೀತಿ ಮಾಡುವುದು ಸರಿಯಲ್ಲಾ ಅಂತಾ ಅಂದಾಗ ಆರೋಪಿತನು ಭೋಸಡಿ ಮಕ್ಕಳೇ ನಮಗೆ ಎದುರು ಮಾತಾಡುತ್ತಿರೇನು, ಇವತ್ತು ನಿಮಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ನನ್ನ ಗಂಡ ಮತ್ತು ಮಗನಿಗೆ ಸುತ್ತುಗಟ್ಟಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಇಬ್ಬರಿಗೂ ಹೊಡೆದು ಇನ್ನೊಮ್ಮೆ ಇಲ್ಲಿಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿದ್ದು ಇರುತ್ತದೆ. ಮತ್ತು ಈ ಘಟನೆಗೆ ಇನ್ನೂ ಮೂರು ಜನರು ಪ್ರಚೋಧನೆ ನೀಡಿದ್ದಾರೆ ಅಂತಾ ಗೊತ್ತಾಗಿದ್ದು ಈ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾಧಿ ಸಾರಾಂಶದ ಮೇರೆಗೆ ಗುನ್ನೆ ದಾಖಲಾಗಿರುತ್ತದೆ.</p><p style="text-align: justify;"><b><span style="color: #2b00fe;">ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 12/2021 ಕಲಂ: 323, 498 (ಎ), 504, 506, 34 ಐಪಿಸಿ </span></b>: ಇಂದು ದಿ: 28/01/2021 ರಂದು 1.45 ಪಿಎಮ್ಕ್ಕೆ ಶ್ರೀಮತಿ ಲಲಿತಾ ಗಂಡ ಕುಮಾರ ಚವ್ಹಾಣ ವಯಾ|| 20 ಜಾ|| ಲಂಬಾಣಿ ಉ|| ಕೂಲಿಕೆಲಸ ಸಾ|| ಏವೂರ ದೊಡ್ಡ ತಾಂಡಾ ಹಾ.ವ|| ಕಿರದಳ್ಳಿ ತಾಂಡಾ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾವು 3 ಜನ ಮಕ್ಕಳಿದ್ದು, ಅದರಲ್ಲಿ 2 ಜನ ಗಂಡುಮಕ್ಕಳು, ನಾನು ಒಬ್ಬಳೆ ಹೆಣ್ಣುಮಗಳಿರುತ್ತೇನೆ. ನನ್ನ ಎರಡು ಜನ ಅಣ್ಣಂದಿರಾದ ಸಿದ್ದು ಮತ್ತು ಶಿವಕುಮಾರ ಇವರು ಮದುವೆ ಮಾಡಿಕೊಂಡು ದುಡಿಯಲು ಪೂನಾಕ್ಕೆ ಹೋಗಿರುತ್ತಾರೆ. ನನ್ನ ತವರು ಮನೆ ಕಿರದಳ್ಳಿ ತಾಂಡಾವಾಗಿದ್ದು ಸುಮಾರು 10 ತಿಂಗಳ ಹಿಂದೆ ಅಂದರೆ ದಿನಾಂಕ: 29/05/2020 ರಂದು ನನಗೆ ಏವೂರ ದೊಡ್ಡ ತಾಂಡಾದ ಕುಮಾರ ತಂದೆ ಲಾಲೂ ಚವ್ಹಾಣ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನನ್ನ ಗಂಡ ಕುಮಾರ ಈತನು ಮದುವೆಯಾದಾಗಿನಿಂದ ಸುಮಾರು 1 ತಿಂಗಳವರೆಗೆ ನನ್ನೊಂದಿಗೆ ಚೆನ್ನಾಗಿದ್ದವನು, ಇಲ್ಲಿಯವರೆಗೂ ನನ್ನೊಂದಿಗೆ ಯಾವುದೇ ದೈಹಿಕ ಸಂಪರ್ಕ ಹೊಂದಿರುವದಿಲ್ಲ. ಮದುವೆಯಾದ 1 ತಿಂಗಳಿಂದ ಈಚೆಗೆ ದಿನಾಲು ನನ್ನ ಗಂಡ ಕುಮಾರ ತಂದೆ ಲಾಲು ಚವ್ಹಾಣ ಹಾಗೂ ಅತ್ತೆ ಶಾಣಿಬಾಯಿ ಗಂಡ ಲಾಲೂ ಚವ್ಹಾಣ ಸಾ|| ಇಬ್ಬರೂ ಏವೂರ ದೊಡ್ಡ ತಾಂಡಾ ಇವರು ದಿನಾಲು ನನಗೆ ನೀನು ಚೆನ್ನಾಗಿಲ್ಲ, ನಿನಗೆ ಯಾವುದೇ ಅಡಿಗೆ ಮಾಡಲು ಬರುವದಿಲ್ಲ, ನೀನು ನಮಗೆ ಇಷ್ಟವಿರುವದಿಲ್ಲ ಅಂತ ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ನಾನು ಈ ವಿಷಯವನ್ನು ನಮ್ಮ ತಾಯಿಯಾದ ಕಮಲಿಬಾಯಿ ಇವರಿಗೆ ಆಗಾಗ ಫೋನ್ ಮುಖಾಂತರ ತಿಳಿಸಿದ್ದು ಅವರು ಆಯಿತು ನಾವು ಬಂದು ಹೇಳುತ್ತೇವೆ ಅಂತ ತಿಳಿ ಹೇಳಿದ್ದರು. ಅದರಂತೆ ನಮ್ಮ ತಾಂಡಾದಿಂದ ನಮ್ಮ ತಾಯಿ ಕಮಲಿಬಾಯಿ, ನಮ್ಮ ಅಣ್ಣ ಸಿದ್ದು, ಕಿರದಳ್ಳಿ ತಾಂಡಾದ ಪ್ರಮುಖರಾದ ಚಂದ್ರಶೇಖರ ತಂದೆ ಲಕ್ಷ್ಮಣರಾವ್ ರಾಠೋಡ ಇವರೆಲ್ಲರು ಏವೂರ ದೊಡ್ಡ ತಾಂಡಾಕ್ಕೆ ಬಂದು ನನ್ನ ಗಂಡ ಹಾಗೂ ಅತ್ತೆಗೆ ತಿಳಿ ಹೇಳಿದ್ದರು. ಹೀಗಿದ್ದು, ದಿನಾಂಕ: 17/01/2021 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡ ಕುಮಾರ ಹಾಗೂ ಅತ್ತೆ ಶಾಣಿಬಾಯಿ ಈ ಎರಡೂ ಜನರು ಸೇರಿ ಸೂಳೆ ನೀನು ಸರಿಯಾಗಿಲ್ಲ, ನಿನಗೆ ಯಾವುದೇ ಕೆಲಸ ಮಾಡಲು ಬರುವದಿಲ್ಲ, ನೀನು ದರಿದ್ರದವಳಿದ್ದೀ ಅಂತ ನನಗೆ ಅವಾಚ್ಯವಾಗಿ ಬೈದು ಇಬ್ಬರೂ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದು ಮನೆಯಿಂದ ಹೊರಗೆ ಹಾಕಿದ್ದು, ಅಲ್ಲದೆ ಇನ್ನೊಂದು ಸಲ ನಮ್ಮ ಮನೆಯೊಳಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದರು. ನಾನು ರಾತ್ರಿ ಪೂತರ್ಿ ನಮ್ಮ ಮನೆಯ ಅಂಗಳದಲ್ಲಿಯೇ ಮಲಗಿಕೊಂಡು ದಿನಾಂಕ: 18/01/2021 ರಂದು ಬೆಳಿಗ್ಗೆ ನನ್ನ ಅಣ್ಣ ಸಿದ್ದು ಈತನಿಗೆ ನಾನು ಫೋನ್ ಮಾಡಿ ನಡೆದ ವಿಷಯ ತಿಳಿಸಿದಾಗ, ಆತನು ನಮ್ಮ ಏವೂರ ದೊಡ್ಡ ತಾಂಡಾಕ್ಕೆ ಬಂದು ನನ್ನನ್ನು ಕರೆದುಕೊಂಡು ನಮ್ಮ ಕಿರದಳ್ಳಿ ತಾಂಡಾಕ್ಕೆ ಬಂದಿದ್ದು ಇರುತ್ತದೆ. ಇಲ್ಲಿಯವರೆಗೆ ನಮ್ಮ ತಾಂಡಾದ ಪ್ರಮುಖರಲ್ಲಿ ಹಾಗೂ ನಮ್ಮ ಮನೆಯವರಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 12/2021 ಕಲಂ: 323, 498ಎ, 504, 506, 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.</p><p style="text-align: justify;"><b><span style="color: #2b00fe;">ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 21/2021 ಕಲಂ 78[3] ಕೆ.ಪಿ ಆಕ್ಟ</span></b> : ಇಂದು ದಿನಾಂಕ 28/01/2021 ರಾತ್ರಿ 20-10 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ. (ಅ.ವಿ) ಇವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೆನೆಂದರೆ, ಇಂದು ದಿನಾಂಕ 28/01/2021 ರಂದು ರಾತ್ರಿ 7-45 ಗಂಟೆಯ ಸುಮಾರಿಗೆ ಠಾಣೆಯಲ್ಲಿ ಇದ್ದಾಗ ಪಿ. ಐ. ಸಾಹೇಬರಿಗೆ ಬಂದ ಮಾಹಿತಿಯನ್ನು ನನಗೆ ತಿಳಿಸಿದ್ದೆನೆಂದರೆ. ದೋರನಹಳ್ಳಿ ಗ್ರಾಮದ ಬಿದರಾಣಿ ಕ್ರಾಸ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಮುಂದಿನ ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 21/2021 ಕಲಂ 78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಂತರ ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ನಗದು ಹಣ 1630=00 ರೂಪಾಯಿ ಹಾಗೂ ಒಂದು ಬಾಲ್ ಪೆನ್ ಅಂ.ಕಿ 00-00, ಎರಡು ಮಟಕಾ ಚೀಟಿಗಳು ಅಂ.ಕಿ 00-00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.</p><p style="text-align: justify;"><b><span style="color: #2b00fe;">ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ :-09/2021 ಕಲಂ 341, 323, 504, 506 ಸಂಗಡ 34 ಐಪಿಸಿ</span></b> : ದಿನಾಂಕ:24/01/2021 ರಂದು ಮುಂಜಾನೆ ಫಿಯರ್ಾದಿಯು ತನ್ನ ಹೊಲಕ್ಕೆ ಹೋಗಿ ನೋಡಲಾಗಿ ಆರೋಪಿತರು ಫಿಯರ್ಾದಿಯ ಹೊಲದ ಮಧ್ಯಭಾಗದಿಂದ ಕವಲಿ ಮಾಡಿಕೊಂಡು ತಮ್ಮ ಹೊಲಕ್ಕೆ ನೀರು ತೆಗೆದುಕೊಂಡಿರುವುದು ಕಂಡು ಮುಂಜಾನೆ 9 ಗಂಟೆ ಸುಮಾರಿಗೆ ಫಿಯರ್ಾದಿಯು ಅರೋಪಿತರ ಹತ್ತಿರ ಹೋಗಿ ಇನ್ನೊಮ್ಮೆ ಈ ರೀತಿ ಕವಲಿ ಮಾಡಿ ನೀರು ತೆಗೆದುಕೊಂಡರೆ ಸರಿ ಇರುವದಿಲ್ಲ ಅಂತಾ ಅಂದು ತನ್ನ ಹೊಲದ ಕಡೆಗೆ ಹೊರಟಾಗ ಆರೋಪಿತರು ಫಿಯರ್ಾದಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.</p><p style="text-align: justify;"><br /></p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-42856998838859112272021-01-27T22:41:00.003-08:002021-01-27T22:41:35.820-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/01/2021<p style="text-align: justify;"> </p><p style="text-align: justify;"><br /></p><p style="text-align: justify;"></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"> </p><p style="text-align: justify;"> <b><span style="color: #e69138;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/01/2021</span></b></p><p style="text-align: justify;"><span style="white-space: pre;"><b><span style="color: #e69138;"> </span></b></span></p><p style="text-align: justify;"><br /></p><p style="text-align: justify;"><span style="color: #2b00fe;"> ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ 11/2021 ಕಲಂ 379 ಐಪಿಸಿ</span>: ಸಾರಾಂಶವೇನೆಂದರೆ, ನಾನು ನನ್ನ ಉಪಜೀವನಕ್ಕಾಗಿ ಒಂದು ಅಪ್ಪೆ ಆಟೋ ತೆಗೆದುಕೊಂಡೊದ್ದು, ಅದರ ನಂ ಕೆ.ಎ 33 ಎ 0950, ಇಟಿರಟಿಜ ಓಠ-ಘ2ಆ3273700, ಅಚಿ ಓಠ-ಒಃಘಿ0000ಚಈಕಆ495132, ಅಂತಾ ಇರುತ್ತದೆ. ಆಟೋದ ಅಂದಾಜು ಕಿಮ್ಮತ್ತು 85,000/- ರೂಪಾಯಿಗಳು. ಈ ಆಟೋದಲ್ಲಿ ನಾನು ದಿನಾಲು ನಮ್ಮೂರಿನಿಂದ ಯಾದಗಿರಿಗೆ ಪ್ಯಾಶಿಂಜಾರ್ಗಳನ್ನು ತೆಗೆದುಕೊಂಡು ಹೋಗುವುದು ಬರುವುದು ಮಾಡುತ್ತೇನೆ. ಹೀಗಿದ್ದು ಪ್ರತಿ ನಿತ್ಯದಂತೆ ನಿನ್ನೆ ದಿನಾಂಕ 25/01/2021 ರಂದು ಮಧ್ಯಾಹ್ನ 01-00 ಗಂಟೆಗೆ ನಾನು ನನ್ನ ಆಟೋದಲ್ಲಿ ನಮ್ಮೂರಿನ ಪ್ಯಾಶಿಂಜರ ತೆಗೆದುಕೊಂಡು ಬಂದು ಯಾದಗಿರಿ ಹಳೆ ಬಸ್ ನಿಲ್ದಾಣದ ಹತ್ತಿರ ಅವರಿಗೆ ಇಳಿಸಿ ನನ್ನ ಆಟೋವನ್ನು ಲೋಕಾಯುಕ್ತ ಕಛೇರಿಯ ಮುಂದುಗಡೆ ಕಂಪೌಂಡ್ ಹತ್ತಿರ ನಿಲ್ಲಿಸಿ, ನಾನು ಸಂತೆ ಮಾಡಿಕೊಳ್ಳಲು ಸುಭಾಷ್ ಚೌಕ್ ಕಡೆಗೆ ಬಂದೆನು. ಸಂತೆ ಮಾಡಿಕೊಂಡು ಮರಳಿ 02-00 ಪಿ.ಎಂ ಸುಮಾರಿಗೆ ಆಟೋ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ನನ್ನ ಆಟೋ ಕಾಣಲಿಲ್ಲ. ಸುತ್ತ-ಮುತ್ತ ಅಲ್ಲಿ, ಅಲ್ಲಿ ನೋಡಿದರೂ ನನ್ನ ಆಟೋ ಕಾಣದೇ ಇದ್ದಾಗ ಯಾದಗಿರಿಯ ಚಿತ್ತಾಪೂರ ರಸ್ತೆಯಲ್ಲಿ ಮೆಕ್ಯಾನಿಕ್ ಅಂಗಡಿ ಇಟ್ಟುಕೊಂಡಿದ್ದ ನನ್ನ ತಮ್ಮ ಅಬ್ದುಲ್ ರಜಾಕ ತಂದೆ ಖಾಸಿಂಸಾಬ್ ವರಕೋರ ಮತ್ತು ನಮ್ಮ ಸಂಬಂಧಿ ಅಬ್ದುಲ್ ಅಜೀಜ್ ತಂದೆ ಮಹಿಬೂಬ್ಸಾಬ್ ಮೆಕ್ಯಾನಿಕ್ ಸಾ|| ಇಬ್ಬರೂ ನಾಯ್ಕಲ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನನಗೆ ವಿಚಾರಿಸಿದರು. ಎಲ್ಲರು ಕೂಡಿ ಯಾದಗಿರಿಯ ವಿವಿಧ ಕಡೆಗಳಲ್ಲಿ ನನ್ನ ಆಟೋ ನೋಡಿದರೂ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಆಟೋವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಆಟೋವನ್ನು ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ಮಾನ್ಯರು ನನ್ನ ಆಟೋವನ್ನು ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 11/2021 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><b><span style="color: #2b00fe;">ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 14/2021 ಕಲಂ. ಮಹಿಳೆ ಮತ್ತು ಮಗು ಕಾಣೆಯಾದ ಬಗ್ಗೆ</span></b>: ಇಂದು ದಿನಾಂಕ. 26.01.2021 ರಂದು ಮಧ್ಯಾಹ್ನ 2.00 ಗಂಟೆಗೆ ಶ್ರೀಮತಿ ಭೀಮಮ್ಮ ಗಂಡ ತಾಯಪ್ಪ ಜೇಗರ ವಯ|| 60 ವರ್ಷ, ಜಾ|| ಮಾದಿಗ ಉ|| ಮನೆಕೆಲಸ ಸಾ|| ನೀಲಹಳ್ಳಿ ತಾ||ಜಿ|| ಯಾದಗಿರಿ ಇವಳು ಠಾಣೆಗೆ ಬಂದು ಹಾಜರಾಗಿ ಒಂದು ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ. 24.01.2021 ರಂದು ರಾತ್ರಿ ನನ್ನ ಭಾವನ ಮಗ ನರಸಪ್ಪ ತಂದೆ ಭೀಮರಾಯ ಜೇಗರ ಇವರು ನನಗೆ ಫೋನ ಮಾಡಿ ನನ್ನ ಸೊಸೆ ಹಣಮಂತಿ ಇವಳು ತನ್ನ ಮಗ ಆತ್ಮನನ್ನು ಕರೆದುಕೊಂಡು ದಿನಾಂಕ. 24.01.2021 ರಂದು ಬೆಳಿಗ್ಗೆ 10.00 ಗಂಟೆಗೆ ಸೈದಾಪೂರಕ್ಕೆ ಆಸ್ಪತ್ರೆಗೆ ಹೋಗಿ ಬರುವದಾಗಿ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ. ಎಲ್ಲಾ ಕಡೆಗೆ ಹುಡುಕಾಡಿದ್ದು ಎಲ್ಲಿಯು ಸಿಕ್ಕಿರುವದಿಲ್ಲ. ಕೊನೆಯದಾಗಿ ಹಣಮಂತಿ ಇವಳನ್ನು ನೀಲಹಳ್ಳಿ ಗ್ರಾಮದ ವೀರಭದ್ರ ತಂದೆ ಸಾಬಣ್ಣ ಮೇತ್ರಿ ಇವರು ಸಾಯಂಕಾಲ 4.00 ಗಂಟೆ ಸುಮಾರಿಗೆ ಸೈದಾಪೂರ ಮಾಕರ್ೆಟನಲ್ಲಿ ನೋಡಿರುತ್ತಾನೆ. ಅಂತ ತಿಳಿಸಿದನು. ನಂತರ ನಾನು ಎಲ್ಲಾ ಕಡೆಗೂ ನಮ್ಮ ಸಂಬಂಧಿಕರಿಗೆ ಫೋನ ಮಾಡಿ ವಿಷಯ ತಿಳಿಸಿ ವಿಚಾರಿಸಿದ್ದು ನನ್ನ ಸೊಸೆ ಹಣಮಂತಿ ಗಂಡ ಹಣಮಂತ ಜೇಗರ ವಯ|| 26 ವರ್ಷ, ಜಾ|| ಮಾದಿಗ ಮತ್ತು ನನ್ನ ಮೊಮ್ಮಗ ಆತ್ಮನ ತಂದೆ ಹಣಮಂತ ಜೇಗರ ವಯ||3 ವರ್ಷ, ಜಾ|| ಮಾದಿಗ ಇಬ್ಬರೂ ಸಾ|| ನೀಲಹಳ್ಳಿ ತಾ||ಜಿ|| ಯಾದಗಿರಿ ಇವರ ಸುಳಿವು ಸಿಕ್ಕಿರುವದಿಲ್ಲ. ಕಾಣೆಯಾದ ನನ್ನ ಸೊಸೆ ಹಣಮಂತಿ ಇವಳ ಚಹರೆ ದುಂಡು ಮುಖ, ಸಾದಾಕಪ್ಪು ಮೈಬಣ್ಣ ಸದೃಢ ಮೈಕಟ್ಟು, ನೆಟ್ಟನೆಯ ಮೂಗು, ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು ಹೊಂದಿರುತ್ತಾಳೆ. ಎತ್ತರ 5' 2 ಇದ್ದು, ಮೈಮೇಲೆ ನೀಲಿ ಚೌಕಡಿ ಸೀರೆ ಮತ್ತು ಬಿಳಿ -ನೀಲಿ ಹೂವಿನ ಜಂಪರ ಧರಿಸಿದ್ದು ಇರುತ್ತದೆ. ನನ್ನ ಮೊಮ್ಮಗ ಆತ್ಮನ ಇವನು ದುಂಡು ಮುಖ, ಸಾದಾ ಕಪ್ಪು ಮೈಬಣ್ಣ, ಸಾದಾರಣ ಮೈಕಟ್ಟು, ತಲೆಯಲ್ಲಿ 2 ಇಂಚು ಕಪ್ಪು ಕೂದಲು ಇದ್ದು, ಅಂದಾಜು ಎತ್ತರ 3' 2'' ಇದ್ದು, ಮೈಮೇಲೆ ಕೆಂಪು ಟೀಶರ್ಟ, ಹಳದಿ ಹಾಫ ಚಡ್ಡಿ ಧರಿಸಿರುತ್ತಾನೆ. ಕಾರಣ ನನ್ನ ಸೊಸೆ ಮತ್ತು ಮೊಮ್ಮಗ ಕಾಣೆಯಾದ ಬಗ್ಗೆ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಳಬೇಕು ಅಂತ ಅಂತ ದೂರು ಇರುತ್ತದೆ. <span style="white-space: pre;"> </span></p><p style="text-align: justify;"><span style="color: #2b00fe;">ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 08/2021 ಕಲಂ 279, 337 ಐ.ಪಿ.ಸಿ</span>: ದಿನಾಂಕ: 26/01/2021 ರಂದು 4.30 ಪಿ.ಎಮ್ ಸುಮಾರಿಗೆ ಫಿಯರ್ಾದಿಯು ತನ್ನ ಬಸ್ ನಂ:ಕೆಎ-32, ಎಫ್-2147 ನೇದ್ದನ್ನು ಚಲಾಯಿಸಿಕೊಂಡು ಕಲಬುರಗಿಯಿಂದ ಶಹಾಪುರ ಕಡೆಗೆ ಭೀ.ಗುಡಿ-ಜೇವಗರ್ಿ ಮುಖ್ಯ ರಸ್ತೆಯ ಮೇಲೆ ಕೋರಿಕೆ ಬಸ್ ನಿಲ್ದಾಣದ ಹತ್ತಿರ ಹೊರಟಾಗ ಬಸ್ ಹಿಂದಿನಿಂದ ಆರೋಪಿತನು ತನ್ನ ಬೊಲೆರೊ ಪಿಕಪ್ ಜೀಪ್ ನಂ:ಕೆಎ-32, ಡಿ-3194 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಬಸ್ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಸದರಿ ಅಪಘಾತದಲ್ಲಿ ಆರೋಪಿತನಿಗೆ ಸಾದಾ ರಕ್ತಗಾಯ ಮತ್ತು ಗುಪ್ತಗಾಯಗಳಾದ ಬಗ್ಗೆ ದೂರು ನೀಡಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"><br /></p><p style="text-align: justify;"><br /></p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-67347950011175263412021-01-27T22:24:00.005-08:002021-01-27T22:24:55.075-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/01/2021<p style="text-align: justify;"> </p><p style="text-align: justify;"><br /></p><p style="text-align: justify;"><br /></p><p style="text-align: justify;"><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p style="text-align: justify;"><br /></p><p style="text-align: justify;"> <b><span style="color: #2b00fe;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/01/2021</span></b></p><p style="text-align: justify;"><span style="white-space: pre;"> </span></p><p style="text-align: justify;"><b><span style="color: #b45f06;"><br /></span></b></p><p style="text-align: justify;"><b><span style="color: #b45f06;"> ಶೋರಾಪುರ ಪೊಲೀಸ್ ಠಾಣೆ ಗುನ್ನೆ ನಂ:- 25/2021 ಕಲಂ: 78 (3) ಕೆ.ಪಿ. ಕಾಯ್ದೆ </span></b>: ಇಂದು ದಿನಾಂಕ: 27/01/2021 ರಂದು 7:10 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ ಪಿಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:27/01/2021 ರಂದು 4:15 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಪೂರ ನಗರದ ಪಾಂಡುರಂಗ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಸಿಪಿಸಿ-271 ಮತ್ತು 3) ಜೀಪ್ ಚಾಲಕ ಶ್ರೀ ಮಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ನಿಂಗಪ್ಪ ತಂದೆ ಮಲ್ಲಪ್ಪ ಗೋಡಿಹಾಳ ವಯಾ:43 ವರ್ಷ ಜಾ:ಉಪ್ಪಾರ ಉ:ಒಕ್ಕಲುತನ ಸಾ:ಕನ್ನಳ್ಳಿ ತಾ:ಸುರಪೂರ 2) ಶ್ರೀ ಮಲ್ಕಪ್ಪ ತಂದೆ ಬಸಪ್ಪ ಬಾಕಲಿ ವಯಾ:48 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಕನ್ನಳ್ಳಿ ತಾ:ಸುರಪೂರ ಇವರನ್ನು 4:45 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 5 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 5:20 ಪಿ.ಎಮ್ ಕ್ಕೆ ಸುರಪೂರ ನಗರದ ಪಾಂಡುರಂಗ ಗುಡಿಯ ಹತ್ತಿರ ಹೋಗಿ ಸ್ವಲ್ಪ ಮರೆಯಾಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಿಂತು ನೋಡಲು ಪಾಂಡುರಂಗ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5:25 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಯಮನಪ್ಪ ತಂದೆ ಮಲ್ಲಪ್ಪ ಹಂಗರಗಿ ವಯಾ:35 ವರ್ಷ ಜಾ:ಉಪ್ಪಾರ ಉ:ಒಕ್ಕಲುತನ ಸಾ:ಕನ್ನಳ್ಳಿ ತಾ:ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 4150=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:25 ಪಿ.ಎಮ್ ದಿಂದ 6-25 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. </p><p style="text-align: justify;"><br /></p><p style="text-align: justify;"><br /></p><p style="text-align: justify;"><b><span style="color: #b45f06;">ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- ಗುನ್ನೆ ನಂ 11/2021 ಕಲಂ: 78(3) ಕೆಪಿ ಯಾಕ್ಟ:</span></b> ;- ಶ್ರೀ ಸುದರ್ಶನರೆಡ್ಡಿ ಪಿಎಸ್ಐ [ಕಾ.ಸು] ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದೆನೆಂದರೆ, ಇಂದು ದಿನಾಂಕ: 27.01.2021 ರಂದು 4.00 ಪಿಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಎಮ್ ಬೊಮನಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ 1) ಶಂಕರಗೌಡ ಹೆಚ್ಸಿ-33 2) ಪೆದ್ದಪ್ಪಗೌಡ ಪಿಸಿ-214 ರವರನ್ನು ಕರೆದು ಸದರಿ ವಿಷಯ ತಿಳಿಸಿ ಶಂಕರಗೌಡ ಹೆಚ್ಸಿ 33 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 37 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಸಹ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 04.15 ಪಿ.ಎಮ್ಕ್ಕೆ ಹೊರಟು 04.50 ಪಿ.ಎಮ್ಕ್ಕೆ ಎಮ್ ಬೊಮನಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 4.55 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಗುತ್ತಪ್ಪ ತಂದೆ ಯಮನಪ್ಪ ನಾಯ್ಕೋಡಿ ವ|| 65 ಜಾ|| ಹಿಂದೂ ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಯಕ್ತಾಪೂರ ತಾ|| ಸುರಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 2530/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 4.55 ಪಿ.ಎಮ್ದಿಂದ 5.55 ಪಿ.ಎಮ್ ದವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ನಂತರ ಸದರಿ ಆರೋಪಿತನಿಗೆ ತಾನು ಬರೆದುಕೊಂಡ ನಂಬರ ಯಾರಿಗೆ ಕೊಡುತ್ತಿ ಅಂತ ವಿಚಾರಿಸಿ ಕೇಳಿ ತಿಳಿಯಲಾಗಿ ಹೊಸಕೇರಿ ಗ್ರಾಮದ ಮಲ್ಲಿಕಾಜರ್ುನ ಎಂಬುವವರಿಗೆ ಹಣ ಮತ್ತು ನಂಬರ ಕೊಡುವದಾಗಿ ತಿಳಿಸಿದ್ದು, ನಂತರ ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 6.30 ಪಿಎಮ್ಕ್ಕೆ ಠಾಣೆಗೆ ಬಂದಿದ್ದು ಸದರಿ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು, ಸದರಿ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 8.15 ಪಿಎಮ್ಕ್ಕೆ ಠಾಣಾ ಗುನ್ನೆ ನಂ 11/2021 ಕಲಂ: 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><br /></p><p style="text-align: justify;"><br /></p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-78908728764922570852021-01-25T19:36:00.000-08:002021-01-25T19:36:10.440-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/01/2021<p style="text-align: justify;"> <b><span style="color: #e69138;"> </span></b></p><p style="text-align: justify;"><b></b></p><div class="separator" style="clear: both; text-align: center;"><b><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></b></div><b><br /><span style="color: #e69138;"><br /></span></b><p></p><p style="text-align: justify;"><b><span style="color: #e69138;"><br /></span></b></p><p style="text-align: justify;"><b><span style="color: #e69138;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/01/2021</span></b></p><p style="text-align: justify;"><span style="white-space: pre;"> </span></p><p style="text-align: justify;"><b><span style="color: #2b00fe;"> ಶೋರಾಪುರ ಪೊಲೀಸ ಠಾಣೆ ಗುನ್ನೆ ನಂ:- 02/2021 ಕಲಂ. 174 ಸಿಆರ್ಪಿಸಿ:</span></b> ಇಂದು ದಿನಾಂಕ:25/01/2021 ರಂದು 7 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರಳಾದ ಶ್ರೀಮತಿ ಸಂಗೀತಾ ಗಂಡ ಮಲ್ಲಪ್ಪ ಕರೆಗಾರ ಸಾ:ತಿಮ್ಮಾಪೂರ ಇವರು ನೀಡಿದ ಅಜರ್ಿ ಸಾರಾಂಶವೆನೆಂದರೆ ನಾನು ಸುಮಾರು 3 ವರ್ಷಗಳ ಹಿಂದೆ ನಮ್ಮ ಸಂಬಂಧಿಕರಲ್ಲಿ ನಿಂಗಪ್ಪ ಕರೆಗಾರ ಸಾ:ತಿಮ್ಮಾಪೂರ ಇವರ ಮಗ ಮಲ್ಲಪ್ಪ ಇವರೊಂದಿಗೆ ಮದುವೆಯಾಗಿರುತ್ತದೆ. ನಮಗೆ ಇನ್ನು ಮಕ್ಕಳಾಗಿರುವದಿಲ್ಲ. ನನ್ನ ಗಂಡನ ಅಣ್ಣ ತಮ್ಮಂದಿರು 4 ಜನರಿದ್ದು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಅವಳಿಗೆ ಮದುವೆಯಾಗಿರುತ್ತದೆ. ನನ್ನ ಗಂಡನಿಗೆ ಸೂಮಾರು 3-4 ವರ್ಷಗಳಿಂದ ಹೊಟ್ಟೆ ನೋವು ಇದ್ದು ಅವನಿಗೆ ಎಲ್ಲ ಕಡೆ ಖಾಸಗಿ ಆಸ್ಪತ್ರೆ ಮತ್ತು ಗಿಡಮೂಲಿಕೆ ಆಸ್ಪತ್ರೆಗಳು ತೋರಿಸಿರುತ್ತೆವೆ. ಆದರು ಕಡಿಮೇ ಆಗಿರುವದಿಲ್ಲ. ಆಗಾಗ ಹೊಟ್ಟೆ ನೋವು ಇದೆ ಅಂತ ಅನ್ನುತ್ತಿದ್ದನು. ನನಗೆ ಸಾಯುವಂಗ ಆಗಿದೆ ಹೊಟ್ಟೆ ನೋವು ತಾಳದೆ ಅಂತ ಹೇಳುತ್ತಿದ್ದನು ಆಗ ನಾನು ಮತ್ತು ಅವರ ತಂದೆ ತಾಯಿಗಳು ಸಮದಾನ ಹೇಳುತ್ತಿದ್ದೇವು. ಮತ್ತೆ ಬೇರೆಕಡೆ ದವಾಖಾನೆಗೆ ತೋರಿಸಿದರಾತು ಸಮದಾನ ಮಾಡಿಕೊ ಅಂತ ಹೇಳುತ್ತಿದ್ದೇವು. ಹಾಗೂ ನನ್ನ ಗಂಡ ಮಲ್ಲಪ್ಪನು ಸರಾಯಿ ಕುಡಿಯುವ ಚಟವುಳ್ಳನಾಗಿದ್ದನು. ನಿನ್ನ ದಿನಾಂಕ:24/01/2021 ರಂದು ಮನೆಯ್ಲಲಿದ್ದಾಗ ನನ್ನ ಮೈದುನಿಗೆ ನನ್ನ ಗಂಡನು ರಾತ್ರಿ 9 ಗಂಟೆ ಸುಮಾರಿಗೆ ಪೋನ ಮಾಡಿ ಹೇಳಿದ್ದೆನೆಂದರೆ ನಾನು ಹಸನಾಪೂರ ಕ್ಯಾಂಪ್ ಹತ್ತಿರ ಹನುಮಾನ ಮಂದಿರ ಹಿಂದುಗಡೆ ಇವತ್ತು ನನಗೆ ಹೊಟ್ಟೆ ನೋವು ವಿಪರಿತ ಇದ್ದುದ್ದರಿಂದ ನನಗೆ ತಾಸ್ರು ತಾಳಿಕೊಳ್ಳದಾಗದೆ ಬೆಳೆಗೆ ಹೊಡೆಯುವ ಕ್ರೀಮಿನಾಷಕ ಔಷದಿ ಸೇವಿಸಿರುತ್ತೆನೆ ಅಂತ ಹೇಳಿರುತ್ತಾನೆ. ಅದಕ್ಕೆ ನಾನು ಮಾವ ನಿಂಗಪ್ಪ ಗಂಡನ ಅಣ್ಣಂದಿರು ಅಯ್ಯಪ್ಪ, ರಾಜಶೇಖರ, ರವಿಕುಮಾರು ಅತ್ತೆ ಮಲ್ಲಮ್ಮ ಎಲ್ಲರೂ ಕೂಡಿ ಹೋಗಿ ನೋಡಿ ಒಂದು ಖಾಸಗಿ ವಾಹನದಲ್ಲಿ ರಾತ್ರಿ 9:40 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆ. ಅಲ್ಲಿಯ ವೈದ್ಯರು ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ಹೇಳಿದ್ದರಿಂದ ಕಲಬುರಗಿಗೆ ಹೋಗುವಾಗ ಮಾರ್ಗ ಮದ್ಯದಲ್ಲಿ ಕೃಷ್ಣಾಪೂರ ಹತ್ತಿರ ಉಪಚಾರ ಫಲಕಾರಿ ಆಗದೇ ರಾತ್ರಿ 11:40 ಪಿ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಮರಳಿ ನನ್ನ ಗಂಡನ ಶವವನ್ನು ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ತಂದು ಶವಗಾರ ಕೋಣೆಯಲ್ಲಿ ಹಾಕಿರುತ್ತೆವೆ. ರಾತ್ರಿ ಆಗಿದ್ದರಿಂದ ಇಂದು ದಿನಂಕ:25/01/2021 ರಂದು ಬೆಳಿಗ್ಗೆ 7 ಎ.ಎಮಕ್ಕ ಠಾಣೆಗೆ ಬಂದು ಹೇಳಿಕೆ ನೀಡಿರುತ್ತೆನೆ. ನನ್ನ ಗಂಡನು ಹೊಟ್ಟೆ ನೋವು ತಾಳದೇ ಕ್ರೀಮಿನಾಷಕ ಔಷದ ಸೇವಿಸಿ ಮೃತಪಟ್ಟಿರುತ್ತಾನೆ. ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲ. ಅಂತ ಮುಂದಿನ ಕಾನೂನು ಕ್ರಮ ಜರುಗಿಸಲು ಪಿಯರ್ಾದಿ ನೀಡಿದ್ದರಿಂದ ಠಾಣಾ ಯು.ಡಿ.ಆರ್. ನಂ. 02/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರಡಿಯಲ್ಲಿ ಪ್ರಕರಣ ದಾಕಲು ಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><b><span style="color: #2b00fe;">ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ :- ಗುನ್ನೆ ನಂ: 10/2021 ಕಲಂ 379 ಐಪಿಸಿ:</span></b> ಇಂದು ದಿನಾಂಕ: 25/01/2021 ರಂದು 1-30 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಒಂದು ಜ್ಞಾಪನ ಪತ್ರವನ್ನು ಮುಂದಿನ ಕ್ರಮಕ್ಕಾಗಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 25/01/2021 ರಂದು ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜಗನ್ನಾಥರೆಡ್ಡಿ ಹೆಚ್.ಸಿ.10 ಜೀಪ್ ಚಾಲಕ ಮತ್ತು ಸಾಬರೆಡ್ಡಿ ಪಿಸಿ-379, ಇವರೊಂದಿಗೆ ಠಾಣೆಯ ಜೀಪ್ ನಂಬರ ಕೆಎ.33.ಜಿ.0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತಾ ಕೆ.ಜಿ.ಬಿ ಕ್ರಾಸ ಮುಖಾಂತರ ಕನಕ ಕ್ರಾಸ ಕಡೆಗೆ ಹೋಗುತ್ತಿರುವಾಗ 12-30 ಪಿಎಮ್ ಸುಮಾರಿಗೆ ದಗರ್ಾ ಕ್ರಾಸದಲ್ಲಿ ಒಂದು ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದು ಆಗ ನಾವು ಸದರಿ ಟ್ರಾಕ್ಟರ ನಿಲ್ಲಿಸಿ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಮಲ್ಲಪ್ಪ ತಂದೆ ಭೀಮಶಪ್ಪ ಹರಿಜನ ವ;24 ಜಾ; ಮಾದಿಗ ಉ; ಚಾಲಕ ಸಾ; ತಪ್ಪಡಗೇರಾ ಯಾದಗಿರಿ ಅಂತಾ ತಿಳಿಸಿದ್ದು, ನಂತರ ಟ್ರಾಕ್ಟರನ್ನು ಪರಿಶೀಲಿಸಲಾಗಿ ಒಂಖಖಇಙ ಈಇಖಉಗಖಔಓ 1035 ಆ ಕಂಪನಿಯ ಟ್ರಾಕ್ಟರ ಇದ್ದು ನೊಂದಣಿ ಸಂಖ್ಯೆ ಇರುವುದಿಲ್ಲ. ಟ್ರಾಕ್ಟರ ಇಂಜಿನ ನಂ. ಖ337ಃ11438 ಚೆಸ್ಸಿ ನಂ. ಒಇಂ661ಇ5ಉಎ2204984 ನೇದ್ದು ಇದ್ದು ಟ್ರಾಲಿ ಪರಿಶೀಲಿಸಲು ನೊಂದಣಿ ಸಂಖ್ಯೆ ಮತ್ತು ಚೆಸ್ಸಿ ನಂಬರ ಇರುವುದಿಲ್ಲ. ನಂತರ ಚಾಲಕನಿಗೆ ಟ್ರಾಕ್ಟರದಲ್ಲಿ ಮರಳು ತುಂಬಿದ ಬಗ್ಗೆ ವಿಚಾರಿಸಲು ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದೇವೆ. ನಾನು ಟ್ರಾಕ್ಟರ ಚಾಲನೆ ಮಾಡುತ್ತಿದ್ದು ಟ್ರಾಕ್ಟರ ಮಾಲೀಕನು ಮಂಜುನಾಥ ತಂದೆ ಬಸವರಾಜ ಚಿಂತನಳ್ಳಿ ಸಾ; ಕೋಲಿವಾಡ ಯಾದಗಿರಿ ಈತನು ಇರುತ್ತಾನೆ ನಾನು ಮತ್ತು ಟ್ರಾಕ್ಟರ ಮಾಲೀಕ ಮಂಜುನಾಥ ಇಬ್ಬರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತ್ತಿದ್ದೇವೆ ಅಂತಾ ತಿಳಿಸಿದನು. ನಂತರ ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದಿಂದ ಟ್ರಾಕ್ಟರ ಚಾಲಕನ ಸಮೇತ ಠಾಣೆಗೆ 1-00 ಪಿಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ, ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರಾಕ್ಟರ ಇಂಜಿನ ನಂ. ಖ337ಃ11438 ಚೆಸ್ಸಿ ನಂ. ಒಇಂ661ಇ5ಉಎ2204984 ನೇದ್ದು ಇದ್ದು ಟ್ರಾಲಿ ನಂಬರ ಇರುವುದಿಲ್ಲ. ಅ.ಕಿ.3,00,000/-ರೂ, ಮತ್ತು ಮರಳು ಅ.ಕಿ.1,000/-ರೂ ನೇದ್ದವುಗಳನ್ನು ಮತ್ತು ಆರೋಪಿತನಿಗೆ ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿದ ಫಿರ್ಯಾಧಿಯನ್ನು 1-30 ಪಿಎಮ್ ಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ, ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆರವರಿಗೆ ಟ್ರಾಕ್ಟರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.10/2021 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><b><span style="color: #2b00fe;">ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 12/2021 ಕಲಂ 454, 457, 380 ಐಪಿಸಿ:</span></b> ಇಂದು ದಿನಾಂಕ 25/01/2021 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ವಿಧ್ಯಾ ಸಜ್ಜನ ಗಂಡ ಸುನೀಲ ಸಜ್ಜನ ವಯಾಃ 47 ವರ್ಷ ಜಾಃ ಸಜ್ಜನ ಉಃ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಅಲ್ಲಿಪೂರ ಇವರು ಠಾಣೆಗೆ ಬಂದು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿದ ಅಜರ್ಿ ಸಲ್ಲಿಸಿದ್ದೆನೆಂದರೆ ನಾನು ವಿಧ್ಯಾ ಸಜ್ಜನ ಗಂಡ ಸುನೀಲ ಸಜ್ಜನ ವಯಾಃ 47 ವರ್ಷ ಜಾಃ ಲಿಂಗಾಯತ ಗಾಣಿಗ ಉಃ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಅಲ್ಲಿಪೂರ ಬರೆದುಕೊಡುವ ಅಜರ್ಿಯನೆಂದರೆ ಅಲ್ಲಿಪೂರ ಪ್ರೌಢ ಶಾಲೆಯಲ್ಲಿ ನಾನು ಮತ್ತು ಇತರೆ ಒಟ್ಟು 11 ಜನ ಸಿಬ್ಬಂಧಿಯವರು ಕೆಲಸ ಮಾಡುತ್ತೆವೆ, ಈಗ ಸುಮಾರು ಒಂದು ವರ್ಷದ ಹಿಂದೆ ನಮ್ಮ ಶಾಲೆಗೆ ಸರಕಾರದಿಂದ 10 ಲೆನಾವೋ ಕಂಪನಿಯ ಕಂಪ್ಯೂಟರ ಸಿಸ್ಟಮಗಳು ಮಂಜುರಾಗಿ ಬಂದಿದ್ದು, ಅವುಗಳನ್ನು ಈಗಾಗಲೇ ಶಾಲೆಯ ಕಂಪ್ಯೂಟರ ಕೋಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ, ಹೀಗಿದ್ದು ದಿನಾಂಕ 23/01/2021 ರಂದು ಬೆಳಿಗ್ಗೆ ಎಂದಿನಂತೆ ನಾನು ಮತ್ತು ನನ್ನ ಎಲ್ಲಾ ಸಿಬ್ಬಂಧಿಯವರು ಬೆಳಿಗ್ಗೆ 10-00 ಗಂಟೆಗೆ ಶಾಲೆಗೆ ಹೋಗಿ ನೇತಾಜಿ ಸುಭಾಶ್ಚಂದ ಬೋಸ್ ಜಯಂತಿ ಆಚರಣೆ ಮಾಡಿ ಎಲ್ಲಾ ಸಿಬ್ಬಂಧಿಯವರು ಮಧ್ಯಾಹ್ನ 2-00 ಗಂಟೆಯವರೆಗೆ ಶಾಲೆಯಲ್ಲಿ ಉಳಿದು ನಂತರ ಶಾಲೆಗೆ ಎಥಾ ಪ್ರಕಾರ ಬೀಗ ಹಾಕಿ ಅಲ್ಲದೇ ಕಂಪ್ಯೂಟರದ ಪ್ರತ್ಯೇಕ ಕೊಣೆಗೆ ಕೂಡಾ ಬೀಗ ಹಾಕಿ ಎಲ್ಲರೂ ನಮ್ಮ ನಮ್ಮ ಮನೆಗೆ ಬಂದೆವು, ಹೀಗಿದ್ದು ಇಂದು ದಿನಾಂಕ 25/01/2021 ರಂದು ಪ್ರತಿನಿತ್ಯದಂತೆ ಇಂದು ಕೂಡಾ ಬೆಳಿಗ್ಗೆ 9-30 ಗಂಟೆಗೆ ನಾನು ಮತ್ತು ನಮ್ಮ ಸಿಬ್ಬಂಧಿಯವರಾದ 1)ನಾಗರೆಡ್ಡಿ ತಂದೆ ಸಾಯಬಣ್ಣ ಅಕ್ಕಿ 2)ಕುಃ ರಾಜೇಶ್ವರಿ ತಂದೆ ಮಲ್ಲಪ್ಪ 3)ಪೂಣರ್ಿಮಾ ಗೋಣಿ 4)ಶ್ರೀ ಶರಣಗೌಡ ತಂದೆ ಗೋಲ್ಲಾಳಪ್ಪಗೌಡ ಬಿರಾದಾರ 5)ಶ್ರೀ ರವೀಂದ್ರ ತಂದೆ ಮಾರುತಿ ದಮ್ಮಣ್ಣ 6)ಶ್ರೀಮತಿ ಶ್ರೀದೇವಿ ಗಂಡ ಜಗದೀಶ ನೂಲಿನವರ 7)ಶ್ರೀಮತಿ ದ್ರಾಕ್ಷಾಯಿಣಿ ಗಂಡ ರಂಗನಾಥ ದ್ವಿ.ದ.ಸ. 8)ಶ್ರೀಮತಿ ಸುಜ್ಞಾನಿ ಗಂಡ ಶಿವಲಿಂಗಪ್ಪ ಸಿಪಾಯಿ ಮತ್ತುಮೂರು ಜನ ಅಡಿಗೆಯವರಾದ 9)ಕುಃ ಹಣಮಂತಿ 10)ಲಲಿತಾಬಾಯಿ ಗಂಡ ರಾಜು 11)ಶ್ರೀಮತಿ ಅಮೀನಾ ಗಂಡ ಶಂಕರ ರಾಠೋಡ ಎಲ್ಲರೂ ಕೂಡಿಕೊಂಡು ಶಾಲೆಗೆ ಹೋದೆವು, ನಾವೆಲ್ಲರೂ ಬೆಳಗಿನ ಪ್ರಾರ್ಥನೆ ಮತ್ತು ಮತದಾರ ದಿನದ ಪ್ರಯುಕ್ತ ಪತಿಜ್ಞಾವಿದಿ ಯಲ್ಲಿ ತೊಡಗಿದ್ದಾಗ ನಮ್ಮ ಶಾಲೆಯ ಸಿಪಾಯಿಯವರಾದ ಶ್ರೀಮತಿ ಸುಜ್ಞಾನಿ ಗಂಡ ಶಿವಲಿಂಗಪ್ಪ ಇವರು ನಮ್ಮ ಹತ್ತಿರ ಬಂದು ಕಂಪ್ಯೂಟರ ಕೋಣೆಗೆ ಹಾಕಿದ ಬೀಗ ಮುರಿದು ಬಾಗಿಲು ಖುಲ್ಲಾ ಆಗಿದೆ ಅಂತಾ ಗಾಬರಿಯಿಂದ ತಿಳಿಸಿದಾಗ ಕೂಡಲೆ ನಾವೆಲ್ಲರೂ ಅಲ್ಲಿಗೆ ಹೋಗಿ ನೋಡಲಾಗಿ ಕಂಪ್ಯೂಟರ ಕೋಣೆಗೆ ಹಾಕಿದ ಬಾಗಿಲಿನ ಕೀಲಿ ಮುರಿದು ಕೆಳಗಡೆ ಬಿದ್ದು, ಬಾಗಿಲು ಖೂಲ್ಲಾ ಆಗಿತ್ತು, ಆಗ ನಾವೆಲ್ಲರೂ ಗಾಬರಿಯಾಗಿ ಒಳಗಡೆ ಹೋಗಿ ನೋಡಲಾಗಿ ಕಂಪ್ಯೂಟರ ರೂಮನಲ್ಲಿ ಅಳವಡಿಸಿದ 10 ಕಂಪ್ಯೂಟರಗಳ ಪೈಕಿ 8 ಕಂಪ್ಯೂಟರಗಳು ಅಲ್ಲಿ ಕಾಣಲಿಲ್ಲ, ಆಗ ನಾವೆಲ್ಲರೂ ಕೂಡಿಕೊಂಡು ನಮ್ಮ ಶಾಲೆಯ ಸುತ್ತಮುತ್ತ ಹುಡುಕಾಡಿ ನೋಡಲಾಗಿ ಎಲ್ಲೂ ಕಂಪ್ಯೂಟರಗಳು ಕಾಣಲಿಲ್ಲ, ಈ ಎಂಟು ಕಂಪ್ಯೂಟರಗಳು ಯರೋ ಕಳ್ಳರು ಬಾಗಿಲ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿದ್ದಾರೆ ಖಾತ್ರಿ ಮಾಡಿಕೊಂಡು ಕೂಡಲೇ ಈ ವಿಷಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದೆವು, ಕಳುವಾದ ಒಂದು ಕಂಪ್ಯೂಟರ ಕಿಮ್ಮತ್ತು 37,188/ರೂ ಯಂತೆ ಒಟ್ಟು 8 ಕಂಪ್ಯೂಟರಗಳ ಕಿಮ್ಮತ್ತು 2,97,504/ರೂ ಆಗುತ್ತದೆ, ಈ ಎಲ್ಲಾ ಕಂಪ್ಯೂಟರಗಳು ದಿನಾಂಕ 23/01/2021 ರಂದು ಮಧ್ಯಾಹ್ನ 2-30 ಗಂಟೆಯಿಂದ ಇಂದು ದಿನಾಂಕ 25/01/2021 ರಂದು ಬೆಳಿಗ್ಗೆ 9-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಕಂಪ್ಯೂಟರ ಕೋಣೆಗೆ ಹಾಕಿದ ಬಾಗಿಲದ ಕೀಲಿಯನ್ನು ಮುರಿದು ಕೋಣೆಯಲ್ಲಿ ಅಳವಡಿಸಿದ 8 ಕಂಪ್ಯೂಟರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಕೊಂಡು, ವಿಧ್ಯಾಥರ್ಿಗಳ ಹಿತದೃಷ್ಟಿಯಿಂದ ಆದಷ್ಟು ಬೇಗನೇ ಕಳ್ಳತವಾಗಿರುವ ಕಂಪ್ಯೂಟರಗಳನ್ನು ಹುಡುಕಿಕೊಡಲು ಕೋರುತ್ತಿದ್ದೆವೆ, ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ ಸುಧಿರ್ಗವಾಗಿ ವಿಚಾರಣೆ ಮಾಡಿ ಈಗ ಠಾಣೆಗೆ ಬಂದು ಅಜರ್ಿ ಸಲ್ಲಿಸುತ್ತಿದ್ದೆವೆ, ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 12/2021 ಕಲಂ 457, 454, 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು, </p><p style="text-align: justify;"><b><span style="color: #2b00fe;">ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 12/2021 ಕಲಂ: 379 ಐಪಿಸಿ:</span></b> ಇಂದು ದಿನಾಂಕ: 25/01/2021 ರಂದು 9-15 ಪಿಎಮ್ ಕ್ಕೆ ಶ್ರೀ ಮಹಾಂತೇಶ ಗ್ರಾ. ಲೇಖಾಪಾಲಕ ಬಬಲಾದ ಮತ್ತು ಇತರರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾವುಗಳಾದ ಮಾನ್ಯ ತಹಸೀಲ್ದಾರರು ವಡಗೇರಾ, ಮಹಾಂತೇಶ ಗ್ರಾ. ಲೇ ಬಬಲಾದ, ದೇವರಾಜ ಎಮ್.ಎಸ್. ಗ್ರಾ. ಲೇ ಗುಲಸರಂ, ಸಿದ್ದನಗೌಡ ಕಂದಾಯ ನಿರೀಕ್ಷಕರು ದೋರನಹಳ್ಳಿ ಇವರು ದಿನಾಂಕ: 25/01/2021 ರಂದು ರಾತ್ರಿ 8-20 ರ ಸುಮಾರಿಗೆ ಅಕ್ರಮ ಮರಳು ಪರಿಶೀಲನೆ ಮಾಡಲು ತೆರಳಿದಾಗ ಕೆ.ಎ 32 ಸಿ 7152 ರ ಡ್ರೈವರ ಮಹಿಬೂಬ ತಂದೆ ಖಾದ್ರಿ ಪಟೇಲ್ ಸಾ:ಗುಲಬಗರ್ಾ (9892906688) ರ, ಮಾನ್ಯ ತಹಸೀಲ್ದಾರರು ಹಾಗೂ ಅಧಿಕಾರಿಗಳು ಸೇರಿ ಭಾರತ ಬೆಂಜ್ ಗಾಡಿಗೆ ಕೈ ಮಾಡಿ ನಿಲ್ಲಲು ತಿಳಿಸಿದರು, ಸಹ ನಿಂತಿರುವುದಿಲ್ಲ. ನಂತರ ಬೆನ್ನಹತ್ತಿ ತೆರಳಿ ಹಿಡಿದು ಗುಲಸರಂ-ಗಡ್ಡೆಸೂಗೂರು ಗೇಟ ಹತ್ತಿರ ನಿಲ್ಲಿಸಿ, ಪರಿಶೀಲಿಸಿದಾಗ ಡ್ರೈವರ ಗಾಡಿ ಖಾಲಿ ಇದೆ ಮರಳು ಇಲ್ಲ ಅಂತಾ ಹೇಳಿದಾಗ ಪರಿಶೀಲಿಸಿದಾಗ ಗಾಡಿಯಲ್ಲಿ ಅಂದಾಜು 6-8 ಟ್ರ್ಯಾಕ್ಟರ ಅಷ್ಟು ಅಕ್ರಮ ಮರಳನ್ನು ರಾಜಧನ (ರಾಯಲ್ಟಿ) ಇಲ್ಲದೆ ಹೊಡೆಯುತ್ತಿದ್ದದ್ದು ಇರುತ್ತದೆ. ಕಾರಣ ಮುಂದಿನ ಕ್ರಮಕ್ಕೆ ದೂರು ಎಂದು ಕೊಟ್ಟ ದೂರಿನ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 12/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><b><span style="color: #2b00fe;">ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ, 10/2021 ಕಲಂ: 143,147,148,323,324,354,504,506 ಸಂಗಡ 149 ಐಪಿಸಿ:</span></b> ಇಂದು ದಿನಾಂಕ 25.01.2021 ರಂದು 08-15 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶೈಬಾಜ ಬೇಗಂ ಗಂಡ ಮೈನುದ್ದೀನ ಜಮಾದಾರ ಸಾ|| ನಾಡಗೌಡ ಓಣಿ ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿಸಾರಾಂಶವೇನೆಂದರೆ, ನಮ್ಮ ಮನೆ ಹಾಗೂ ಚಿನ್ನುಮಿಯಾ ಕಲಕೇರಿ ಇವರ ಮನೆ ಆಜುಬಾಜು ಇದ್ದು, ನಾವು ನಮ್ಮ ಜಾಗದಲ್ಲಿ ಮನೆ ಕಟ್ಟುತ್ತಿದ್ದು, ನಮ್ಮ ಮನೆಗೆ ವೆಂಟಿಲೇಟರ ಬಿಟ್ಟಿದ್ದು, ವೆಂಟಿಲೇಟರ ಬಿಡಬೇಡ ಅಂತ ಚಿನ್ನುಮಿಯಾ ಹಾಗೂ ಆತನ ಮಕ್ಕಳು ನನ್ನ ಜೊತೆ ಹಗೆತನ ಸಾದಿಸುತ್ತಿದ್ದರು. ದಿನಾಂಕ 19/01/2021 ರಂದು ರಾತ್ರಿ 11.30 ಗಂಟೆ ಸುಮಾರಿಗೆ ನಮ್ಮ ಮನೆಗೆ ವೆಂಟಿಲೇಟರ ಕೂಡಿಸಿ, ಪತ್ರಾಸ ಹಾಕಿರುವ ವಿಷಯದಲ್ಲಿ ನಮ್ಮ ಪಕ್ಕದ ಮನೆಯ 1) ಚಿನ್ನುಮಿಯಾ ತಂದೆ ಮಹಮ್ಮದ ಮೌಲಾನಾ ಕಲಕೇರಿ 2) ಮಹಮ್ಮದ ರಿಜ್ವಾನ ತಂದೆ ಚಿನ್ನುಮಿಯಾ ಕಲಕೇರಿ 3) ಮಹಮ್ಮದ ಉಮರ ತಂದೆ ಚಿನ್ನುಮಿಯಾ ಕಲಕೇರಿ 4) ಮಹಮ್ಮದ ಮೌಲಾನಾ ತಂದೆ ಅಬ್ದುಲ ರಹೇಮಾನ ಕಲಕೇರಿ 5) ಅವೇಶ ತಂದೆ ಮಹಮ್ಮದ ಮೌಲಾನಾ ಕಲಕೇರಿ 6) ಸಮೀರ ತಂದೆ ಶಮಶುದ್ದೀನ ಕಲಕೇರಿ 7) ಜುಲೇಕಾ ಬೇಗಂ ಗಂಡ ಚಿನ್ನುಮಿಯಾ ಕಲಕೇರಿ 8) ರಫೀಯಾ ಬೇಗಂ ಗಂಡ ಚಿನ್ನುಮಿಯಾ ಕಲಕೇರಿ 9) ಶಾಹೀದಾ ಬೇಗಂ ಗಂಡ ಫಯುಮ್ ಜಾಗಿರದಾರ ಇವರೆಲ್ಲರೂ ಕೂಡಿ ನಮ್ಮ ಮನೆಯ ಮುಂದೆ ಬಂದವರೇ ಲೇ ಸೂಳಿ ಶೈಬಾಜಿ ನಮ್ಮ ಮನೆ ಕಡೆ ವೆಂಟಿಲೇಟರ ಏಕೆ ಬಿಟ್ಟಿರುವಿ, ಅಂತ ಎಲ್ಲರೂ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಮಹಮ್ಮದ ರಿಜ್ವಾನ ಈತನು ಅಲ್ಲಿಯೇ ಬಿದ್ದ ಕಬ್ಬಿಣದ ರಾಡಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದನು ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಶಮೀರ ಹಾಗೂ ಮಹಮ್ಮದ ಉಮರ ಈ ಎರಡೂ ಜನರು ನನ್ನ ಮೈಮೇಲಿನ ಬಟ್ಟೆ ಹಾಗೂ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ಚಿನ್ನುಮಿಯಾ ಈತನು ಕೈಯಿಂದ ನನ್ನ ಕಪಾಳಕ್ಕೆ ಹಾಗೂ ಬೆನ್ನಿಗೆ ಹೊಡೆದು ಗುಪ್ತಗಾಯಪಡಿಸಿದನು. ನಂತರ ನನಗೆ ಎಲ್ಲರೂ ಕೂಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಅಹಿಮದ ತಂದೆ ಪೀರಪಾಶಾ, ನಯುಮ ಖಾಜಿ ಹಾಗೂ ರಫೀಕ ಹುಸೇನ ತಂದೆ ಖುದಾಬಕ್ಷ ಖಾಜಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರು ಸೂಳಿ ವೆಂಟಿಲೇಟರ ತೆಗೆದರೆ ಸರಿ ಇಲ್ಲದಿದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ನನಗೆ ಮನೆಯಲ್ಲಿ ಯಾರೂ ಗಂಡಸರು ಇಲ್ಲದೇ ಇರುವದರಿಂದ ನಾನು ಖಾಸಗಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಮನೆಯಲ್ಲಿಯೇ ಇದ್ದೆನು. ಇಂದು ನನಗೆ ಬಹಳ ತ್ರಾಸ ಆಗುತ್ತಿದ್ದರಿಂದ ನಮ್ಮ ಜನಾಂಗದ ಮುಖಂಡರಿಗೆ ತಿಳಿಸಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ 9 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಂಡು ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿಕೊಡಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 10/2021 ಕಲಂ 143,147,148,323,324, 354,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com1tag:blogger.com,1999:blog-1075330744597463719.post-32371684356116380072021-01-24T21:22:00.000-08:002021-01-25T19:36:58.504-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/01/2021<p> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p><br /></p><p><br /></p><p> <span style="color: #2b00fe;"><b> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/01/2021</b></span></p><p style="text-align: justify;"><b><span style="color: #f6b26b;">ಯಾದಗಿರಿ ನಗರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 09/2021 ಕಲಂ. ಮನುಷ್ಯಕಾಣೆ</span></b>: ಇಂದು ದಿನಾಂಕ; 24/01/2021 ರಂದು 11-15 ಎಎಮ್ ಕ್ಕೆ ಪಿರ್ಯಾಧಿದಾರರಾದ ಅಮರೇಶ ತಂದೆ ಗುರುನಾಥರೆಡ್ಡಿ ಕುರಕುಂದಿ ವ;28 ಜಾ; ಲಿಂಗಾಯತರೆಡ್ಡಿ ಉ; ವ್ಯಾಪಾರ ಸಾ; ಬಲಕಲ್ ತಾ; ಶಹಾಪೂರ ಜಿ; ಯಾದಗಿರಿ ಹಾ.ವ; ಮಾತಾಮಾಣಿಕೇಶ್ವರಿ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ತಂದೆ ತಾಯಿಗೆ ನಾವು ಇಬ್ಬರು ಮಕ್ಕಳಿದ್ದು ನಮ್ಮ ಅಕ್ಕ ರೇಖಾ ಇವಳಿಗೆ ಮದುವೆಯಾಗಿದ್ದು ಸದ್ಯ ನಾನು ನಮ್ಮ ತಂದೆ ತಾಯಿಯೊಂದಿಗೆ ಯಾದಗಿರಿಯಲ್ಲಿ ಜಿರಾಕ್ಸ ಅಂಗಡಿಯ ವ್ಯಾಪಾರ ಮಾಡಿಕೊಂಡು ಮಾತಾಮಾಣಿಕೇಶ್ವರಿ ನಗರದಲ್ಲಿ ಬಾಡಿಗೆ ಮನೆಮಾಡಿಕೊಂಡು ವಾಸವಿರುತ್ತೇವೆ. ನಮ್ಮ ತಂದೆ ಗುರುನಾಥರೆಡ್ಡಿ ತಂದೆ ರಾಮರೆಡ್ಡಿ ಕುರಕುಂದಿ ವ;53 ಜಾ; ಲಿಂಗಾಯತರೆಡ್ಡಿ ಉ; ಒಕ್ಕಲುತನ ಸಾ; ಬಲಕಲ್ ತಾ; ಶಹಾಪೂರ ಹಾ.ವ; ಮಾತಾಮಾಣಿಕೇಶ್ವರಿ ನಗರ ಯಾದಗಿರಿ ಈತನು ಮನೆಯ ಸಂಸಾರದ ವಿಚಾರಕ್ಕಾಗಿ ಅಲ್ಲಲ್ಲಿ ಸಾಲ ಮಾಡಿದ್ದು, ಸಾಲದ ಹಣ ವಾಪಸ್ಸು ಕೊಡಲು ಆಗದ ಕಾರಣ ಯಾವಾಗಲು ಚಿಂತೆ ಮಾಡುತ್ತಾ ಇರುತ್ತೀದ್ದರು. ನಾವು ಮನೆಯಲ್ಲಿ ಚಿಂತೆ ಮಾಡಬೇಡಿ ಇಂದಲ್ಲಾ ನಾಳೆ ದುಡಿದು ಸಾಲದ ಹಣ ತಿರಿಸೋಣಾ ಅಂತಾ ಸಮಾಧಾನ ಮಾಡಿದ್ದೆವು. ಆದರು ಕೂಡಾ ಮನೆಯಲ್ಲಿ ಯಾವಾಗಲೂ ಸಾಲದ ಬಗ್ಗೆ ಚಿಂತೆ ಮಾಡುತ್ತಾ ಇದ್ದರು.<span style="white-space: pre;"> </span>ಹಿಗೀದ್ದು ನನ್ನ ತಂದೆ ದಿನಾಂಕ.05/05/2020 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನನ್ನ ತಂದೆ ಗುರುನಾಥರೆಡ್ಡಿ ಈತನು ನನಗೆ ದೇವಾಪೂರದಲ್ಲಿ ಒಬ್ಬರಿಂದ ಹಣ ಬರಬೇಕಿದ್ದು ಅಲ್ಲಿಗೆ ಹೋಗಿ ಹಣ ಪಡೆದುಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವನು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ನಂತರ ನನ್ನ ತಂದೆಯ ಬಗ್ಗೆ ನಾನು ಮತ್ತು ಮನೆಯವರು ಕೂಡಿಕೊಂಡು ಎಲ್ಲಾ ಕಡೆಗೆ ವಿಚಾರಿಸಿದರೂ ಕೂಡಾ ಸಿಕ್ಕಿರುವುದಿಲ್ಲಾ. ನಮ್ಮ ತಂದೆ ಗುರುನಾಥರೆಡ್ಡಿ ಈತನು ಸಂಸಾರದ ಅಡಚಣೆಗಾಗಿ ಸಾಲ ಮಾಡಿದ್ದು, ಸಾಲದ ಹಣ ಹಿಂದಿರುಗಿಸಲು ಆಗದ ಕಾರಣ ಮನೆ ಬಿಟ್ಟು ಹೋಗಿದ್ದು ಇಲ್ಲಿಯವರೆಗೆ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಆದ್ದರಿಂದ ನಾವು ಎಲ್ಲಾಕಡೆ ವಿಚಾರಿಸಿ ಹುಡುಕಾಡಲಾಗಿ ನನ್ನ ತಂದೆ ಗುರುನಾಥರೆಡ್ಡಿ ಈತನು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು ಕಾಣೆಯಾದ ನನ್ನ ತಂದೆ ಚಹರೆ ಪಟ್ಟಿ :-ಸಾದ ಕಪ್ಪು ಬಣ್ಣ, ದುಂಡನೆಯ ಮುಖ, ಎತ್ತರ 5 ಪೀಟ್ 7 ಇಂಚು ಎತ್ತರ, ವಯಸ್ಸು; 53 ವರ್ಷ, ಸಾಧಾರಣ ಮೈಕಟ್ಟು, ಮೈಮೇಲೆ ಬಿಳಿಬಣ್ಣದ ಉದ್ದನೆ ತೋಳಿನ ಶರ್ಟ, ಬಿಳಿ ಬಣ್ಣದ ಧೋತ್ರ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಕಾರಣ ಕಾಣೆಯಾದ ನನ್ನ ತಂದೆ ಗುರುನಾಥರೆಡ್ಡಿ ತಂದೆ ಈತನಿಗೆ ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.09/2021 ಕಲಂ. ಮನುಷ್ಯಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><b><span style="color: #e69138;">ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 13/2021, ಕಲಂ,323,354,504.506. ಐ ಪಿ ಸಿ</span></b> : ಇಂದು ದಿನಾಂಕ: 24-01-2021 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ಸಲ್ಲಿಸಿದ ಸಾರಂಶವೇನೆಂದರೆ ದಿನಾಂಕ: 24-01-2021 ರಂದು ಬೆಳಿಗ್ಗೆ 10-00 ಗಂಟೆಗೆ ಕಡೆಚೂರ ಗ್ರಾಮದ ಪಂಚಾಯಿತಿಯಲ್ಲಿ ಅಂಗನವಾಡಿ ಟೀಚರ ರವರ ಮಿಟಿಂಗ ಇರುವದರಿಂದ ನಾನು ಅಲ್ಲಿಗೆ ಹೊಗಿದ್ದು ನಾನು ಬೆಳಿಗ್ಗೆ 10-30 ಗಂಟೆಗೆ ಪಂಚಾಯಿತಿ ಹತ್ತಿರ ಇರುವಾಗ ಆರೋಪಿತನು ಹಣ ಕೊಡು ಅಂತಾ ಕೇಳಿದ್ದು ಆಗ ನಾನು ಹಣ ಕೊಡುವದಿಲ್ಲ ಅಂತಾ ಹೇಳಿದಾಗ ಅವನು ಅವಾಚ್ಯವಾಗಿ ಲೇ ಸುಳೆ ಮಗಳೆ ಅಂತಾ ಬೈದು ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದು ಸೀರೆ ಹಿಡುದು ಜಗ್ಗಾಡಿ ಅವಮಾನ ಮಾಡಿ ನೀನು ಊರಿಗೆ ಹೆಂಗ ಬರುತ್ತಿ ಮಗಳೆ ನೋಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯಾಧಿ ಸಾರಂಶ.</p><p style="text-align: justify;"><b><span style="color: #e69138;">ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 07/2021 ಕಲಂ 87 ಕೆಪಿ ಯ್ಯಾಕ್ಟ</span></b> : ಇಂದು ದಿನಾಂಕ 24/01/2021 ರಂದು 06:00 ಪಿ.ಎಮ್.ಕ್ಕೆ ಭೀ.ಗುಡಿ ಯುಕೆಪಿ ಕ್ಯಾಂಪನ ಪಂಪ ಹೌಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 8.15 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 06 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 15,900/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.</p><p style="text-align: justify;"><b><span style="color: #e69138;">ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ, 09/2020 ಕಲಂ</span></b>: 143,147,148,323,324,504,506 ಸಂಗಡ 149 ಐಪಿಸಿ: ಇಂದು ದಿನಾಂಕ 24.01.2021 ರಂದು 08-30 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಹಮ್ಮದ ರಿಜ್ವಾನ ತಂದೆ ಚಿನ್ನುಮಿಯಾ ಕಲಕೇರಿ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶಏನಂದರೆ, ನಮ್ಮ ಮನೆ ಹಾಗೂ ಶೈಬಾಜ ಬೇಗಂ ಗಂಡ ಮೊಯುದ್ದೀನ ಜಮಾದಾರ ಇವರ ಮನೆ ಆಜುಬಾಜು ಇದ್ದು, ಅಲ್ಲದೇ ಸದರಿಯವರು ನಮ್ಮ ಜಾಗದಲ್ಲಿ ಮನೆ ಕಟ್ಟುತ್ತಿದ್ದು ಆದರೂ ನಾಲ್ಕು ಜನ ದೊಡ್ಡವರ ಮಾತಿನಂತೆ ಸದರಿಯವರಿಗೆ ತಮ್ಮ ಮನೆಯ ಮೇಲೆ ಸಣ್ಣ ಕಿಟಕಿ (ವೆಂಟಿಲೇಟರ) ಬಿಡುವಂತೆ ಹೇಳಿದ್ದು ಅದಕ್ಕೆ ಒಪ್ಪಿದ್ದರಿಂದ ನಾವು ಸುಮ್ಮನಿದ್ದೆವು. ಹೀಗಿದ್ದು ದಿನಾಂಕ 20/01/2021 ರಂದು ರಾತ್ರಿ ನಮ್ಮ ಮನೆಯವರೆಲ್ಲರು ಕೂಡಿಕೊಂಡು ಜನತಾ ಕಾಲೋನಿಯಲ್ಲಿ ಕಾರ್ಯಕ್ರಮವಿದ್ದ ಕಾರಣ ಹೋಗಿದ್ದೆವು. ಮರಳಿ ಬರುವಷ್ಟರಲ್ಲಿ ಅಂದಾಜು ರಾತ್ರಿ 11.30 ಗಂಟೆ ಸುಮಾರಿಗೆ ದೊಡ್ಡ ಕಿಟಕಿ ಬಿಟ್ಟು ಪತ್ರಾಸ ಹಾಕುತ್ತಿದ್ದು ಆಗ ನಾನು ಹೋಗಿ, ಮೊದಲು ಹೇಳಿದ ಪ್ರಕಾರ ಕಿಟಕಿ ತೆಗೆದು ವೆಂಟಿಲೆಟರ ಹಾಕದೆ ಏಕೆ ಪತ್ರಾಸ ಹಾಕಿದ್ದೀರಿ ಅಂತ ಅಂದಾಗ 1) ಶೈಬಾಜ ಬೇಗಂ ಗಂಡ ಮೊಯುದ್ದೀನ ಜಮಾದಾರ 2) ನಜ್ಮಾ ಬೇಗಂ ಗಂಡ ಪೀರಪಾಶಾ ಖಾಜಿ 3) ನಯೂಮ ತಂದೆ ಪೀರಪಾಶಾ ಖಾಜಿ 4) ಐಮದ ತಂದೆ ಪೀರಪಾಶಾ ಖಾಜಿ 5) ರಶೀದ ತಂದೆ ಖುಷರ್ಿದ ಜಾಗಿರದಾರ 6) ಇಪರ್ಾನ ತಂದೆ ಎಕ್ಬಾಲಸಾಬ ಜಾಗಿರದಾರ 7) ಜಾವೀದ ತಂದೆ ಚಾಂದಪಾಶಾ ಜಮಾದಾರ 8) ಇಮ್ರಾನ ತಂದೆ ಎಕ್ಬಾಲಸಾಬ ಜಾಗಿರದಾರ ಈ ಎಲ್ಲಾ ಜನರು ಕೂಡಿಬಂದವರೇ ಸೂಳೆಮಗನೆ ನಮಗೆ ಕೇಳುವವರು ನೀನು ಯಾರು ನಮ್ಮ ಮನೆ ನಮಗೆ ತಿಳಿದ ಹಾಗೆ ಕಟ್ಟುತ್ತೇವೆ ಅಂತ ಅಂದಾಗ ನಾನು, ಈ ಮೊದಲು ಮಾತಾಡಿದಂತೆ ವೆಂಟಿಲೇಟರ ಬಿಡಬೇಕು ಅಂತ ಹೇಳಿದರೂ ಹಾಗೇ ಪತ್ರಾಸ ಹಾಕಿದ್ದೀರಿ ಅಂತ ಅಂದಾಗ ಎಲ್ಲರು ಈ ಸೂಳೆಮಗನ ಸೊಕ್ಕು ಬಾಳ ಆಗಿದೆ ಅಂತ ಕೈಯಿಂದ ಹೊಡೆಯುತ್ತಾ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನನಗೆ ಇಫರ್ಾನ ಈತನು ರಾಡಿನಿಂದ ಎಡಗೈ ಬೆರಳಿಗೆ ಹೊಡೆದು ರಕ್ತಗಾಯ ಹಾಗೂ ಹೆಡಕಿನ ಹತ್ತಿರ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಮ್ಮ ತಂದೆ ಚಿನ್ನುಮಿಯಾ ಹಾಗೂ ತಮ್ಮನಾದ ಮಹಮ್ಮದ ಉಮರ ಇವರು ಬಿಡಿಸಿಕೊಳ್ಳಲು ಬಂದಾಗ ಸದರಿ ಇಬ್ಬರಿಗೂ ನೆಲಕ್ಕೆ ಕೆಡವಿ ಎಲ್ಲರು ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದೆಯುತ್ತಿದ್ದಾಗ ತಮ್ಮನಾದ ಮಹಮ್ಮದ ಉಮರ ಈತನಿಗೆ ರಶೀದ, ಶೈಬಾಜ ಬೇಗಂ ಹಾಗೂ ಇಫರ್ಾನ ಈ ಮೂರು ಜನರು ಕಲ್ಲು ತೆಗೆದುಕೊಂಡು ಎದೆಗೆ ಹಾಗೂ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದರು. ನಂತರ ನಾವೆಲ್ಲರು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಸಲಾವುದ್ದೀನ ಹಳಿಸಗರ, ಫಯಾಜ ಜಾಗಿರದಾರ, ಸಮೀರ ಕಲಕೇರಿ ಈ ಮೂರು ಜನರು ಬಂದು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರು ಮಕ್ಕಳೆ ನಮ್ಮ ಮನೆಯ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾವು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಹೋಗಿ ನನಗೂ ಹಾಗೂ ನಮ್ಮ ತಮ್ಮ ಮಹಮ್ಮದ ಉಮರ ಈತನಿಗೆ ಬಾಳ ತ್ರಾಸ ಆಗುತ್ತಿದ್ದರಿಂದ ವ್ಶೆದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಉಪಚಾರ ಪಡೆದುಕೊಂಡು ನಿನ್ನೆ ದಿ: 23/01/2021 ರಂದು ಮನೆಗೆ ಬಂದು ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು, ಕಾರಣ ಮೇಲ್ಕಾಣಿಸಿದ 8 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 09/2021 ಕಲಂ 143,147,148,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.</p><p style="text-align: justify;"> </p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-62895661432760975452021-01-20T21:49:00.003-08:002021-01-20T21:49:54.247-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/01/2021<p style="text-align: justify;"> </p><p style="text-align: justify;"> <b><span style="color: #2b00fe;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/01/2021</span></b></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"> </p><p style="text-align: justify;"><span style="color: #f6b26b;"><b>ಯಾದಗಿರಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 09/2021 ಕಲಂ 87 ಕೆ.ಪಿ ಎಕ್ಟ</b></span> : ಇಂದು ದಿನಾಂಕ 20-01-2021 ರಂದು 5-30 ಪಿ.ಎಮ್ ಕ್ಕೆ 16 ಜನ ಆರೋಪಿತರು ಮುದ್ನಾಳ ಗ್ರಾಮದ ಸೀಮಾಂತರದಲ್ಲಿ ವಿಶ್ವನಾಥಗೌಡ ಇವರ ಹೋಲದಲ್ಲಿ ಇಸ್ಪೀಟ ಜೂಜಾಟದಲ್ಲಿ ತೋಡಗಿದ್ದಾರೆ ಅಂತಾ ಖಚಿತ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಂದ 32,970/ರೂ ನಗದು ಹಣ 52 ಇಸ್ಪಿಟ ಎಲೆಗಳನ್ನು ಜಪ್ತಿಪಡಿಸಿಕೊಂಡಿದ್ದು, ಇರುತ್ತದೆ.</p><p style="text-align: justify;"><span style="color: #ffa400;">ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 05/2021 ಕಲಂ 78(3) ಕೆಪಿ ಯ್ಯಾಕ್ಟ</span> : ಇಂದು ದಿನಾಂಕ 20/01/2021 ರಂದು 04.00 ಪಿ.ಎಮ್.ಕ್ಕೆ ಮುಡಬೂಳ ಗ್ರಾಮದ ಅಂಬೇಡ್ಕರ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 05.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.25 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1650=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.</p><p style="text-align: justify;"><span style="color: #ffa400;">ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 06/2021 ಕಲಂ 78(3) ಕೆಪಿ ಯ್ಯಾಕ್ಟ</span> : ಇಂ<span style="text-align: left;">ದು ದಿನಾಂಕ 20/01/2021 ರಂದು 08.00 ಪಿ.ಎಮ್.ಕ್ಕೆ ಮದ್ರಕಿ ಗ್ರಾಮದ ವಾಲ್ಮೀಕಿ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 08.45 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಮಾನ್ಯ ಸಿಪಿಐ ಸಾಹೇಬರ ನೇತೃತ್ವದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 9.15 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2100=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದು ಆರೋಪಿತನು ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಬಸವರಾಜ ಈತನಿಗೆ ಕೊಡುವದಾಗಿ ತಿಳಿಸಿದ್ದರಿಂದ ಆರೋಪಿತರ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.</span></p><p></p><p style="text-align: justify;"><span style="color: #ffa400;">ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 22/2021 ಕಲಂ 87 ಕೆ.ಪಿ. ಕಾಯ್ದೆ</span> : ಇಂದು ದಿನಾಂಕ: 20-01-2021 ರಂದು 8-50 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಚಂದ್ರಶೇಖರ್ ಪಿ.ಎಸ್.ಐ. (ಕಾ&ಸು-2) ಸಾಹೇಬರು 5 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:20/01/2021 ರಂದು 5:30 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಅರಳಹಳ್ಳಿ ಗ್ರಾಮದ ಚನ್ನಬಸವೇಶ್ವರ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್ಸಿ-105, 3) ಶ್ರೀ ಮಂಜುನಾಥ ಪಿಸಿ-271, 4) ಶ್ರೀ ಪರಮೇಶ ಪಿಸಿ-142, 5) ಶ್ರೀ ಮಾನಯ್ಯ ಪಿಸಿ-372, ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು ಇಬ್ಬರು ಪಂಚರಾದ 1) ಶ್ರೀ ನರಸಪ್ಪ ತಂದೆ ಮಾನಪ್ಪ ಕರಿಗುಡ್ಡ ವ|| 33 ವರ್ಷ ಜಾ|| ಬೇಡರು ಉ|| ಡ್ರೈವರ್ ಸಾ|| ವೆಂಕಟಾಪೂರ ತಾ|| ಸುರಪುರ 2) ಶ್ರೀ ಹಣಮಂತ ತಂದೆ ಮರಚಪ್ಪ ದನಕಾಯವರು ವ|| 38 ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ಕುಂಬಾರಪೇಠ ಸುರಪುರ ಇವರನ್ನು 6 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6:15 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33.ಜಿ-0098 ನೇದ್ದರಲ್ಲಿ ಠಾಣೆಯಿಂದ ಹೊರಟು, 7 ಪಿ.ಎಂ ಕ್ಕೆ ಅರಳಹಳ್ಳಿ ಗ್ರಾಮದ ಚನ್ನಬಸವೇಶ್ವರ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಚನ್ನಬಸವೇಶ್ವರ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 7:05 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 5 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ರವೀಂದ್ರ ತಂದೆ ರಾಚಣ್ಣ ಮುಧೋಳ ವ|| 23 ವರ್ಷ ಜಾ|| ಲಿಂಗಾಯತ ಉ|| ಕಿರಾಣಿ ವ್ಯಾಪಾರ ಸಾ|| ನರಸಿಂಗಪೇಠ ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 670/- ರೂಗಳು ವಶಪಡಿಸಿಕೊಳ್ಳಲಾಯಿತು. 2) ತಿರುಪತಿ ತಂದೆ ಸೂಗಣ್ಣ ಮುಧೋಳ ವ|| 30 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ನರಸಿಂಗಪೇಠ ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 730/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಯಲ್ಲಪ್ಪ ತಂದೆ ಮರಚಪ್ಪ ದನಕಾಯವರು ವ|| 35 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಕುಂಬಾರಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಚಂದ್ರಾಮ ತಂದೆ ಶಿವಪ್ಪ ಮಟ್ರಿಯವರ ವ|| 40 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಕವಡಿಮಟ್ಟಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 580/- ರೂಗಳು ವಶಪಡಿಸಿಕೊಳ್ಳಲಾಯಿತು. 5) ನಾಗರಾಜ ತಂದೆ ತುಳಜಾರಾಮ್ ಬಾಂಡೆದವರ ವ|| 25 ವರ್ಷ ಜಾ|| ಗೊಂದಳಿ ಉ|| ಬಾಂಡೆ ವ್ಯಾಪಾರ ಸಾ|| ಕುಂಬಾರಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 2,370/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 5,350/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 7:05 ಪಿ.ಎಮ್ ದಿಂದ 8:05 ಪಿ.ಎಮ್ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದು ಇರುತ್ತದೆ. ನಂತರ 5 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 21/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.</p><p style="text-align: justify;"><span style="color: #ffa400;">ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 10/2021 ಕಲಂ 379 ಐಪಿಸಿ</span>: ಇಂದು ದಿನಾಂಕ: 20-01-2021 ರಂದು ಸಾಂಯಂಕಾಲ 06-00 ಗಂಟೆಗೆ ಶ್ರಿ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದುಪ್ಪಲ್ಲಿ- ಬದ್ದೆಪಲ್ಲಿ ನಡುವೆ ರೋಡಿನ ಮೇಲೆ ಮರಳು ತುಂಬಿದ ಟ್ರ್ಯಾಕ್ಟರ ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.10/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><span style="color: #ffa400;">ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 07/2021 ಕಲಂ 323, 324. 307. 504. 506 ಸಂಗಡ 34 ಐಪಿಸಿ</span>: ಇಂದು ದಿನಾಂಕ 19-01-2021 ರಂದು 1-45 ಪಿ.ಎಮ ಕ್ಕೆ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ನಾಗರಾಜ ತಂದೆ ಭೀಮಯ್ಯಾ ಬಂಡಿವಡ್ಡರ ವಯಾ:55 ಉ: ಒಕ್ಕಲುತನ ಜಾ: ವಡ್ಡರ ಸಾ:ಇಂಗನಕಲ್ ತಾ: ಚಿತಾಪೂರ ಹಾ:ವ:ಅಬ್ಬೆತುಮಕೂರ ತಾ:ಜಿ: ಯಾದಗಿರಿ ಇವರಿಗೆ ವಿಚಾರಿಸಿದಾಗ ಅವರು ತಡವಾಗಿ ಹೇಳಿಕೆ ನೀಡಿದ್ದೆನೆಂದರೆ ಇಂದು ದಿನಾಂಕ 19-01-2021 ರಂದು 11-30 ಗಂಟೆ ಸುಮಾರಿಗೆ ನಾನು ಸದರಿ ರೋಶನರಾಜು ಇವರ ಹೋಲ ಸವರ್ೇ ನಂ: 202ರಲ್ಲಿ ಎಂದಿನಂತೆ ಕೂಲಿ ಕೆಲಸ ಮಾಡುತ್ತಿದ್ದೆನು. ಆಗ ಅಲ್ಲಿಯೇ ಹೋಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಹಾಬಾಜಖಾನ ತಂದೆ ಸರದಾಖಾನ ಮತ್ತು ಅವರ ಜೋತೆಯಲ್ಲಿ ಪಾಶಾ ತಂದೆ ಲಾಡ್ಲಾಪಟೇಲ್ ಎಂಬುವವರೂ ಕೂಡಾ ಇದ್ದರು. ಅದೇ ವೇಳೆಗೆ ಅಬ್ಬೆತುಮಕೂರು ಗ್ರಾಮದ 1) ಸಿದ್ದಪ್ಪಾ ತಂದೆ ಬಾಲಪ್ಪಾ ದೊರೆ ಇವರ ಮಕ್ಕಳಾದ 2) ಪರಮಣ್ಣಾ ತಂದೆ ಸಿದ್ದಪ್ಪಾ ದೊರೆ 3) ಸಾಬು ತಂದೆ ಸಿದ್ದಪ್ಪಾ ದೊರೆ ಹಾಗೂ 4) ಬಸಮ್ಮಾ ತಂದೆ ಸಿದ್ದಪ್ಪಾ ದೊರೆ ಇವರೆಲ್ಲರೂ ಕೈಯ್ಯಲ್ಲಿ ಕೊಡಲಿ ಮತ್ತು ಬಡಿಗೆಯನ್ನು ಹಿಡಿದುಕೊಂಡು ಹಕಾರಿ ಹೊಡೆಯುತ್ತಾ ರೋಶನರಾಜು ಇವರ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದವರೇ ಎಲ್ಲರೂ ಕೂಡಿ ನನಗೆ ಎಲೇ ಬೋಸಡಿ ಮಗನೇ ನಿನಗೆ ಈ ಮೊದಲಿನಿಂದಲೂ ಈ ಹೋಲದಲ್ಲಿ ಕೆಲಸ ಮಾಡಬೇಡ ಈ ಹೋಲ ನಮ್ಮ ಹಿರಿಯರಿಂದ ಬಂದ ಹೋಲವಿದೆ ಅಂತಾ ಹೇಳುತ್ತಾ ಬಂದರೂ ಕೂಡಾ ನೀನು ನಮ್ಮ ಮಾತು ಕೇಳುತ್ತಿಲ್ಲಾ ನಿನಗೆ ಸೊಕ್ಕು ಬಾಲ ಬಂದಿದೆ ಸೂಳೇ ಮಗನೇ ಇವತ್ತು ನಿನಗೆ ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ಅಂದವರೇ ಅವರಲ್ಲಿ ಸಿದ್ದಪ್ಪಾ ಇತನು ತನ್ನ ಕೈಯ್ಯಲ್ಲಿದ್ದ ಕೊಡಲಿಯಿಂದ ನನ್ನ ತೆಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ಸತ್ತೆನೆಪ್ಪೋ ಅಂತಾ ಕೆಲಗಡೆ ಬಿದ್ದು ಒದ್ದಾಡುತ್ತಿದ್ದಾಗ ಪರಮಣ್ಣಾ ಇತನು ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನ್ನ ಬಲತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಇನ್ನೂಳಿದ ಸಾಬು ತಂದೆ ಸಿದ್ದಪ್ಪಾ ದೊರೆ ಹಾಗೂ ಬಸಮ್ಮಾ ತಂದೆ ಸಿದ್ದಪ್ಪಾ ದೊರೆ ಇವರಿಬ್ಬರೂ ನನಗೆ ಮನಸ್ಸಿಗೆ ಬಂದ ಹಾಗೇ ಹೊಟ್ಟೆಗೆ ಮತ್ತು ಪಕ್ಕೆಗೆ ಒದ್ದರು. ಆಗ ನಾನು ಒದರಾಡುವುದು ಚೀರಾಡುವುದು ಮಾಡುತ್ತಿದ್ದಾಗ ಶಹಾಬಾಜಖಾನ ತಂದೆ ಸರದಾಖಾನ ಮತ್ತು ಅವರ ಜೋತೆಯಲ್ಲಿ ಪಾಶಾ ತಂದೆ ಲಾಡ್ಲಾ ಪಟೇಲ್ ಇಬ್ಬರೂ ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಅವರು ಬಿಡಿಸಿಕೊಳ್ಳದಿದ್ದರೇ ಅವರೆಲ್ಲರೂ ಕೂಡಿ ನನಗೆ ಕೊಲೆ ಮಾಡುತ್ತಿದ್ದರು. ಈ ರೀತಿಯಾಗಿ ಈ ಮೇಲ್ಕಂಡ ಮೂರು ಜನರು ತಮ್ಮ ಕೈಯ್ಯಲ್ಲಿ ಕಡಲಿ ಮತ್ತು ಬಡಿಗೆ ಹಿಡಿದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನಗೆ ಕೊಡಲಿಯಿಂದ ಮತ್ತು ಬಡಿಗೆಯಿಂದ ಹೊಡೆದು ಮತ್ತು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸಿದ ಈ ಮೇಲ್ಕಂಡ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಘಟನೆಯ ಬಗ್ಗೆ ಮನೆಯಲ್ಲಿ ನಮ್ಮ ಹಿರಿಯರೊಂದಿಗೆ ವಿಚಾರಣೆ ಮಾಡಿ ಫಿರ್ಯಾಧಿ ಕೊಡಲು ತಡವಾಗಿರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು ಮರಳಿ 4-50 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2020 ಕಲಂ 323, 324, 307, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.</p><p style="text-align: justify;"><span style="color: #ffa400;">ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 09/2021 ಕಲಂ 78 (3) ಕೆ.ಪಿ ಕಾಯ್ದೆ </span>: ದಿನಾಂಕ: 20-01-2021 ರಂದು ಸಾಯಂಕಾಲ 03-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಸೈದಾಪೂರ ಗ್ರಾಮದ ಲಕ್ಷ್ಮೀ ನಗರದ ಪಂಚಾಯಿತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 1430=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ ಒಂದು ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.09/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.</p><p style="text-align: justify;"><br /></p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-13210870100226689202021-01-19T21:55:00.007-08:002021-01-19T21:55:54.468-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/01/2021 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /> <p></p><p style="text-align: justify;"><br /></p><p style="text-align: justify;"> <b><span style="color: #e69138;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/01/2021 </span></b></p><p style="text-align: justify;"><br /></p><p style="text-align: justify;"><span style="color: #2b00fe;"><b>ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ-16/2021 ಕಲಂ 323, 307, 498(ಎ), 354, 342, 504, 506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ</b></span>: ಇಂದು ದಿನಾಂಕ: 19/01/2021 ರಂದು 11.00 ಎ.ಎಂ.ಕ್ಕೆ ಪ್ರಕರಣದ ಫಿಯರ್ಾದಿ ಶ್ರೀಮತಿ ಶ್ವೇತಾ ಗಂ/ ಅಯ್ಯನಗೌಡ @ ಮಲ್ಲು ಪಾಟೀಲ್ ಸಾ|| ಬಾಪುಗೌಡ ನಗರ ಶಹಾಪುರ ತಾ||ಶಹಾಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದರ ಸಾರಾಂಶವೇನೆಂದರೆ, ದಿನಾಂಕ:31/05/2010 ರಂದು ಶ್ರೀ ದಿಗ್ಗಿ ಸಂಗಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮದುವೆ ನೆರವೇರಿದ್ದು, ಆ ಸಮದಯದಲ್ಲಿ ಫಿಯರ್ಾದಿಯ ತಂದೆಯವರು ವರನಿಗೆ 1) 30 ತೊಲೆ ಬಂಗಾರ, 5 ಲಕ್ಷ ನಗದು, 2 ಲಕ್ಷ ಮೌಲ್ಯದ ಸಾಮಾನುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ 4 ತಿಂಗಳ ವರೆಗೆ ಫಿಯರ್ಾದಿಗೆ ಆರೋಪಿತರು ಚನ್ನಾಗಿ ನೋಡಿಕೊಂಡಿದ್ದು, ನಂತರದ ದಿನಗಳಲ್ಲಿ ಆರೋಪಿತನಿಗೆ ಶಹಾಪುರದಲ್ಲಿ ಮನೆ ಕಟ್ಟಿಸಿಕೊಡಿ, ಅವನು ಮಾಡುತ್ತಿರ ವ್ಯಾಪಾರಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಿ, 5 ಎಕರೆ ಜಮೀನು ಕೊಡಿ, ಹಣ ಕೊಡಿ ಅಂತಾ ಪ್ರತಿ ದಿನ ವರದಕ್ಷಿಣೆ ಕಿರುಕುಳ ನೀಡುತ್ತಾ ಅವಾಚ್ಯವಾಗಿ ಬೈಯುತ್ತಾ, ಹೊಡೆ ಬಡೆ ಮಾಡುತ್ತಾ ಮದುವೆಯಾದಾಗಿನಿಂದ ಸುಮಾರು 10 ವರ್ಷಗಳ ವರೆಗೆ ಕಿರುಕುಳ ಮುಂದುವರೆಸಿದ್ದು, ಹಾಗೂ ಒಮ್ಮೊಮ್ಮೆ 2-3 ದಿವಸಗಳ ವರೆಗೆ ರೂಮಿನಲ್ಲಿ ಕೂಡಿ ಹಾಕಿ ಊಟ ನೀರು ಕೊಡದೆ ಕಿರುಕುಳ ನೀಡಿರುತ್ತಾರೆ. ಹಿರಿಯರ ಮುಂದೆ ನ್ಯಾಯಾ ಪಂಚಾಯತಿ ಮಾಡಿಸಿದಾಗ ಸ್ವಲಪ್ಪ ದಿವಸ ಚೆನ್ನಾಗಿ ನೋಡಿಕೊಂಡು ಪುನಃ ಕಿರುಕುಳ ನೀಡುವುದನ್ನು ಮುಂದುವರೆಸಿಕೊಂಡು ಬಂದಿದ್ದು, ಇರುತ್ತದೆ. ದಿನಾಂಕ:24/12/2020 ರಂದು ಫಿಯರ್ಾದಿಯ ಅಣ್ಣನ ಮದುವೆಗೆ ಆರೋಪಿತರು ತಾವು ಹೋಗುವುದಿಲ್ಲ ಮನೆಯನ್ನು ನನ್ನ ಹೆಸರಿಗೆ ಮಾಡಿದರೆ ಮಾತ್ರ ಮದುವೆಗೆ ಬರುತ್ತೇವೆ ನೀನು ಮದುವೆಗೆ ಹೋಗಬೇಡ ನೀನು ಒಂದು ವೇಳೆ ಮದುವೆಗೆ ಹೋದಲ್ಲಿ ನಿನ್ನ ಜೀವ ಹೊಡೆಯುತ್ತೇವೆ ಅಂತಾ ಅಂದು ಫಿರ್ಯದಿಗೆ ಹೆದರಿಸಿದ್ದರು. ಆಗ ಫಿಯರ್ಾದಿ ತನ್ನ ಅಣ್ಣನ ಮದುವೆಗೆ ಹೋಗದೆ ಇರುವುದಕ್ಕೆ ಆಗದೆ ಇದ್ದುದರಿಂದ ಇರುವ ಒಬ್ಬ ಅಣ್ಣನ ಮದುವೆಗೆ ಹೋಗಿ ಮದುವೆ ಮುಗಿಸಿಕೊಂಡು ಮರಳಿ ಗಂಡನ ಮನೆಗೆ ಹೋದಾಗ ಫಿಯರ್ಾದಿಗೆ ಮನೆಯಲ್ಲಿ ಕರೆದುಕೊಳ್ಳದೆ ಹೊರಗೆ ಹಾಕಿದ್ದರಿಂದ ಫಿಯರ್ಾದಿ ನನ್ನ ತವರು ಮನೆಯಲ್ಲಿಯೇ ಇದ್ದರು. ದಿನಾಂಕ: 15/01/2021 ರಂದು ರಾತ್ರಿ 10.00 ಪಿ.ಎಂ. ಸುಮಾರಿಗೆ ಆರೋಪಿತರು ಫಿಯರ್ಾದಿಯ ತವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ನೀನು ಜೀವಂತ ಬದುಕ್ಕಿದ್ದರೆ ನನಗೆ ತೊಂದರೆ ಆಗುತದೆ ನಿನ್ನನ್ನು ಸಾಯಿಸಿದರೇನೆ ನನಗೆ ಸಮಾಧಾನ ಅಂತ ಜೋರಾಗಿ ಕೂಗಾಡುತ್ತಾ ಫಿಯರ್ಾದಿಯ ಗಂಡ ಫಿಯರ್ಾದಿಗೆ, ಕೆಳಗೆ ಕೆಡವಿ ಸಾಯಿಸುವ ದುರುದ್ದೇಶದಿಂದ ಕುತ್ತಿಗೆ ಹಿಸುಕಿ ಸಾಯಿಸಲು ಪ್ರಯತ್ನಿಸುತ್ತಿದ್ದಾಗ, ಬಿಡಿಸಲು ಬಂದ ಫಿಯರ್ಾದಿ ತಾಯಿಗೆ ರಾಜು ಪಾಟೀಲ್ ಇವನು ಕಾಲಿನಿಂದ ಒದ್ದಿದ್ದು, ಮಹಾಂಗೌಡ ಪಾಟೀಲನು ಕೆಳಗೆ ಬಿದ್ದಿದ್ದ ಫಿಯರ್ಾದಿಯ ಕೂದಲು ಹಿಡಿದು ಎಳೆದಿದ್ದು, ಶೋಭಾ ಇವಳು ಕಾಲಿನಿಂದ ಒದ್ದಿದ್ದು, ಆಗ ಸಾಕ್ಷಿದಾರರು ಬಂದು ಜಗಳ ಬಿಡಿಸಿದಾಗ ಎಲ್ಲರೂ ಫಿಯರ್ಾದಿ ಮತ್ತು ಅವರ ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಏನು ಮಾಡಿಕೊಳ್ಳುತ್ತಿರಿ ಮಾಡಿಕೊಳ್ಳಿ ಅಂತಾ ಹೇಳಿ ಎಲ್ಲರೂ ಅಲ್ಲಿಂದ ಹೊರಟು ಹೋಗಿದ್ದು, ತಮ್ಮ ಹಿರಿಯರೊಂದಿಗೆ ವಿಚಾರಣೆ ಮಾಡಿ ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದಿರುತ್ತೇನೆ. ಕಾರಣ ನನಗೆ ವರದಕ್ಷಿಣೆ ಕಿರುಕುಳ ಕೊಟ್ಟು ನನ್ನ ಕೊಲೆಗೆ ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ನನ್ನ ಗಂಡ ಮತ್ತು ಅವರ ಕುಟುಂಬದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-16/2021 ಕಲಂ 323, 307, 498(ಎ), 354, 342, 504, 506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.</p><p style="text-align: justify;"><b><span style="color: #2b00fe;">ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂಬರ 17/2021 ಕಲಂ 87 ಕೆ.ಪಿ ಆಕ್ಟ :</span></b> ಇಂದು ದಿನಾಂಕ 19/01/2021 ಸಾಯಂಕಾಲ 20-15 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್. ಹಿರೇಮಠ ಶಹಾಪುರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 19/01/2021 ರಂದು ರಾತ್ರಿ 7-30 ಪಿ.ಎಂ ಕ್ಕೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೈಯಾಳ (ಬಿ) ಗ್ರಾಮದ ಹೈಯಾಳ ಲಿಂಗೇಶ್ವರ ಗುಡಿಯ ಹತ್ತಿರ ಕೆಲವು ಜನರು ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಜೂಜಾಟವಾಡುತ್ತಿದ್ದಾರೆ ಅಂತ ಮಾಹಿತಿ ಬಂದಿದ್ದು, ಸದರಿ ಮಾಹಿತಿಯು ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು 8-05 ಪಿ.ಎಂ.ಕ್ಕೆ ಅನುಮತಿ ನೀಡಿದ್ದು, ಅದರ ಪ್ರತಿಯನ್ನು ಲಗತ್ತಿಸಿ ಜ್ಞಾಪನ ನೀಡಿದ ಪ್ರಕಾರ ಠಾಣೆ ಗುನ್ನೆ ನಂಬರ 17/2021 ಕಲಂ 87 ಕೆ.ಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಳ್ಳಲಾಗಿದೆ. ನಂತರ ದಾಳಿ ಮಾಡಿ ಜೂಜಾಟ ಆಡುತಿದ್ದ 5 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 4530=00 ರೂಪಾಯಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.</p><p style="text-align: justify;"><b><span style="color: #2b00fe;">ಶಹಾಪೂರ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 02/2021 ಕಲಂ 174 ಸಿ.ಆರ್.ಪಿ.ಸಿ ಃ</span></b> ಇಂದು ದಿನಾಂಕ 19/01/2021 ರಂದು 8:10 ಎ.ಎಂ ಕ್ಕೆ ಪಿರ್ಯಾದಿ ದೇವಿಂದ್ರಪ್ಪ ತಂದೆ ಮಲ್ಲಯ್ಯ ವ|| 45 ಜಾ|| ಮಾದಿಗ ಉ|| ಗೌಂಡಿ ಸಾ|| ಗುಂಡಗುತರ್ಿ ಇದ್ದು, ನನಗೆ 5 ಜನ ಮಕ್ಕಳಿದ್ದು ಹೀರಿಯ ಮಗಳಾದ ಉಮಾದೇವಿಗೆ ಮದುವೇ ಮಡಿಕೊಟ್ಟಿದ್ದು, ಶೇಖಮ್ಮ ವ|| 18 ವರ್ಷ, ಮಲ್ಲಮ್ಮ ವ||16 ವರ್ಷ ಮಲ್ಲಿಕಾಜರ್ುನ 14 ವರ್ಷ, ರೇಖಮ್ಮ 11 ವರ್ಷ ಹೆಂಡತಿ ಮಕ್ಕಳೊಂದಿಗೆ ಕೂಲಿ ಮತ್ತು ಗೌಂಡಿ ಕೇಲಸ ಮಾಡಿಕೊಂಡು ಉಪಜೀವಿಸುತ್ತಿದ್ದು, ನನ್ನ ಮಗಳಾದ ಶೆಖಮ್ಮ ಇವಳು ಮೈಲಾರಪ್ಪನ ಮಗ ಶರಣಬಸಪ್ಪ ಜೋತೆ ಪ್ರೀತಿಸುತ್ತಿದ್ದು, ನಾವೂ ಮದುವೆ ಮಾಡುತ್ತವೆ ಎಂದು ಹೇಳಿದ್ದವು ಮತ್ತು ಹುಡಗನ ಮನೆಯವರ ಅವರು ಒಪ್ಪಿರುತ್ತಾರೆ, ಹೀಗಿದ್ದು, ದಿನಾಂಕ 18/01/2021 ರಂದು ನಾನು ಮತ್ತು ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಊಟಾ ಮಾಡಿ ಮಲಗಿದ್ದು, ರಾತ್ರಿ 12 ಗಂಟೆ ಸುಮಾರಿಗೆ ನನ್ನ ಮಗಳಾದ ಶೇಖಮ್ಮ ಇವಳು ನನ್ನ ಹೆಂಡತಿಯಾದ ಸುಲೋಚನ ಇವಳಿಗೆ ಎಬ್ಬಸಿ ಹೋರಗೆ ಹೋಗಿ ಏಕಿ ಮಾಡಿ ಬಂದು ಮಲಗಿದ್ದು, ನಂತರ ದಿನಾಂಕ 19/01/2021 ರಂದು ನಮ್ಮ ಜಾತಿಯ ಮೈಲಾರಪ್ಪನವರ ಮನೆ ಕಡೆ ಆಳುವ ಶಬ್ದ ಕೇಳಿ, ನಾವೂ ನಮ್ಮ ಮಗಳನ್ನು ಮನೆಯಲ್ಲಿ ನೋಡಿದೇವು ಅವಳು ಮನೆಯಲ್ಲಿ ಇರಲಿಲ್ಲಾ, ನಾವೂ ಕೂಡಲೇ ಮೈಲಾರಪ್ಪನ ಅಣ್ಣ ಮಲ್ಲಪ್ಪ ಇವರ ಮನಗೆ ಹೋಗಿ ನೋಡಲಾಗಿ ನನ್ನ ಮಗಳಾದ ಶೇಖಮ್ಮ ಮತ್ತು ಶರಣಬಸಪ್ಪ ಇಬ್ಬರೂ ಪರಸ್ಪರ ಪ್ರೀತಿಸಿ ದೈರ್ಯಕಳೆದುಕೊಂಡು ನೆಣುಹಾಕಿಕೊಂಡು ಮೃತಪಟ್ಟಿದ್ದು,ಕಾರಣ ನನ್ನ ಮಗಳಾದ ಶೇಖಮ್ಮ ವ|| 18 ವರ್ಷ ಮತ್ತು ನಮ್ಮ ಸಹ ಜಾತಿಯ ಮೈಲಾರಪ್ಪನವರ ಮಗನಾದ ಶರಣಬಸಪ್ಪ ತಂದೆ ಮೈಲಾರಪ್ಪ ಅಚ್ಚಗೇರ ವ|| 24 ವರ್ಷ ಜಾ|| ಎಸ್.ಸಿ ಮಾದಿಗ ಸಾ|| ಗುಂಡಗುತರ್ಿ ಇವರಿಬ್ಬರೂ ಸುಮಾರು ತಿಂಗಳಿಂದ ಪರಸ್ಪರ ಪ್ರೀತಿಮಾಡುತ್ತಿದ್ದು ನಾವೂ ಮತ್ತು ಹುಡಗನ ಕಡೆಯವರು ಮದುವೇ ಮಾಡುತ್ತೆವೆ ಎಂದು ಹೇಳಿದರು ದಿನಾಂಕ 19/01/2021 ರಂದು ರಾತ್ರಿ 12 ಗಂಟೆಯಿಂದ ಬೇಳಿಗ್ಗೆ 6 ಗಂಟೆ ಒಳಗೆ ದೈರ್ಯ ಕಳೆದುಕೊಂಡು ಮಲ್ಲಪ್ಪ ಅಚ್ಚಗೆರಿ ಇವರ ಮನೆಯಲ್ಲಿ ಜಂತಿಗೆ ಸೀರೆಯಿಂದ ನೆಣುಹಾಕಿಕೊಂಡು ಮೃತಪಟ್ಟಿದ್ದು ಯಾರ ಮೇಲೆ ಯಾವೂದೆ ರೀತಿಯಾ ಸಂಸಾಯ ಇರುವದಿಲ್ಲಾ ಅಂತಾ ವಿರೇಶ ತಂದೆ ಭಾಗಣ್ಣ ಇವರ ಕೈಯಿಂದ ಹೇಳಿ ಬರೆಸಿದ್ದು ನೀಜವಿರುತ್ತದೆ ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು ಮಾನ್ಯರಲ್ಲಿ ವಿನಂತಿ . ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 02/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.</p><p style="text-align: justify;"><b><span style="color: #bf9000;">ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 07/2021 ಕಲಂ: 379 ಐಪಿಸಿ:</span></b> ಇಂದು ದಿನಾಂಕ 19/01/2021 ರಂದು 6:00 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಎಂ.ಡಿ.ದಾವೂದ ತಂದೆ ಚಂದಾಹುಸೇನ ವ:26 ವರ್ಷ ಉ:ವ್ಯಾಪಾರ ಜಾ:ಮುಸ್ಲಿಂ ಸಾ:ನಾರಾಯಣಪೂರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ದಿ|| 12/12/2020 ರಂದು 8:00 ಪಿ.ಎಂ ದಿಂದ ದಿನಾಂಕ 13/12/2020 ರ ಮದ್ಯಾಹ್ನ 12:00 ಪಿ.ಎಂ ದ ಮದ್ಯದ ಅವದಿಯಲ್ಲಿ ಪಿಯರ್ಾದಿದಾರರು ತಮ್ಮ ಮನೆಯ ಮುಂದಿನ ಅಂಗಳದಲ್ಲಿ ನಿಲ್ಲಿಸಿದ ತಮ್ಮ ಹಿರೋ ಕಂಪನಿಯ ಸ್ಪೆಲಂಡರ್ ಪ್ಲಸ್ ಮೋಟರ ಸೈಕಲ್ ನಂ ಕೆ.ಎ.33 ಯು-7740 ಅಕಿ:20000/- ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಪಿಯರ್ಾದಿ </p><p style="text-align: justify;"><b><span style="color: #f6b26b;">ಗೋಗಿ ಪೊಲೀಸ ಠಾಣೆ ಗುನ್ನೆ ನಂ:- ಕಲಂ: 279, 337, 338 ಐಪಿಸಿ :</span></b> ಇಂದು ದಿನಾಂಕ: 19/01/2021 ರಂದು ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಭೀಮಣ್ಣ ಹೆಚ್.ಸಿ-146 ಗೋಗಿ ಠಾಣೆ ಸದರಿ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಖಾಜಾಸಾಬ ತಂದೆ ಯುಸೂಫ್ಸಾಬ ಶೇಖ್ ವಯಾ:45 ಉ: ಕೂಲಿ ಜಾ: ಮುಸ್ಲಿಂ ಸಾ: ಹಾರಣಗೇರಾ ತಾ: ಶಹಾಪೂರ ರವರ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 07.30 ಬಂದಿದ್ದು, ಸದರಿ ಹೇಳಿಕೆ ಪಿಯರ್ಾದಿ ಸಾರಂಶ ಏನಂದರೆ, ಇಂದು ದಿನಾಂಕ: 19/01/2021 ರಂದು ನನ್ನ ಮತ್ತು ನನ್ನ ತಮ್ಮನಾದ ಗೂಡುಸಾಬ ತಂದೆ ಯುಸೂಫಸಾಬ ಶೇಖ ವಯಾ;35 ವರ್ಷ ಉ:ಕೂಲಿ ಜಾ: ಮುಸ್ಲೀಂ ಸಾ: ಹಾರಣಗೇರಾ ತಾ: ಶಹಾಪೂರ ಇಬ್ಬರದು ಶಹಾಪೂರ ಕೋರ್ಟಲ್ಲಿ ಕೆಲಸ ಇದ್ದುದರಿಂದ, ಕೋರ್ಟಗೆ ಹೋಗುವ ಕುರಿತು ನಮ್ಮ ಜೋತೆಯಲ್ಲಿ ನಮ್ಮ ಅಣ್ಣತಮ್ಮಕಿಯ ಪೈಕಿ ನಮ್ಮ ತಮ್ಮನಾದ ಬಸೀರಸಾಬ ತಂದೆ ಹುಸೇನಸಾಬ ದೇವಾಪೂರ ವಯಾ:35 ಉ: ಕೂಲಿ ಜಾ: ಮುಸ್ಲಿಂ ಸಾ: ಹಾರಣಗೇರಾ ಇವರಿಗೆ ನಮ್ಮ ಕೆಲಸದ ಸಂಬಂದವಾಗಿ ಶಹಾಪೂರ ಕ್ಕೆ ಹೋಗಿ ಬರೋಣ ಅಂತಾ ಕರೆದುಕೊಂಡು ಮೋಟಾರ ಸೈಕಲ್ ನಂ:ಕೆಎ-33-ಎಕ್ಷ-4929 ನೇದ್ದರ ಮೇಲೆ ಹಾರಣಗೇರಾ ದಿಂದ ದರ್ಶಪೂರ ಮಾರ್ಗವಾಗಿ ಶಹಾಪೂರಕ್ಕೆ ಹೋಗುತ್ತಿದ್ದೇವು, ಬಸಿರಸಾಬ ದೇವಾಪೂರ ಈತನು ಮೋಟಾರ ಸೈಕಲ್ ನಡೆಸುತ್ತಿದ್ದನು, ನಾನು ಮಧ್ಯದಲ್ಲಿ ಕುಳಿತಿದ್ದು ನಮ್ಮ ತಮ್ಮನಾದ ಗೂಡುಸಾಬ ನನ್ನ ಹಿಂದೆ ಕುಳಿತಿದ್ದನು, ಮೂರು ಜನರು ಕುಳಿತು ಮೋಟಾರ್ ಸೈಕಲ್ ಮೇಲೆ ಶಹಾಪೂರ ಕಡೆಗೆ ಹೋಗುತ್ತಿದ್ದಾಗ 11.30 ಎಎಂ ಸುಮಾರಿಗೆ ಶಹಾಪೂರ-ಸಿಂದಗಿ ಮೇನ್ ರೋಡಿನ ಗೋಗಿ ಕೆರೆಯ ಮೇಲ್ಬಾಗದಲ್ಲಿನ, ಹಳ್ಳದ ಬ್ರೀಜ್ ಹತ್ತಿರ ರೋಡಿನಲ್ಲಿ ಹೋಗುವಾಗ ಬಸೀರಸಾಬ ಈತನು ಸದರಿ ಮೋಟಾರ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ರೋಡಿನಲ್ಲಿ ಹೋಗಿ ಬರುವ ವಾಹನಗಳಿಗೆ ಸೈಡಕೊಡಲು ಹೋಗಿ ನಿಯಂತ್ರಣ ತಪ್ಪಿ ಮೋಟಾರ ಸಯಕಲ್ ಸ್ಕೀಡ ಮಾಡಿ ಅಫಘಾತ ಮಾಡಿದ್ದು, ನಾವುಗಳು ಮೂರು ಜನರು ಮೋಟಾರ್ ಸೈಕಲ್ ಸಮೇತವಾಗಿ ರೋಡಿನ ಪಕ್ಕದಲ್ಲಿ ಬಿದ್ದಿದ್ದು, ಅಷ್ಟರಲ್ಲಿ ನಮ್ಮೂರಿನ ಕಡೆಯಿಂದ ನಮ್ಮ ಹಿಂದಿನಿಂದ ಸೋಮರಾಯ ತಂದೆ ಚನ್ನಬಸ್ಸಪ್ಪ ಬೇವಿನಕಟ್ಟಿ, ಅಯ್ಯಪ್ಪ ತಂದೆ ಅಂಬ್ಲಪ್ಪ ಬೇವಿನಕಟ್ಟಿ ಇವರುಗಳು ನೋಡಿ ಬಂದು ನಮಗೆ ಎಬ್ಬಿಸಿ ಕೂಡಿಸಿದರೂ, ನೋಡಲಾಗಿ ನನಗೆ ಬಲಗಣ್ಣಿನ ಹುಬ್ಬಿನ ಮೇಲೆ ತರಚಿದಗಾಯ, ಬಲಗೈ ಮುಷ್ಠಿಯ ಹತ್ತಿರ ತರಚಿದಗಾಯವಾಗಿದ್ದು, ಟೋಂಕಕ್ಕೆ ಹಿಂಬಾಗದಲ್ಲಿ ಭಾರಿಗುಪ್ತ ಪೆಟ್ಟಾಗಿತ್ತು, ನಮ್ಮ ತಮ್ಮನಾದ ಗೂಡುಸಾಬ ತಂದೆ ಯುಸೂಪಸಾಬ ಇವನಿಗೆ ಬಲಗೈಬುಜದ ಮೇಲೆ ತರಚಿದಗಾಯ, ಬಲಗಡೆಯ ಮುಖಕ್ಕೆ ತರಚಿದಗಾಯ, ಬಲಗಾಲಿನ ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ಎಡಗೈ ಮುಂಗೈಗೆ ತರಚಿದಗಾಯವಾಗಿರುತ್ತದೆ. ಮೋಟಾರ ಸೈಕಲ್ ನಡೆಸುತ್ತಿದ್ದ ಬಸೀರಸಾಬ ಈತನಿಗೆ ಬಲಗೈ ಮುಡ್ಡಿಗೆ ಗುಪ್ತಪೆಟ್ಟಾಗಿರುತ್ತದೆ. ಮೂರು ಜನರಿಗೆ ಸೋಮರಾಯ ತಂದೆ ಚನ್ನಬಸ್ಸಪ್ಪ ಬೇವಿನಕಟ್ಟಿ, ಅಯ್ಯಪ್ಪ ತಂದೆ ಅಂಬ್ಲಪ್ಪ ಬೇವಿನಕಟ್ಟಿ ಇವರುಗಳು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಇಂದು ನಾವು ಕುಳಿತು ಹೊರಟಿದ್ದ ಮೋಟಾರ್ ಸೈಕಲ್ ನಂ: ಕೆಎ-33-ಎಕ್ಷ-4929 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಸ್ಕೀಡ್ ಮಾಡಿ ಅಪಘಾತ ಮಾಡಿದ ಬಸಿರಸಾಬ ತಂದೆ ಹುಸೇನಸಾಬ ದೇವಾಪೂರ ಸಾ: ಹಾರಣಗೇರಾ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 06/2021 ಕಲಂ: 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. </p><p style="text-align: justify;"><b><span style="color: #f6b26b;">ಯಾದಗಿರಿ ಗ್ರಾಮಿಣ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂ: 07/2021 ಕಲಂ 323, 324. 307. 504. 506 ಸಂಗಡ 34 ಐಪಿಸಿ:</span></b> ಇಂದು ದಿನಾಂಕ 19-01-2021 ರಂದು 1-45 ಪಿ.ಎಮ ಕ್ಕೆ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ನಾಗರಾಜ ತಂದೆ ಭೀಮಯ್ಯಾ ಬಂಡಿವಡ್ಡರ ವಯಾ:55 ಉ: ಒಕ್ಕಲುತನ ಜಾ: ವಡ್ಡರ ಸಾ:ಇಂಗನಕಲ್ ತಾ: ಚಿತಾಪೂರ ಹಾ:ವ:ಅಬ್ಬೆತುಮಕೂರ ತಾ:ಜಿ: ಯಾದಗಿರಿ ಇವರಿಗೆ ವಿಚಾರಿಸಿದಾಗ ಅವರು ತಡವಾಗಿ ಹೇಳಿಕೆ ನೀಡಿದ್ದೆನೆಂದರೆ ಇಂದು ದಿನಾಂಕ 19-01-2021 ರಂದು 11-30 ಗಂಟೆ ಸುಮಾರಿಗೆ ನಾನು ಸದರಿ ರೋಶನರಾಜು ಇವರ ಹೋಲ ಸವರ್ೇ ನಂ: 202ರಲ್ಲಿ ಎಂದಿನಂತೆ ಕೂಲಿ ಕೆಲಸ ಮಾಡುತ್ತಿದ್ದೆನು. ಆಗ ಅಲ್ಲಿಯೇ ಹೋಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಹಾಬಾಜಖಾನ ತಂದೆ ಸರದಾಖಾನ ಮತ್ತು ಅವರ ಜೋತೆಯಲ್ಲಿ ಪಾಶಾ ತಂದೆ ಲಾಡ್ಲಾಪಟೇಲ್ ಎಂಬುವವರೂ ಕೂಡಾ ಇದ್ದರು. ಅದೇ ವೇಳೆಗೆ ಅಬ್ಬೆತುಮಕೂರು ಗ್ರಾಮದ 1) ಸಿದ್ದಪ್ಪಾ ತಂದೆ ಬಾಲಪ್ಪಾ ದೊರೆ ಇವರ ಮಕ್ಕಳಾದ 2) ಪರಮಣ್ಣಾ ತಂದೆ ಸಿದ್ದಪ್ಪಾ ದೊರೆ 3) ಸಾಬು ತಂದೆ ಸಿದ್ದಪ್ಪಾ ದೊರೆ ಹಾಗೂ 4) ಬಸಮ್ಮಾ ತಂದೆ ಸಿದ್ದಪ್ಪಾ ದೊರೆ ಇವರೆಲ್ಲರೂ ಕೈಯ್ಯಲ್ಲಿ ಕೊಡಲಿ ಮತ್ತು ಬಡಿಗೆಯನ್ನು ಹಿಡಿದುಕೊಂಡು ಹಕಾರಿ ಹೊಡೆಯುತ್ತಾ ರೋಶನರಾಜು ಇವರ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಬಂದವರೇ ಎಲ್ಲರೂ ಕೂಡಿ ನನಗೆ ಎಲೇ ಬೋಸಡಿ ಮಗನೇ ನಿನಗೆ ಈ ಮೊದಲಿನಿಂದಲೂ ಈ ಹೋಲದಲ್ಲಿ ಕೆಲಸ ಮಾಡಬೇಡ ಈ ಹೋಲ ನಮ್ಮ ಹಿರಿಯರಿಂದ ಬಂದ ಹೋಲವಿದೆ ಅಂತಾ ಹೇಳುತ್ತಾ ಬಂದರೂ ಕೂಡಾ ನೀನು ನಮ್ಮ ಮಾತು ಕೇಳುತ್ತಿಲ್ಲಾ ನಿನಗೆ ಸೊಕ್ಕು ಬಾಲ ಬಂದಿದೆ ಸೂಳೇ ಮಗನೇ ಇವತ್ತು ನಿನಗೆ ಇಲ್ಲಿಯೇ ಖಲಾಸ ಮಾಡುತ್ತೆವೆ ಅಂತಾ ಅಂದವರೇ ಅವರಲ್ಲಿ ಸಿದ್ದಪ್ಪಾ ಇತನು ತನ್ನ ಕೈಯ್ಯಲ್ಲಿದ್ದ ಕೊಡಲಿಯಿಂದ ನನ್ನ ತೆಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ಸತ್ತೆನೆಪ್ಪೋ ಅಂತಾ ಕೆಲಗಡೆ ಬಿದ್ದು ಒದ್ದಾಡುತ್ತಿದ್ದಾಗ ಪರಮಣ್ಣಾ ಇತನು ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನ್ನ ಬಲತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಇನ್ನೂಳಿದ ಸಾಬು ತಂದೆ ಸಿದ್ದಪ್ಪಾ ದೊರೆ ಹಾಗೂ ಬಸಮ್ಮಾ ತಂದೆ ಸಿದ್ದಪ್ಪಾ ದೊರೆ ಇವರಿಬ್ಬರೂ ನನಗೆ ಮನಸ್ಸಿಗೆ ಬಂದ ಹಾಗೇ ಹೊಟ್ಟೆಗೆ ಮತ್ತು ಪಕ್ಕೆಗೆ ಒದ್ದರು. ಆಗ ನಾನು ಒದರಾಡುವುದು ಚೀರಾಡುವುದು ಮಾಡುತ್ತಿದ್ದಾಗ ಶಹಾಬಾಜಖಾನ ತಂದೆ ಸರದಾಖಾನ ಮತ್ತು ಅವರ ಜೋತೆಯಲ್ಲಿ ಪಾಶಾ ತಂದೆ ಲಾಡ್ಲಾ ಪಟೇಲ್ ಇಬ್ಬರೂ ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಅವರು ಬಿಡಿಸಿಕೊಳ್ಳದಿದ್ದರೇ ಅವರೆಲ್ಲರೂ ಕೂಡಿ ನನಗೆ ಕೊಲೆ ಮಾಡುತ್ತಿದ್ದರು. ಈ ರೀತಿಯಾಗಿ ಈ ಮೇಲ್ಕಂಡ ಮೂರು ಜನರು ತಮ್ಮ ಕೈಯ್ಯಲ್ಲಿ ಕಡಲಿ ಮತ್ತು ಬಡಿಗೆ ಹಿಡಿದುಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನಗೆ ಕೊಡಲಿಯಿಂದ ಮತ್ತು ಬಡಿಗೆಯಿಂದ ಹೊಡೆದು ಮತ್ತು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸಿದ ಈ ಮೇಲ್ಕಂಡ 4 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಘಟನೆಯ ಬಗ್ಗೆ ಮನೆಯಲ್ಲಿ ನಮ್ಮ ಹಿರಿಯರೊಂದಿಗೆ ವಿಚಾರಣೆ ಮಾಡಿ ಫಿರ್ಯಾಧಿ ಕೊಡಲು ತಡವಾಗಿರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು ಮರಳಿ 4-50 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2020 ಕಲಂ 323, 324, 307, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.</p><p style="text-align: justify;"><b><span style="color: #38761d;">ಯಾದಗಿರಿ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 05/2021 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ </span></b>:- ಇಂದು ದಿನಾಂಕ 19/01/2021 ರಂದು ಸಾಯಂಕಾಲ 5-30 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಮೆಡಿಕಲ್ ಕಾಲೇಜ್ ಕ್ರಾಸ್ ಹತ್ತಿರದ ಎಸ್ಸಾರ್ ಪೆಟ್ರೋಲ್ ಬಂಕ್ ಮುಂದಿನ ಮುಖ್ಯ ರಸ್ತೆ ಮೇಲೆ ಮುಖ್ಯ ಈ ಕೇಸಿನ ಫಿಯರ್ಾದಿಯ ಮಗನಾದ ಗಾಯಾಳು ವಸಂತ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-32, ಇಕೆ-3310 ನೇದ್ದನ್ನು ಯಾದಗಿರಿ ಕಡೆಯಿಂದ ವಾಡಿ ಕಡೆಗೆ ನಡೆಸಿಕೊಂಡು ಹೋಗುತ್ತಿದ್ದಾಗ ಆರೋಪಿತನು ತನ್ನ ಆಟೋ ಟಂ,ಟಂ ನಂಬರ ಕೆಎ-33, 8346 ನೇದ್ದನ್ನು ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಗಾಯಾಳು ವಸಂತ ಈತನಿಗೆ ಬಲಗಾಲಿನ ತೊಡೆಗೆ, ಮೊಣಕಾಲು ಕೆಳಗೆ ಭಾರೀ ರಕ್ತಗಾಯವಾಗಿ ರಕ್ತ ಹೊರಬರುತ್ತಿದ್ದು, ಕಾಲು ಮುರಿದಿರುತ್ತದೆ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ. ಮೋಟಾರು ಸೈಕಲ್ ಹಿಂಬದಿ ಸವಾರನಿಗೆ ಬಲಗಾಲಿನ ತೊಡೆಗೆ, ಬೆನ್ನಿಗೆ ಭಾರೀ ಗುಪ್ತಗಾಯವಾಗಿರುತ್ತದೆ ಈ ಘಟನೆಯ ನಂತರ ಆಟೋ ಚಾಲಕನು ಆಟೋವನ್ನು ಘಟನಾ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಆತನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ದೂರು ನೀಡಿದ್ದು ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.05/2021 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.</p><p style="text-align: justify;"><br /></p><p style="text-align: justify;"><br /></p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-32671565813190532172021-01-18T21:41:00.003-08:002021-01-18T21:41:22.671-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/01/2021 <p style="text-align: justify;"><b></b></p><div class="separator" style="clear: both; text-align: center;"><b><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></b></div><b><br /><span style="color: #ffa400;"><br /></span></b><p></p><p style="text-align: justify;"><b><span style="color: #ffa400;"><br /></span></b></p><p style="text-align: justify;"><b><span style="color: #ffa400;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/01/2021 </span></b></p><p style="text-align: justify;"><br /></p><p style="text-align: justify;"><span style="color: #2b00fe;"><b>ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಗುನ್ನೆ ನಂಬರ 14/2021 ಕಲಂ 279, 337, 304(ಎ) ಐ.ಪಿ.ಸಿ</b></span> : ಇಂದು ದಿನಾಂಕ 18/01/2021 ರಂದು ಸಾಯಂಕಾಲ 17-00 ಗಂಟೆಗೆ ಫಿರ್ಯಾದಿ ಶ್ರೀ ದಾವೂದ ತಂ/ ಅಬ್ದುಲ್ನಬಿಸಾಬ ಸೈಯದ್ ವ|| 33 ವರ್ಷ ಜಾ|| ಮುಸ್ಲಿಂ ಉ|| ಗೌಂಡಿ ಕೆಲಸ ಸಾ|| ಮದಿನಾ ಕಾಲೋನಿ ಎಂ.ಎಸ್.ಕೆ. ಮಿಲ್ ಹತ್ತಿರ ಕಲಬುಗರ್ಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ: 18/01/2021 ರಂದು ದೇವದುರ್ಗದಲ್ಲಿ ಫಿಯರ್ಾದಿಯ ತಮ್ಮ ಮಹಿಬೂಬನ ನಿಶ್ಚಿತಾರ್ಥ ಕಾರ್ಯಕ್ರಮ ಇದ್ದುದರಿಂದ, ಫಿಯರ್ಾದಿಯವರು ಕಲಬುರಗಿಯಿಂದ ಈಚರ್ ವಾಹನ ಬಾಡಿಗೆ ಮಾಡಿಕೊಂಡು, ಕಲಬುಗರ್ಿಯಿಂದ ಬೆಳಿಗ್ಗೆ 11.00 ಎ.ಎಂ.ಕ್ಕೆ ಹೊರಟು 2.00 ಗಂಟೆ ಸುಮಾರಿಗೆ ಹತ್ತಿಗುಡೂರ ಹತ್ತಿರ ಬಂದು ವಾಹನ ನಿಲ್ಲಿಸಿದ್ದು, ಫಿಯರ್ಾದಿಯ ತಂಗಿಯು ತನ್ನ ಗಂಡನಾದ ಸೈಯದವಾಸಿಂ ಪಟೇಲ್ ತಂ/ ಮಲಂಗಪಟೇಲ್ ಸೈಯದ್ ವಯ 34 ಸಾಃ ಸ್ಟೇಷನ್ ಏರಿಯಾ ಯಾದಗಿರಿ ಇವರೊಂದಿಗೆ ಮೋಟರ್ ಸೈಕಲ್ ನಂಬರ ಕೆಎ-33-ಎಲ್-4803 ನೇದ್ದರ ಮೇಲೆ ಬಂದಿದ್ದು, ನಂತರ ಫಿಯರ್ಾದಿಯು ತನ್ನ ತಂಗಿಗೆ ಈಚರ್ ವಾಹನದಲ್ಲಿ ಕೂಡಿಸಿ ದೇವದುರ್ಗಕ್ಕೆ ಕಳುಹಿಸಿ ನಂತರ ಫಿಯರ್ಾದಿಯು ತನ್ನ ತಂಗಿಯ ಗಂಡನೊಂದಿಗೆ ಮೋಟರ ಸೈಕಲ್ ನಂ-ಕೆಎ-33-ಎಲ್-4803 ನೇದ್ದರಲ್ಲಿ ಹಿಂದೆ ಕುಳಿತುಕೊಂಡು ದೇವದುರ್ಗ ಕಡೆಗೆ ಹೊರಟರು. ಅಂದಾಜು 3.00 ಪಿ.ಎಂ. ಸುಮಾರಿಗೆ ಶಹಾಪುರ-ದೇವದುರ್ಗ ರಸ್ತೆಯಲ್ಲಿ ಬೀರನೂರು ಕ್ರಾಸ್ ದಾಟೀ ಅಂದಾಜು 1 ಕಿ.ಮೀ ದೂರದಲ್ಲಿರುವ ರಸ್ತೆ ತಿರುವಿನಲ್ಲಿ ಹೊರಟಿದ್ದಾಗ ಸೈಯದವಾಸಿಂ ಪಟೇಲನು ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಮೋಟರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ಎಡ ಸೈಡಿಗೆ ಮೋಟರ ಸೈಕಲ್ ಸ್ಕಿಡ್ಡಾಗಿ ಬಿದ್ದ ಪರಿಣಾಮ ಫಿಯರ್ಾದಿಯ ಭಾವ ಸೈಯದ್ವಾಸಿಂ ಪಟೇಲನಿಗೆ ತಲೆಗೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ತನಗೆ ಎಡ ಭುಜಕ್ಕೆ ಒಳಪೆಟ್ಟು, ಮೂಗಿಗೆ ತರಚಿದ ಗಾಯ, ಎಡ ಮೊಳಕಾಲಿಗೆ ತರಚಿದ ಗಾಯವಾಗಿರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣನಾದ ತನ್ನ ಭಾವ ಸೈಯದ್ವಾಸಿಂ ಪಟೇಲ್ ತಂ/ ಮಲಂಗ್ ಪಟೇಲ್ ಸೈಯದ ವ|| 34 ವರ್ಷ ಸಾ|| ಸ್ಟೇಷನ್ ಏರಿಯಾ ಯಾದಗಿರಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 14/2021 ಕಲಂ 279, 337, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.</p><p style="text-align: justify;"><b><span style="color: #2b00fe;">ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂಬರ 15/2021 ಕಲಂ ಮನುಷ್ಯ ಕಾಣೆ </span></b>: ಇಂದು ದಿನಾಂಕ 18/01/2021 ರಂದು 20.10 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಮತಿ ಬಿಪಾಶ ಗಂಡ ಜಮೀಲ ಅಹ್ಮದ ಶೇಖ ವ|| 45 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಸಾ|| ಜಾಲಗಾರ ಓಣಿ ಶಹಾಪೂರ ನನಗೆ 6 ಜನ ಮಕ್ಕಳಿದ್ದು 1] ತನ್ವೀರ ವ|| 26 ವರ್ಷ, 2] ಜಬೀನ ಬೇಗಂ ವ|| 24 ವರ್ಷ, 3] ಶಬೀಬ ಅಹ್ಮದ ವ|| 22 ವರ್ಷ, 4] ಹೀನಾ ಕೌಸರ್ ವ|| 20 ವರ್ಷ, 5] ಅಪಸನಾ ಬೇಗಂ, 18 ವರ್ಷ, ಪರಜಾನ ಬೇಗಂ ವ|| 16 ವರ್ಷ ಇದ್ದು, ನನ್ನ ಮೂರು ಹೀರಿಯ ಮೂರು ಹೆಣ್ಣು ಮಕ್ಕಳಿಗೆ ಮದುವೆ ಮಡಿಕೊಟ್ಟಿದ್ದು ಉಳಿದ ನನ್ನ ಮಕ್ಕಳು ಮತ್ತು ನನ್ನ ಗಂಡ ಕೂಲಿ ಕೇಲಸ ಮಾಡಿಕೊಂಡು ಉಪ ಜೀವಿಸುತ್ತಿದ್ದು, ಹೀಗಿದ್ದು ದಿನಾಂಕ 09/01/2021 ರಂದು ನಾನು ಸ್ವಲ್ಪ ಕೇಲಸವಿದ್ದ ಕಾರಣ ನನ್ನ ತವರು ಮನೆಯಾದ ಕಲಬುರಗಿಗೆ ಮುಂಜಾನೆ 10:00 ಎ.ಎಂಕ್ಕೆ ಹೋಗಿದ್ದು, ನನ್ನ ಗಂಡ ಮತ್ತು ನನ್ನ ಮಗ ಶಬೀಬ ಅಹ್ಮದ ಕೂಲಿ ಕೇಲಸ ಕುರಿತು ಹೋರಗೆ ಹೋಗಿದ್ದು, ಮನೆಯಲ್ಲಿ ನನ್ನ ಕಿರಿಯ ಮಕ್ಕಳಾದ ಅಫಸಾನ ಬೇಗಂ ಮತ್ತು ಪರಜಾನ ಬೇಗಂ ಇಬ್ಬರೂ ಮನೆಯಲ್ಲಿದ್ದರು, ನಾನು ಸಾಯಂಕಾಲ 07:30 ಪಿ.ಎಂ ಸುಮಾರಿಗೆ ನಾನು ಕಲಬುರಗಿಯಿಂದ ಮರಳಿ ಮನೆಗೆ ಬಂದೆನು, ಮನೆಯಲ್ಲಿ ನನ್ನ ಕಿರಿಯ ಮಗಳಾದ ಪರಜಾನ ಬೇಗಂ ಬಹಳ ಗಾಬರಿಯಲ್ಲಿ ಇದ್ದು ನಾನು ಏಕೆ ಏನಾಯಿತು ಎಂದು ಕೇಳಿದ್ದು, ಸದರ ನನ್ನ ಮಗಳು ಪರಜಾನ ಬೇಗಂ ಇವಳು ನನಗೆ ತಿಳಿಸಿದ್ದೆನಂದರೆ, ನಾವೂ ಮನೆಯಲ್ಲಿ ಕೇಲಸ ಮುಗಿಸಿ ಕುಳುತ್ತಿದ್ದಾಗ ಅಂದಾಜು 2 ಗಂಟೆ ಗೆ ಅಕ್ಕ ಅಫಸಾನ ಬೇಗಂ ನಾನು ಮೇಡಿಕಲ್ ಶಾಫ ಹೋಗಿ ಸಾಬೂನ ಮತ್ತು ಕ್ರೀಮ ತೆಗಿದುಕೊಂಡು ಬರುತ್ತಿನಿ ಅಂತಾ ಹೇಳಿ ಹೋಗಿದ್ದು ಇಲ್ಲಿವರೆಗೆ ಮರಳಿ ಮನೆಗೆ ಬಂದಿರುವದಿಲ್ಲಾ ಅಂತಾ ತಿಳಿಸಿದ್ದು ನಾನೂ ಕೂಡಲೇ ನನ್ನ ಗಂಡ ಜಮೀಲ ಅಹ್ಮದ , ನನ್ನ ಮಗ ಶಬೀಬ ಅಹ್ಮದ ಗೆ ಪೋನಿನಲ್ಲಿ ವಿಷಯ ತಿಳಿಸಿದ್ದು ಅವರ ಬಂದು ನಾವೇಲ್ಲರೂ ಕೂಡ ಶಹಾಪೂರ, ತರಕಾರಿ ಮಾಕರ್ೆಟ, ಬಸ್ ನಿಲ್ದಾಣ, ಸಿ.ಬಿ ಕಮಾನ ಎಲ್ಲಾ ಕಡೆ ಹುಡಕಾಡಿದರೂ ಸಿಕ್ಕಿರುವದಿಲ್ಲಾ, ನಂತರ ನಮ್ಮ ಬಂದು ಬಳಗದವರಿಗೆ ಪೋನ ನಲ್ಲಿ ವಿಚರಿಸಲಾಗಿ ಯಾರ ಬಂದಿರುವದಿಲ್ಲಾ ಅಂತಾ ತಿಳಿಸಿದ್ದು, ನಂತರ ನಾನು ಮತ್ತು ನನ್ನ ಮಗ, ಕಲಬುರಗಿ, ಸುರಪೂರ, ಯಾದಗಿರ ಎಲ್ಲಾ ಕಡೆ ಹುಡಕಾಡಿದರೂ ಸಿಕ್ಕಿರುವದಿಲಾ ಎಲ್ಲಾ ಕಡೆ ಹುಡಕಾಡಿ ತಡವಾಗಿ ಬಂದು ದೂರು ಅಜರ್ಿ ನೀಡಿದ್ದು ಇರುತ್ತದೆ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 15/2021 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #351c75;">ಭೀ.ಗುಡಿ.ಪೊಲೀಸ್ ಠಾಣೆ ಗುನ್ನೆ ನಂ:- 04/2021 ಕಲಂ 323,324,354,504,506 ಸಂ 34 ಐಪಿಸಿ</span></b>: ದಿನಾಂಕ:16/01/2021 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಫಿಯರ್ಾದಿ ತನ್ನ ಮನೆಯ ಮುಂದೆ ಕುಳಿತಾಗ ಆರೋಪಿತರು ಬಂದವರೇ ಎಲ್ಲಿ ನಿನ್ನ ಮಗ ರಿಯಾಜ, ಎಲ್ಲಿ ಬಚ್ಚಿಟ್ಟೀರಿ ಆ ಭೋಸಡಿ ಮಗನಿಗೆ ಅಂತಾ ಒದರಾಡುತ್ತಿರುವಾಗ ನನ್ನ ಮಗ ಇಲ್ಲ ಯಾಕೆ ಏನಾಗಿದೆ ಅಂತಾ ಕೇಳಿದಾಗ ಆರೋಪಿ ನಬಿಲಾಲ್ ಈತನು ನಿನ್ನ ಮಗ ನನ್ನ ಮಗಳಿಗೆ ನಬಿಲಾಲ ನಾಯ್ಕೋಡಿ ಈತನು ನಿನಗೆ ಇಷ್ಟಪಟ್ಟಿದ್ದಾನೆ, ಅವನಿಗೆ ಮಾಡ್ಕೋತೀದಿಲ್ಲ ಅಂತಾ ಕೇಳಿದ್ದಾನೆ ಎಲ್ಲಿದ್ದಾನೆ ನಿನ್ನ ಮಗ ಹೊರಗೆ ಕರಿ ಅಂತಾ ಅಂದಾಗ ಫಿಯರ್ಾದಿಯು ನನ್ನ ಮಗ ಅಂಥವನಲ್ಲ ನೀವು ತಪ್ಪು ತಿಳಕೊಂಡೀರಿ ಅಂತಾ ಅಂದಾಗ ಆರೋಪಿತನು ಎಲೆ ಭೋಸಡಿ ಮಗಳೆ ನೀನು ನಮಗೆ ಬುದ್ದಿವಾದ ಹೇಳ್ತೀದಿ ಅಂತಾ ಬೈದವನೇ ಅವಮಾನ ಮಾಡುವ ಉದ್ದೇಶದಿಂದ ನನ್ನ ಕೈಹಿಡಿದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿದ್ದು ಉಳಿದ ಆರೋಪಿತರು ಸಹ ಕೈಗಳಿಂದ ಬಡಿಗೆಯಿಂದ ಹೊಡೆಬಡೆ ಮಾಡಿ ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.</p><p style="text-align: justify;"><br /></p><p style="text-align: justify;"><b><span style="color: #3d85c6;">ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 05/2021 ಕಲಂ, 87 ಕೆ.ಪಿ ಆ್ಯಕ್ಟ್:</span></b> ದಿನಾಂಕ 18/01/2021 ರಂದು 10.50 ಪಿಎಂ ಕ್ಕೆ ಶ್ರೀ. ಸೋಮಲಿಂಗಪ್ಪ ಪಿಎಸ್ಐ (ಅ.ವಿ) ರವರು ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಮತ್ತು ಒಂದು ವರದಿ ಹಾಜರ ಪಡೆಸಿದ್ದು ಅದರ ಸಾರಂಶ ಏನಂದರೆ, ಶೆಟ್ಟಿಕೆರಾ ಸೀಮಾಂತರದಲ್ಲಿ ಬಾದ್ಯಾಪೂರ ರೋಡಿನ ಪಕ್ಕದಲ್ಲಿನ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತರ ಮೇಲೆ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 07 ಜನರನ್ನು ಹಿಡಿದಿದ್ದು ಆರೋಪಿತರಿಂದ ನಗದು ಹಣ ರೂ. 10480=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು ಮತ್ತು 08 ಮೋಟಾರ ಸೈಕಲಗಳನ್ನು 08.45 ಪಿಎಮ್ ದಿಂದ 10.00 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 10.15 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ, ಜಪ್ತಿ ಪಂಚನಾಮೆ ಮತ್ತು ಮುದ್ದೇ ಮಾಲು ಆರೋಪಿತರನ್ನು ಹಾಜರಪಡಿಸಿದ್ದರಿಂದ, ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 05/2021 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.</p><p style="text-align: justify;"><b><span style="color: #6aa84f;">ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 21/2021 ಕಲಂ 87 ಕೆ.ಪಿ. ಕಾಯ್ದೆ:</span></b> ಇಂದು ದಿನಾಂಕ: 18-01-2021 ರಂದು7ಪಿ.ಎಂ.ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸಾಹೇಬರು8ಜನಆರೋಪಿತರೊಂದಿಗೆಠಾಣೆಗೆ ಬಂದುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:18/01/2021 ರಂದು 4 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಸತ್ಯಂಪೇಠ ಸೀಮಾಂತರದ ಮಹಾದೇವಪ್ಪ ಶುಕ್ಲಾಇವರ ಹೋಲದ ಹತ್ತಿರಇರುವ ಶ್ರೀ ಹನುಮಾನದೇವರಗುಡಿಯ ಹತ್ತಿರ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್ಸಿ-105, 3) ಶ್ರೀ ಮಂಜುನಾಥ ಪಿಸಿ-271, 4) ಶ್ರೀ ಶರಣಗೌಡ ಪಿಸಿ-218, 5) ಶ್ರೀ ಪರಮೇಶ ಪಿಸಿ-142, 6) ಶ್ರೀ ಮಾನಯ್ಯ ಪಿಸಿ-372, 7) ಶ್ರೀ ಮಹಾದೇವ ಪಿಸಿ-126, 8) ಕುಮಾರ ಪಿಸಿ-139ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರುಇಬ್ಬರು ಪಂಚರಾದ 1) ಶ್ರೀ ಸಾಬಣ್ಣತಂದೆ ಸಂಜೀವಪ್ಪಗುಜ್ಜಲರ್ ವ|| 30 ವರ್ಷಜಾ|| ಬೇಡರ ಉ|| ಗೌಂಡಿ ಸಾ|| ಸತ್ಯಂಪೇಠತಾ|| ಸುರಪುರ 2) ಶ್ರೀ ರಾಜಾಅಪ್ಪರಾವ್ ನಾಯಕತಂದೆರಾಜಾ ಮುದ್ದುಕೃಷ್ಣ ನಾಯಕ ವ|| 46 ವರ್ಷಜಾ|| ನಾಯಕ ಉ|| ಒಕ್ಕಲುತನ ಸಾ|| ಸತ್ಯಂಪೇಠತಾ|| ಸುರಪುರಇವರನ್ನು 4:30 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 4:45 ಪಿ.ಎಂ ಕ್ಕೆ ಠಾಣೆಯಜೀಪ್ ನಂ. ಕೆಎ-33.ಜಿ-0238 ನೇದ್ದರಲ್ಲಿಠಾಣೆಯಿಂದ ಹೊರಟು 5:15 ಪಿ.ಎಂ ಕ್ಕೆ ಸತ್ಯಂಪೇಠ ಸೀಮಾಂತರದ ಮಹಾದೇವಪ್ಪ ಶುಕ್ಲಾಇವರ ಹೋಲದ ಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಶ್ರೀ ಹನುಮಾನದೇವರಗುಡಿಯ ಹತ್ತಿರ ಸಾರ್ವಜನಿಕಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೇಲೆಅವರ ಮೇಲೆ 5:20 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು 08 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಗೋಪಾಲ ತಂದೆ ಭೀಮಣ್ಣದೇವರಮನಿ ವ|| 35 ವರ್ಷಜಾ|| ಬೇಡರು ಉ|| ಕೂಲಿ ಸಾ|| ಸತ್ಯಂಪೇಠ ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1020/- ರೂಗಳು ವಶಪಡಿಸಿಕೊಳ್ಳಲಾಯಿತು. 2) ನಿಂಗಣ್ಣತಂದೆ ನಿಂಗಪ್ಪ ಹೊಸಮನಿ ವ|| 45 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ದಿವಳಗುಡ್ಡ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1800/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಮರೆಪ್ಪತಂದೆ ಪಿಡ್ಡಪ್ಪ ಕೊಳ್ಳಿ ವ|| 50 ವರ್ಷಜಾ|| ಕುರುಬರ ಉ|| ಹೊಟೆಲ್ ಕೆಲಸ ಸಾ|| ದಿವಳಗುಡ್ಡ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಶಿವಪ್ಪ ತಂದೆ ಹಣಮಂತ ಮೇದಾರಗೋಳ ವ|| 31 ವರ್ಷಜಾ||| ಬೇಡರು ಉ|| ಗೌಂಡಿಕೆಲಸ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1100/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಭೀಮಣ್ಣತಂದೆಅಯ್ಯಪ್ಪದೇವರಗೋನಾಲ ವ|| 45 ವರ್ಷಜಾ|| ಬೇಡರು ಉ|| ಕೂಲಿ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಗೋಪಾಲ ತಂದೆ ಬಸಪ್ಪ ಶಾಖಾಪೂರ ವ|| 35 ವರ್ಷಜಾ|| ಬೇಡರು ಉ|| ಗೌಂಡಿಕೆಲಸ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1150/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಭೀಮಣ್ಣತಂದೆ ಹಣಮಂತ ಗಾಳೆನವರ ವ|| 33 ವರ್ಷಜಾ|| ಮಾದಿಗ ಉ|| ಗೌಂಡಿ ಕೆಲಸ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 850/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಬಸವರಾಜತಂದೆಕಿರಿಲಿಂಗಪ್ಪ ಸಿಂದಗಿ ವ|| 56 ವರ್ಷಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಸತ್ಯಂಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1250/- ರೂಗಳು ವಶಪಡಿಸಿಕೊಳ್ಳಲಾಯಿತು.ಇದಲ್ಲದೆ ಪಣಕ್ಕೆಇಟ್ಟ ಹಣ 12,200/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 21,370/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 5:20 ಪಿ.ಎಮ್ ದಿಂದ 6:20 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ8ಜನಆರೋಪಿತರು ಮತ್ತು ಮುದ್ದೆಮಾಲನ್ನುಠಾಣೆಗೆತಂದು ಹಾಜರುಪಡಿಸುತ್ತಿದ್ದು, ಸದರಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲುವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 21/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು. </p><p style="text-align: justify;"><br /></p><p style="text-align: justify;"><b><span style="color: #93c47d;">ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 05/2021 ಕಲಂ: 78 (3) ಕೆ.ಪಿ ಯಾಕ್ಟ್</span></b>: ದಿನಾಂಕ 18/01/2021 ರಂದು 11:30 ಎ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 09:30 ಎ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಟಗಿ ಗ್ರಾಮದ ಶ್ರೀ ಧರ್ಮಲೀಂಗೇಶ್ವರ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 05/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 02:40 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 1100/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.</p><p style="text-align: justify;"><b><span style="color: #ffe599;"> ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 06/2021 ಕಲಂ: 78 (3) ಕೆ.ಪಿ ಯಾಕ್ಟ್: </span></b>ದಿನಾಂಕ 18/01/2021 ರಂದು 05:10 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 04:30 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಟಗಿ ಗ್ರಾಮದ ಕಿತ್ತುರು ರಾಣಿ ಚನ್ನಮ್ಮ ವೃತ್ತದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 06/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 08:10 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 810/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-55026301409799776962021-01-17T22:16:00.000-08:002021-01-17T22:16:00.794-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/01/2021 <div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p style="text-align: justify;"><br /></p><p style="text-align: justify;"> <b><span style="color: #2b00fe;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/01/2021 </span></b></p><p style="text-align: justify;"><b><span style="color: #990000;">ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 07/2021 ಕಲಂ 279, 337, 338 ಐಪಿಸಿ : </span></b>ಇಂದು ದಿನಾಂಕ 17.01.2021 ರಂದು ಮದ್ಯಾಹ್ನ 12:20 ಗಂಟೆಗೆ ಫಿರ್ಯಾದಿ ಹೆಂಡತಿ ಮತ್ತು ಪಿರ್ಯಾಧಿಯ ಮೊಮ್ಮಗಳು ಟಂಟಂ ನಂ ಕೆಎ-33 ಎ-1069 ನೇದ್ದರಲ್ಲಿ ಕುಳಿತು ಅರಕೇರಾದಿಂದ ತಾತಲಗೇರಾಕ್ಕೆ ಬರುತ್ತಿರುವಾಗ ನೇದ್ದರ ನೇದ್ದರ ಚಾಲಕನು ತನ್ನ ಟಂಟಂನ್ನು ಅತಿವೇಗ ನೀರ್ಲಕ್ಷತದಿಂದ ಚಾಲನೆ ಮಾಡಿ ಅರಕೇರಾದಿಂದ ತಾತಳಗೇರಾಕ್ಕೆ ಹೊಗುವ ರಸ್ತೆಯ ಮೇಲೆ ಬಸವನ ಗುಡಿಯ ಹತ್ತಿರ ರಸ್ತೆಯ ತಿರುವಿನ ಹತ್ತಿರ ಕಾಲಂ: 08 ರಲ್ಲಿಯವರಿಗೆ ಭಾರಿ ಹಾಗೂ ಸಾದಾ ಸ್ವರೂಪದ ಗಾಯಗಳಾಗಿದ್ದ ಬಗ್ಗೆ ಫಿರ್ಯಾದಿ ದೇವಪ್ಪನು ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂದ ಮೇಲಿಂದ ಠಾಣೆ ಗುನ್ನೆ ನಂಬರ 07/2021 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #7f6000;">ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 06/2021 ಕಲಂ: 279, 337,338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ :</span></b> ದಿನಾಂಕ 16.01.2021 ರಂದು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಯಿಂದ ಆರ್ಟಿಎ ಎಮ್ಎಲ್ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀ ಲಕ್ಕಪ್ಪ ತಂದೆ ಗಂಗಪ್ಪ ರಾಠೋಡ ಸಾ|| ಕಿರದಳ್ಳಿ ತಾಂಡಾ ಇವರ ಹೇಳಿಕೆ ಪಡೆದುಕೊಂಡು ಇಂದು ದಿ: 17/01/2021 ರಂದು 6.00 ಪಿಎಮ್ಕ್ಕೆ ಠಾಣೆಗೆ ಬಂದಿದ್ದು ಸದರಿ ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ: 16/01/2021 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಒಂದು ಹಿರೋ ಹೊಂಡಾ ಸ್ಪ್ಲೆಂಡರ್ ಮೋಟರ ಸೈಕಲ್ ನಂಬರ ಕೆಎ 28 ಇಜಿ 5473 ನೇದ್ದನ್ನು ತೆಗೆದುಕೊಂಡು ಸಂತೆ ಮಾಡುವ ಕುರಿತು ಮಗಳಾದ ಸೋನಾಬಾಯಿ ವಯಾ|| 18 ವರ್ಷ ಇವಳನ್ನು ಕರೆದುಕೊಂಡು ಕೆಂಭಾವಿಗೆ ಬಂದಿದ್ದೆನು. ಕೆಂಭಾವಿಯಲ್ಲಿ ಸಂತೆಯನ್ನು ಮುಗಿಸಿಕೊಂಡು ಊರಿಗೆ ಹೋಗುವ ಕುರಿತು ಮೋಟರ ಸೈಕಲ್ ನಂಬರ ಕೆಎ 28 ಇಜಿ 5473 ನೇದ್ದರಲ್ಲಿ ಮಗಳಾದ ಸೋನಾಬಾಯಿ ಇವಳಿಗೆ ಹಿಂಬದಿಯಲ್ಲಿ ಕೂಡಿಸಿಕೊಂಡು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಕರಡಕಲ್ ಕ್ಯಾಂಪ್ ದಾಟಿ ಸ್ವಲ್ಪ ಮುಂದೆ ಇರುವ ಕೆನಾಲ ಬ್ರಿಜ್ ಹತ್ತಿರ ಹೋಗುತ್ತಿರುವಾಗ ಹಿಂದಿನಿಂದ ಒಂದು ಟಿಪ್ಪರ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಬಲವಾಗಿ ನಮ್ಮ ಮೋಟರ ಸೈಕಲ್ಗೆ ಡಿಕ್ಕಿಪಡಿಸಿದ್ದು ನಾನು ಹಾಗೂ ನನ್ನ ಮಗಳು ಇಬ್ಬರು ಮೋಟರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಬೆನ್ನಿಗೆ ಒಳಪೆಟ್ಟು ಆಗಿದ್ದಲ್ಲದೆ ಎಡಮೊಳಕಾಲಿನ ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಂತಾಗಿದ್ದು ಇರುತ್ತದೆ. ಮಗಳಾದ ಸೋನಿಬಾಯಿ ಇವಳಿಗೂ ಸಹ ತಲೆಯ ಹಿಂದ ಭಾರಿ ರಕ್ತಗಾಯ ಹಾಗೂ ಎಡಗೈ ಹಾಗೂ ಬಲಗೈಗಳಿಗೆ ತರಚಿದ ಗಾಯಗಳಾಗಿ ಎಡಗಾಲ ಮೊಳಕಾಲ ಮೇಲೆ ಹಾಗೂ ಕೆಳಗಡೆ ಭಾರಿ ಗುಪ್ತಗಾಯಗಳಾಗಿ ಕಾಲು ಮುರಿದಂತಾಗಿರುತ್ತದೆ. ನಂತರ ನಮಗೆ ಅಪಘಾತ ಪಡಿಸಿದ ಟಿಪ್ಪರ್ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ನಿಲ್ಲಿಸಿ ಓಡಿಹೋಗಿದ್ದು, ಆತನ ಹೆಸರು ವಿಳಾಸ ತಿಳಿದುಬಂದಿರುವದಿಲ್ಲ ಸದರಿ ಚಾಲಕನನ್ನು ನೋಡಿದಲ್ಲಿ ಗುತರ್ಿಸುತ್ತೇನೆ. ನಂತರ ನಮಗೆ ಅಪಘಾತಪಡಿಸಿದ ಟಿಪ್ಪರ್ ನಂಬರ ನೋಡಲಾಗಿ ಕೆಎ 33 ಎ 8740 ಅಂತ ಇರುತ್ತದೆ. ನಂತರ ಯಾರೋ 108 ವಾಹನಕ್ಕೆ ಕಾಲ್ ಮಾಡಿದ್ದು ಸದರಿ ವಾಹನ ಬಂದ ನಂತರ ನಾನು ಹಾಗೂ ನನ್ನ ಮಗಳು ಇಬ್ಬರು ಕೂಡಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡು, ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ಹೋಗಲು ಸೂಚಿಸಿದ ಪ್ರಕಾರ ಸದರ ಆಸ್ಪತ್ರೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಅಂತ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂಬರ 06/2021 ಕಲಂ 279, 337, 338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"><b><span style="color: #6aa84f;">ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 13/2021 ಕಲಂ ಕಲಂ. 143, 147 , 447 323, 504, 506 ಸಂಗಡ 149 ಐ.ಪಿ.ಸಿ.</span></b> : ಇಂದು ದಿನಾಂಕ: 17-01-2021 ರಂದು 3:45 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಬಾಗಣ್ಣ ತಂದೆ ಅಜರ್ುನಪ್ಪ ಗೊಲಪಲ್ಲಿ ವಯ: 60 ವರ್ಷ ಜಾ: ಗೊಲ್ಲ ಉ: ಒಕ್ಕಲುತನ ಸಾ: ಗೋಲಗೇರಾ ತಾ: ಶಹಾಪುರ ದಿನಾಂಕ : 09-01-2021 ರಂದು 10:00 ಗಂಟೆಗೆ ನಮ್ಮ ತಮ್ಮನಾದ ಕರೆಪ್ಪ ತಂದೆ ಅಜರ್ುನಪ್ಪ ಗೊಲಪಲ್ಲಿ , ನನ್ನ ಮಗನಾದ ಮೈಲಾರಪ್ಪ ತಂದೆ ಭಾಗಪ್ಪ ಗೊಲಪಲ್ಲಿ ನಮ್ಮ ಅಳಿಯನಾದ ಸಿದ್ದಲಿಂಗಪ್ಪ ತಂದೆ ಹೊನ್ನಪ್ಪ ಆಡಿನ ನಮ್ಮ ತಮ್ಮನ ಮಗನಾದ ಮಲ್ಲಪ್ಪ ತಂದೆ ತಿಮ್ಮಯ್ಯ ಎಲ್ಲರೂ ತಿಪ್ಪನಳ್ಳಿ ಸೀಮಾಂತರದ ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಭೂತಿಹಳ್ಳಿ ಗ್ರಾಮದ 1) ದೇವಪ್ಪ ತಂದೆ ಹೊನ್ನಪ್ಪ ಅನಸೂರ ಮತ್ತು 2) ಮರೆಪ್ಪ ಹೊನ್ನಪ್ಪ ಅನಸೂರ ಇವರು ಕುರಿ ಮೇಯಿಸಲು ಬಂದು ನಮ್ಮ ಹೊಲ ಸವರ್ೆ ನಂಬರ 42/2 ರಲ್ಲಿ ಹೆಸರು ಮತ್ತು ಸಜ್ಜಿ ಬೆಳೆಯಲ್ಲಿ ಕುರಿ ಬಿಟ್ಟಿದ್ದು ಬೆಳೆಯನ್ನು ಕುರಿ ತಿಂದಿರುತ್ತವೆ. ಆಗ ನಾನು ಅವರಿಗೆ ಕುರಿ ಹೊಲದಲ್ಲಿ ಏಕೆ ಬಿಟ್ಟಿರಿ ಗೊತ್ತಾಗುವುದಿಲ್ಲೇನು ಎಂದು ಗದರಿಸಿ ಕಳಿಸಿದ್ದೆನು. ಅದಕ್ಕೆ ಮರೆಪ್ಪ ಮತ್ತು ದೇವಪ್ಪ ಇಬ್ಬರೂ ಕೂಡಿ ಮಗನೆ ನಿಮಗೆ ತೋರಿಸುತ್ತೇನೆ ನಮಗೆ ಗದರಿಸುತ್ತೀಯಾ ಎಂದು ಹೇಳಿ ಹೊದರು. ಸಾಯಂಕಾಲ 4:00 ಗಂಟೆಗೆ ಇಬ್ಬರೂ ಕೂಡಿ ತಮ್ಮ ಸಂಭಂದಿಕರಾದ 3) ಶಿವಪ್ಪ ತಂದೆ ಹೈಯಾಳಪ್ಪ ರಜದವರ, 4) ನಿಂಗಪ್ಪ ತಂದೆ ದೇವಪ್ಪ ಅನ್ಸೂರ, 5) ಹೊನ್ನಪ್ಪ ತಂದೆ ಹಣಮಂತ ಅನ್ಸೂರ 6) ದೇವಪ್ಪ ತಂದೆ ನಾಗಪ್ಪ ಅನ್ಸೂರ, 7) ಬೀರಪ್ಪ ತಂದೆ ಪಾಂಡೇಶ ಅನ್ಸೂರ 8) ಬೀರಪ್ಪ ತಂದೆ ಬಸಪ್ಪ ಅನ್ಸೂರ , 9) ದೇವಪ್ಪ ತಂದೆ ಸೋಪಣ್ಣ ಅನ್ಸೂರ 10) ದೇವಪ್ಪ ತಂದೆ ತಮ್ಮಣ್ಣ ರಸ್ತಾಪುರ ಮತ್ತು 11) ಶಿವಪ್ಪ ತಂದೆ ಮಲ್ಲಪ್ಪ ಅನ್ಸೂರ ಇವರೆಲ್ಲರನ್ನು ಕರೆದುಕೊಂಡು ನಮ್ಮ ಹೊಲಕ್ಕೆ ಬಂದು ಏಕಾಏಕಿ ಏ ಸೂಳಿ ಮಕ್ಕಳೆ ಗೊಲ್ಲರ್ಯಾ ನಿಮ್ಮ ತಿಂಡಿ ಬಹಳ ಐತಿ ಕುರಿ ಮೇಯಿದರೆ ಏನಾಯಿತು ಅಂತಾ ಅಂದವರೆ ಎಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಅವರಲ್ಲಿಯ ಮರೆಪ್ಪನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು ಇನ್ನುಳಿದವರು ಹೊಡೆಯಲು ಬಂದಾಗ ನಮ್ಮ ತಮ್ಮನಾದ ಕರೆಪ್ಪ ತಂದೆ ಅಜರ್ುನಪ್ಪ , ನನ್ನ ಮಗನಾದ ಮೈಲಾರಪ್ಪ , ಅಳಿಯನಾದ ಸಿದ್ದಲಿಂಗಪ್ಪ ತಂದೆ ಹೊನ್ನಪ್ಪ ಆಡಿನ ನಮ್ಮ ತಮ್ಮನ ಮಗನಾದ ಮಲ್ಲಪ್ಪ ತಂದೆ ತಿಮ್ಮಯ್ಯ ಇವರು ಬಿಡಿಸಲು ಬಂದಾಗ ಅವರಿಗೂ ಸಹಿತ ಎಲ್ಲರೂ ಕೂಡಿ ಸೂಳೆ ಮಕ್ಕಳೆ ನಿಮ್ಮನ್ನು ಬಿಡುವುದಿಲ್ಲ ನಿವೇಷ್ಟರವರು ಅಂತಾ ಹೇಳಿ ಎಲ್ಲರಿಗೂ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಒಳಪೆಟ್ಟು ಮಾಡಿರುತ್ತಾರೆ. ಆಗ ಅಲ್ಲೇ ಇದ್ದ ನನ್ನ ಇನ್ನೊಬ್ಬ ಹಣಮಂತ ತಂದೆ ಭಾಗಪ್ಪ ಮತ್ತು ನಾನು ಅವರಿಗೆ ಕೈ ಮುಗಿದು ಹೊಡೆಬೇಡಿರಿ ಅಂತಾ ಕೆಳಿಕೊಂಡಿದ್ದು ನಮ್ಮೂರ ಸಾಯಬಣ್ಣ ತಂದೆ ತಿಪ್ಪಣ್ಣ ಗೊಲಪಲ್ಲಿ ಈತನೂ ಕೂಡಾ ಹೇಳಿ ಜಗಳ ಬಿಡಿಸಿಕೊಂಡನು. ಅವರೆಲ್ಲರೂ ಕೂಡಿ ನಮಗೆೆ ಮಕ್ಕಳೇ ಇವತ್ತು ಉಳಿದಿರಿ ಇನ್ನೊಮ್ಮೆ ನಾವು ಹೇಳಿದಂಗ ಕೇಳದಿದ್ದರೆ ನಿಮ್ಮನ್ನು ಉಳಿಸೋದಿಲ್ಲವೆಂದು ಜೀವದ ಬೆದರಿಕೆ ಹಾಕಿ ಹೋದರು. ನಾನು ಮನೆಯಲ್ಲಿ ನನ್ನ ಮಕ್ಕಳಿಗೆ ವಿಚಾರ ಮಾಡಿ ಇಂದು ದಿನಾಂಕ: 17-01-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಲು ಬಂದಿದ್ದೇನೆ.ಆದ್ದರಿಂದ ದಿನಾಂಕ: 09-01-2021 ರಂದು 4:00 ಗಂಟೆಗೆ ನಮ್ಮ ಹೊಲದಲ್ಲಿ ಕುರಿ ಮೇಯಿಸಿದ್ದಲ್ಲದೇ ಎಲ್ಲರೂ ಕೂಡಿ ನಮ್ಮ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ. 13/2021 ಕಲಂ. 143, 147, 447, 323, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. </p><p style="text-align: justify;"><br /></p><p style="text-align: justify;"><b><span style="color: red;">ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 04/2021 ಕಲಂ: 279, 337, 338, 304(ಎ) ಐಪಿಸಿ & 187 ಐ.ಎಂ.ವ್ಹಿ ಆಕ್ಟ : </span></b>ದಿನಾಂಕ 11/01/2021 ರಂದು ಎಂ.ಎಲ್ ಸಿ ವಿಚಾರಣೆ ಕುರಿತು ದೊಡ್ಡನಗೌಡ ಹೆಚ್.ಸಿ 145 ರವರು ಕಟ್ಟಿ ಆಸ್ಪತ್ರೆಗೆ ಬೆಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಮಲ್ಲೇಶಿ ತಂದೆ ಸಂಗಪ್ಪ ಜಾದವ ಈತನ ಅಣ್ಣನಾದ ಚಂದ್ರಕಾಂತ ತಂದೆ ಸಂಗಪ್ಪ ಜಾದವ ಸಾ: ಸಣ್ಣಚಾಪಿತಾಂಡಾ ಈತನ ಹೇಳಿಕೆಯನ್ನು ಪಡೆದುಕೊಂಡಿದ್ದು ಪಿಯರ್ಾದಿದಾರರು ತಮ್ಮ ಹೇಳಿಕೆಯಲ್ಲಿ ತಾನು ಮತ್ತು ತನ್ನ ತಮ್ಮ ಮಲ್ಲೇಶಿ ಇಬ್ಬರು ಜೋಗುಂಡಬಾವಿ ಸೀಮಾಂತರದಲ್ಲಿರುವ ಮಹಾಂತೇಶ ತಂದೆ ಪಿಡ್ಡಪ್ಪ ಗೌಡರ್ ಸಾ|| ಜೋಗುಂಡಭಾವಿ ಇವರ ಹೊಲದಲ್ಲಿ ಕಬ್ಬು ಕಠಾವು ಕೆಲಸಕ್ಕೆ ದಿನಾಂಕ:10/01/2021 ರಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ಕೂಲಿ ಕೆಲಸಕ್ಕೆ ಹೋಗಿ ಹೊಲದಲ್ಲಿ ಕಬ್ಬು ಕಠಾವು ಕೆಲಸ ಮಾಡುತ್ತಿದ್ದಾಗ ನಮ್ಮ ತಮ್ಮನಾದ ಮಲ್ಲೇಶ ಜಾದವ ಈತನು ಖಾಸಗಿ ಕೆಲಸದ ನಿಮಿತ್ಯ ನಾರಾಯಣಪೂರಕ್ಕೆ ಹೋಗಿ ಬರುತ್ತೇನೆ ಎಂದು ನಮಗೆ ತಿಳಿಸಿ ನಮ್ಮ ಕೆಂಪು ಬಣ್ಣದ ಸ್ಪ್ಲೇಂಡರ್ ಪ್ರೋ ಮೋಟರ್ ಸೈಕಲ್ ನಂ.ಕೆಎ-33. ಕೆ-0278 ನೇದ್ದನ್ನು ತೆಗೆದುಕೊಂಡು ಮಹಾಂತೇಶ ಗೌಡರ್ ಇವರ ಹೊಲದಿಂದ 12:00 ಪಿಎಮ್ ಸುಮಾರಿಗೆ ನಾರಾಯಣಪೂರಕ್ಕೆ ಹೋದನು. ನಂತರ ದಿನಾಂಕ:10/01/2021 ರಂದು ಮದ್ಯಾಹ್ನ 1:40 ಪಿಎಮ್ ಸುಮಾರಿಗೆ ನಮ್ಮ ಅಳಿಯನಾದ ಕಿರಣ ತಂದೆ ಥಾವರೆಪ್ಪ ರಾಠೋಡ ವ|| 15ವರ್ಷ ಸಾ||ನಾರಾಯಣಪೂರ ಐಬಿ ತಾಂಡಾ ಈತನು ನಾವು ಕೂಲಿ ಕೆಲಸ ಮಾಡುತ್ತಿದ್ದ ಕಬ್ಬಿನ ಹೊಲಕ್ಕೆ ಓಡಿ ಬಂದು ನಮಗೆ ತಿಳಿಸಿದ್ದುಎನೇಂದರೆ ಇಂದು ಮದ್ಯಾಹ್ನ ನಾನು ನಾರಾಯಣಪೂರದಲ್ಲಿದ್ದಾಗ ನಾರಾಯಣಪೂರಕ್ಕೆ ಬಂದಿದ್ದ ನನ್ನ ಮಾವನಾದ ಮಲ್ಲೇಶ ಜಾದವ ಈತನು ಮೋಟರ್ ಸೈಕಲ್ ಮೇಲೆ ಅಲ್ಲಿಂದ ಕಬ್ಬಿನ ಹೊಲಕ್ಕೆ ನನಗೆ ಕರೆದುಕೊಂಡು ಬರುತ್ತಿದ್ದಾಗ ನಾರಾಯಣಪೂರ-ಕೊಡೇಕಲ್ ಮುಖ್ಯ ರಸ್ತೆಯ ಮೇಲೆ 1:30 ಪಿಎಮ್ ಸುಮಾರಿಗೆ ಬರುತ್ತಿದ್ದಾಗ ನಮ್ಮ ಮೋಟರ್ ಹಿಂದುಗಡೆಯಿಂದ ನಾರಾಯಣಪೂರ ಕಡೆಯಿಂದ ಚಲಾಯಿಸಿಕೊಂಡು ಬಂದ ಕಾರ ಚಾಲಕನು ಕಾರನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ನಮ್ಮ ಮೋಟರ್ ಸೈಕಲ್ಗೆ ಡಿಕ್ಕಿಪಡೆಸಿ ಕಾರ್ನ್ನು ಬಿಟ್ಟು ಓಡಿ ಹೋಗಿದ್ದು ನಾನು ಕಾರ್ ಚಾಲಕನಿಗೆ ನೋಡದರೆ ಗುರುತು ಹಿಡಿಯುತ್ತೇನೆ ಅಪಘಾತದಲ್ಲಿ ನಮ್ಮ ಮಾವನಿಗೆ ಪೆಟ್ಟಾಗಿ ಅಲ್ಲಿಯೇ ಬಿದ್ದಿರುತ್ತಾನೆ ನನಗೆ ಎನು ಪೆಟ್ಟು ಆಗಿರುವುದಿಲ್ಲ ಅಂತಾ ತಿಳಿಸಿದಾಗ ಹೊಲದಲ್ಲಿದ್ದ ನಾನು ಮತ್ತು ನನ್ನ ಜೊತೆ ಕೂಲಿಕೆಲಸಕ್ಕೆ ಬಂದಿದ್ದ ತಿರುಪತಿ ತಂದೆ ಕೃಷ್ಣಪ್ಪ ರಾಠೋಡ ಸಾ|| ರಾಜನಕೋಳುರ ಪರ್ಥನಾಯಕ ತಾಂಡಾ, ಹನಮಂತ ತಂದೆ ಖೀರಪ್ಪ ರಾಠೋಡ ಸಾ||ನಾರಾಯಣಪೂರ ಐಬಿ ತಾಂಡಾ, ಚಂದ್ರು ತಂದೆ ಈರಪ್ಪ ಜಾದವ ಸಾ|| ಸಣ್ಣಚಾಪಿ ತಾಂಡಾ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ಇದು ನಾರಾಯಣಪೂರ-ಕೊಡೇಕಲ್ಲ ಮುಖ್ಯ ರಸ್ತೆಯ ಮೇಲಿನ ತಿರ್ಥಪ್ಪ ತಂದೆ ಬಸಪ್ಪ ಬಡಿಗೇರ ಸಾ|| ಜೋಗುಂಡಬಾವಿ ಇವರ ಹೊಲದ ಹತ್ತಿರದ ಜಾಗೆ ಆಗಿದ್ದು ಸ್ಥಳದಲ್ಲಿ ಇದ್ದ ನಮ್ಮ ತಮ್ಮನಿಗೆ ನೋಡಲಾಗಿ ಬೆನ್ನು ಬಾಗಕ್ಕೆ ಭಾರಿ ರಕ್ತಗಾಯ, ಸೊಂಟಕ್ಕೆ ಭಾರಿ ರಕ್ತಗಾಯ, ಎಡಗಾಲಿನ ತೊಡೆಯ ಎಲುಬು ಮುರಿದಿದ್ದು, ಎಡಗಾಲಿನ ಮೀನುಗಂಡಕ್ಕೆ ಭಾರಿ ರಕ್ತಗಾಯ ವಾಗಿದ್ದು ನಮ್ಮ ತಮ್ಮನಿಗೆ ಮಾತನಾಡಿಸಿದಾಗ ಮಾತಾಡಲಿಲ್ಲ. ನಮ್ಮ ತಮ್ಮನ ಮೋಟರ್ ಸೈಕಲಗೆ ಡಿಕ್ಕಿ ಪಡೆಸಿದ ಕಾರ್ನ್ನು ನೋಡಲಾಗಿ ಬಿಳಿಯ ಬಣ್ಣದಾಗಿದ್ದು ಅದರ ನಂ.ಕೆಎ-28, ಡಿ-3761 ಇದ್ದು ಅದರ ಚಾಲಕನು ಅಪಘಾತವಾದ ಸ್ಥಳದಲ್ಲಿಯೇ ಕಾರ್ನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ನಂತರ ನಾನು ಮತ್ತು ಅಪಘಾತದ ಸ್ಥಳಕ್ಕೆ ಬಂದಿದ್ದ ನಮ್ಮ ಚಿಕ್ಕಪ್ಪ ಬಾಲಚಂದ್ರ ತಂದೆ ತುಳಜಪ್ಪ ಜಾದವ ಹಾಗೂ ನಮ್ಮ ತಂದೆ ಸಂಗಪ್ಪ ತಂದೆ ಲಕ್ಕಪ್ಪ ಜಾದವ ಸಾ|| ಸಣ್ಣಚಾಪಿತಾಂಡ ಕೂಡಿ ನಮ್ಮ ತಮ್ಮನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕರೆದುಕೊಂಡು ಬಂದು ಈ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಉಪಚಾರ ಕೊಡಿಸುತ್ತಿದ್ದು ನಮ್ಮ ತಮ್ಮನು ಇನ್ನೂ ಮಾತನಾಡುತ್ತಿಲ್ಲ. ನಮ್ಮ ತಮ್ಮನ ಮೋಟರ್ ಸೈಕಲ್ ನಂ.ಕೆಎ-33. ಕೆ-0278 ನೇದ್ದಕ್ಕೆ ಹಿಂಬದಿಯಿಂದ ಅತಿವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಸಿ ಸ್ಥಳದಲ್ಲಿಯೇ ಕಾರ್ನ್ನು ಬಿಟ್ಟು ಓಡಿ ಹೋದ ಕಾರ್ ನಂ.ಕೆಎ-28, ಡಿ-3761 ನೇದ್ದರ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿಯರ್ಾದಿಯನ್ನು ಪಡೆದುಕೊಂಡು ದಿನಾಂಕ 11/01/2021 ರಂದು 7:30 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ದೊಡ್ಡನಗೌಡ ಹೆಚ್.ಸಿ-145 ರವರು ಠಾಣಾ ಗುನ್ನೆ ನಂ.04/2021 ಕಲಂ: 279, 337, 338 ಐಪಿಸಿ ಸಂಗಡ 187 ಐಎಮ್ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಇಂದು ದಿನಾಂಕ 17/01/2021 ರಂದು ಬೆಳಿಗಿನ ಜಾವ 3:00 ಎ.ಎಂ ಕ್ಕೆ ಸಂಚಾರಿ ಪೊಲೀಸ ಠಾಣೆ ಬಾಗಲಕೋಟದಿಂದ ಪ್ರಕರಣದಲ್ಲಿ ಉಪಚಾರ ಹೊಂದಿತ್ತಿದ್ದ ಗಾಯಾಳು ಮಲ್ಲೇಶಿ ತಂದೆ ಸಂಗಪ್ಪ ಜಾದವ ವ:21 ವರ್ಷ ಈತನು ಉಪಚಾರ ಹೊಂದುತ್ತಿದ್ದಾಗ ಇಂದು ದಿನಾಂಕ 17/01/2021 ರಂದು ಬೆಳಗಿನ ಜಾವ 1:30 ಎ.ಎಂ ಸುಮಾರಿಗೆ ಉಪಚಾರ ಫಲಿಸದೆ ಅಪಘಾತದಲ್ಲಿ ಆದ ಗಾಯಗಳಿಂದ ಮೃತಪಟ್ಟಿರುತ್ತಾನೆ ಅಂತಾ ಡೆತ್ ಎಂ.ಎಲ್.ಸಿ ವಸೂಲಾಗಿದ್ದು ಇರುತ್ತದೆ. ಪ್ರಕರಣದಲ್ಲಿ ಗಾಯಾಳು ಮಲ್ಲೇಶಿ ತಂದೆ ಸಂಗಪ್ಪ ಜಾದವ ವ:21 ವರ್ಷ ಈತನು ಮೃತಪಟ್ಟಿದ್ದರಿಂದ ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ 04/2021 ಕಲಂ 279,337,338 ಐಪಿಸಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪತ್ರದ ಮೂಲಕ ವಿನಂತಿಸಿಕೊಂಡಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"><b><span style="color: #073763;">ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 20/2021 ಕಲಂ 87 ಕೆ.ಪಿ. ಕಾಯ್ದೆ :</span></b> ದಿನಾಂಕ: 17-01-2021 ರಂದು 6:30 ಎ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸಾಹೇಬರು 9 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:17/01/2021 ರಂದು 3 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಸೋಮಯ್ಯ ಪಿಸಿ-235, 3) ಶ್ರೀ ಚಂದ್ರಾಮ ಪಿಸಿ-175, 4) ಶ್ರೀ ದೇವಿಂದ್ರಪ್ಪ ಪಿಸಿ-184, 5) ಶ್ರೀ ಮಾನಯ್ಯ ಪಿಸಿ-372, 6) ಶ್ರೀ ರವಿಕುಮಾರ ಪಿಸಿ-278 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು ಇಬ್ಬರು ಪಂಚರಾದ 1) ಶ್ರೀ ಭೀಮರಾಯ ತಂದೆ ನಿಂಗನಗೌಡ ಪೊಲೀಸ್ ಪಾಟೀಲ್ ವಯಾ:41 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ 2) ಶ್ರೀ ಶಿವಪ್ಪ ತಂದೆ ನಿಂಗಪ್ಪ ಕಟ್ಟಿಮನಿ ವಯಾ:35 ವರ್ಷ ಜಾ:ಮಾದಿಗ ಉ:ಒಕ್ಕಲುತನ ಸಾ:ನಾಗರಾಳ ತಾ|| ಸುರಪುರ ಇವರನ್ನು 3:30 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3:45 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33.ಜಿ-0238 ನೇದ್ದರಲ್ಲಿ ಠಾಣೆಯಿಂದ ಹೊರಟು 4:30 ಪಿ.ಎಂ ಕ್ಕೆ ನಾಗರಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹತ್ತಿರಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 4:35 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 09 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ತಿಪ್ಪಣ್ಣ ತಂದೆ ಹೊನ್ನಯ್ಯ ಪೊಲೀಸ್ ಪಾಟೀಲ್ ವಯಾ:38 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 2) ನಂದಪ್ಪ ತಂದೆ ರಾಮಲಿಂಗಪ್ಪ ಇಸ್ಲಾಂಪೂರ ವಯಾ:51 ವರ್ಷ ಜಾ: ಮಾದಿಗ ಉ:ಒಕ್ಕಲುತನ ಸಾ:ಆಶ್ರಯ ಕಾಲೋನಿ ಹುಣಸಗಿ ಹಾ||ವ|| ಬಸ್ ಡಿಪೋ ಎದುರುಗಡೆ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 850/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಭೀಮಣ್ಣ ತಂದೆ ನಿಂಗಪ್ಪ ಪೂಜಾರಿ ವಯಾ:52 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಮಲ್ಲಿಕಾಜರ್ುನ ತಂದೆ ಯಮನಪ್ಪ ಗಂಗನಾಳ ವಯಾ:38 ವರ್ಷ ಜಾ:ಕುರುಬರ ಉ:ಕೂಲಿ ಸಾ:ಹಸನಾಪೂರ ಸುರಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 5) ರಮೇಶ ತಂದೆ ಶರಣಪ್ಪ ಹಡಪದ ವಯಾ:33 ವರ್ಷ ಜಾ:ಹಡಪದ ಉ:ಕ್ಷೌರಿಕ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 750/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಬಲಭೀಮ ತಂದೆ ಬಸಣ್ಣ ಪೂಜಾರಿ ವಯಾ:32 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1150/- ರೂಗಳು ವಶಪಡಿಸಿಕೊಳ್ಳಲಾಯಿತು. 7) ವೀರಣ್ಣ ತಂದೆ ನಿಂಗನಗೌಡ ಪಾಟೀಲ್ ವಯಾ:38 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 850/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಮಾನಪ್ಪ ತಂದೆ ಮಲ್ಲಣ್ಣ ಹುಲಕಲ್ ವಯಾ:53 ವರ್ಷ ಜಾ:ಕುರುಬರ ಸಾ;ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 9) ಈರಪ್ಪ ತಂದೆ ಪರಮಣ್ಣ ಚನ್ನೂರ ವಯಾ: 50 ವರ್ಷ ಜಾ:ಕುರುಬರ ಸಾ; ನಾಗರಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 850/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 15,500-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 22,700/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 4:35 ಪಿ.ಎಮ್ ದಿಂದ 5:35 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 9 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 20/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-76133006110986966092021-01-16T22:06:00.001-08:002021-01-16T22:06:06.217-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/01/2021 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"><br /></p><p style="text-align: justify;"> <b><span style="color: #b45f06;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/01/2021 </span></b></p><p style="text-align: justify;"><b><span style="color: #741b47;">ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 06/2021 ಕಲಂ 143, 147, 148, 302 ಸಂ 149 ಐಪಿಸಿ :</span></b> ಇಂದು ದಿನಾಂಕ 16/01/2021 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ರಾಜಪ್ಪ ತಂದೆ ಲಕ್ಷ್ಮಣ ರಾಮಣ್ಣನವರ್, ಸಾ||ಅಲ್ಲಿಪೂರ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ಮೇಲ್ಕಂಡ ವಿಳಾಸದ ನಿವಾಸಿಯಾದ ನಾನು ಒಕ್ಕಲುತನ ಮಾಡಿಕೊಂಡಿರುತ್ತೇನೆ. ನನಗೆ 1)ಧನರಾಜ, 2)ಸುರೇಶ, 3)ವಿಜಯಕುಮಾರ, 4)ಚಿರಂಜೀವಿ, 5)ದೇವಪ್ಪ ಹೆಸರಿನ 5 ಜನ ಗಂಡುಮಕ್ಕಳಿರುತ್ತಾರೆ. ನನ್ನ ಮಕ್ಕಳು ಎಲ್ಲರು ಕೂಲಿ ಕೆಲಸ ಮಾಡಿಕೊಂಡಿದ್ದು, ದೇವಪ್ಪ ವಯ:16 ವರ್ಷ ಈತನು ಆಡು ಕಾಯುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ:15/01/2021 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನನ್ನ ಮಗ ದೇವಪ್ಪನು ಊಟಮಾಡಿ ಅಂಗಳದಲ್ಲಿದ್ದ ಆಡುಗಳನ್ನು ಮನೆಯಲ್ಲಿ ಕಟ್ಟಿದ ನಂತರ ಚರ್ಚ ಕಡೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದನು. ನಮ್ಮೂರಿನ ಶಿವು ತಂದೆ ಮಹಾದೇವಪ್ಪ ನಾಟೆಕಾರ್ ಈತನು ಕೈಕುಸ್ತಿಯಲ್ಲಿ ಗೆದ್ದಿದ್ದರಿಂದ ಆತನಿಗೆ ಮೆರವಣಿಗೆ ಮಾಡಿಕೊಂಡು ಚಚರ್್ ಹತ್ತಿರದಿಂದ ಹೋಗುತ್ತಿದ್ದರಿಂದ ಮೆರವಣಿಗೆ ನೋಡಲು ಹೋಗಿರಬಹುದೆಂದು ತಿಳಿದು ನಾವು ಮತ್ತು ನನ್ನ ಮಕ್ಕಳು ಮನೆಯಲ್ಲಿ ಇದ್ದೆವು. ರಾತ್ರಿ 12:00 ಗಂಟೆಯಾದರೂ ನನ್ನ ಮಗ ದೇವಪ್ಪನು ಮನೆಗೆ ಬರದೇ ಇದ್ದರಿಂದ ನಾನು ಚರ್ಚ ಕಡೆಗೆ, ಊರಲ್ಲಿ ಹೋಗಿ ಹುಡುಕಾಡಿ ನೋಡಲಾಗಿ ದೇವಪ್ಪನು ಕಾಣಲಿಲ್ಲ. ನಂತರ ನಾನು ಮನೆಗೆ ಬಂದು ನಾನು ಮತ್ತು ನನ್ನ ಮಕ್ಕಳು ಕೂಡಿಕೊಂಡು ಊರಿನ ಸಮೀಪದ ನಮ್ಮ ಹೊಲದಲ್ಲಿ, ಗೇಟಿಗೆ ಹೋಗಿ ಹುಡುಕಾಡಿದ್ದು ದೇವಪ್ಪನು ಸಿಗಲಿಲ್ಲ. ನಂತರ ಇಂದು ದಿನಾಂಕ:16/01/2021 ರಂದು ಬೆಳಗ್ಗೆ 6:00 ಗಂಟೆಯ ಸುಮಾರಿಗೆ ನನ್ನ ಮಗನಾದ ಸುರೇಶನು ದೆವಪ್ಪನಿಗೆ ಹುಡುಕಾಡಲು ನಮ್ಮ ಓಣಿಯ ಹಳ್ಳದ ನಂತರ ಹಾಳು ಬಿದ್ದ ಮನೆಗಳ ಕಡೆ ನೋಡಿಬರುತ್ತೇನೆ ಎಂದು ಹೇಳಿ ಹೋಗಿ ಸ್ವಲ್ಪ ಸಮಯದ ನಂತರ ಸುರೇಶನು ಮರಳಿ ಬಂದು ತಿಳಿಸಿದ್ದೇನೆಂದರೆ, ರಾಜಪ್ಪ ತಂದೆ ಭೀಮರಾಯ ಅಚಿಕೇರಿ ಇವರ ಮನೆಯ ಪಕ್ಕದ ಖುಲ್ಲಾ ಜಾಗೆಯಲ್ಲಿ ದೇವಪ್ಪನು ನೆಲದ ಮೇಲೆ ಬಿದ್ದಿದ್ದು, ನೋಡಲಾಗಿ ಆತನ ಕುತ್ತಿಗೆಗೆ ಮತ್ತಿತರ ಕಡೆಗಳಿಗೆ ರಕ್ತಗಾಯಗಳಾಗಿದ್ದು, ಯಾರೋ ದೇವಪ್ಪನಿಗೆ ಕೊಲೆಮಾಡಿರುತ್ತಾರೆ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಹೆಂಡತಿ ಅಮೃತಮ್ಮ, ನನ್ನ ಮಕ್ಕಳು ಹಾಗು ನನ್ನ ಅಣ್ಣ ಜ್ಞಾನಮಿತ್ರ ಹಾಗು ಇನ್ನಿತರರು ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ಮಗ ದೇವಪ್ಪನಿಗೆ ಕುತ್ತಿಗೆಗೆ ಕಂದುಗಟ್ಟಿದ ರಕ್ತಗಾಯಗಳಾಗಿದ್ದು, ಬಲಗಲ್ಲಕ್ಕೆ ಭಾರಿ ರಕ್ತಗಾಯವಾಗಿದ್ದು, ಬಾಯಿಗೆ ಗಾಯವಾಗಿ ವಸಡು ಸಮೇತ ಹಲ್ಲುಗಳು ಮುರಿದಿರುತ್ತವೆ. ಬಲಕಿವಿಗೆ, ಬಲಕಿವಿ ಹಿಂದಿನ ತಲೆಗೆ ರಕ್ತಗಾಯಗಳಾಗಿದ್ದು, ಎರಡೂ ಭುಜಗಳಿಗೆ ರಕ್ತಗಾಯಗಳಾಗಿ ಸತ್ತಿದ್ದನು. ದಿನಾಂಕ:15/01/2021 ರಂದು ರಾತ್ರಿ 10:30 ಗಂಟೆಯಿಂದ 11:30 ಗಂಟೆಯ ಅವಧಿಯಲ್ಲಿ ರಾಜಪ್ಪ ತಂದೆ ಭೀಮರಾಯ ಅಚಿಕೇರಿ ಇವರ ಮನೆಯ ಪಕ್ಕದ ಖುಲ್ಲಾ ಜಾಗೆಯಲ್ಲಿ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ನನ್ನ ಮಗನಾದ ದೇವಪ್ಪ ವಯ:16 ವರ್ಷ ಈತನಿಗೆ ಯಾವುದೋ ಆಯುಧದಿಂದ ಹೊಡೆದು ಕೊಲೆಮಾಡಿರುತ್ತಾರೆ. ನನ್ನ ಮಗನಾದ ದೇವಪ್ಪನು ನಮ್ಮೂರಿನ ಚರ್ಚ ಹತ್ತಿರ ಹೋಗಿ ಕೂಡುತ್ತಿದ್ದರಿಂದ 1)ರಾಜಪ್ಪ ತಂದೆ ಯೇಸಪ್ಪ ದೊಡ್ಡಮನಿ, 2)ಸಾಬಣ್ಣ ತಂದೆ ಮಲ್ಲಪ್ಪ ದೊಡ್ಡಮನಿ, 3)ಮರೆಪ್ಪ ತಂದೆ ಜಾನಪ್ಪ ದೊಡ್ಡಮನಿ, 4)ಭಾಸ್ಕರ ತಂದೆ ಸಾಬಣ್ಣ ದೊಡ್ಡಮನಿ, 5)ದಶವಂತ ತಂದೆ ಸಾಂತಪ್ಪ ದೊಡ್ಡಮನಿ, 6)ಯೇಸಪ್ಪ ತಂದೆ ಸಣ್ಣಸಾಬಣ್ಣ ದೊಡ್ಡಮನಿ ಎಲ್ಲರು ಸಾ||ಅಲ್ಲಿಪೂರ ಇವರು ಆಗಾಗ ನನ್ನ ಮಗ ದೇವಪ್ಪನಿಗೆ ಚರ್ಚ ಹತ್ತಿರ ಯಾಕ ಕೂಡ್ತಿ, ಇಲ್ಲಿಂದ ಎದ್ದುಹೋಗು ಅಂತಾ ತಕರಾರು ಮಾಡುತ್ತಾ ಬಂದಿದ್ದು, ಈಗ 8-10 ದಿವಸಗಳ ಹಿಂದೆ ರಾತ್ರಿ 8:00 ಗಂಟೆಯ ಸುಮಾರಿಗೆ ಮೆಲಿನವರೆಲ್ಲರು ನನ್ನ ಮಗ ದೇವಪ್ಪನೊಂದಿಗೆ ಚರ್ಚ ಹತ್ತಿರ ಯಾಕ ಬಂದು ಕೂಡ್ತಿ ಅಂತಾ ಜಗಳತೆಗೆದು ಬಾಯಿಮಾಡಿಕೊಳ್ಳುತ್ತಿದ್ದರಿಂದ ನಾನು ಮತ್ತು ನನ್ನ ಅಣ್ಣ ಜ್ಞಾನಮಿತ್ರ ಹೋಗಿ ಅವರಿಗೆ ಸಮಜಾಯಿಸಿ ನನ್ನ ಮಗ ದೇವಪ್ಪನಿಗೆ ಮನೆಗೆ ಕರೆದುಕೊಂಡು ಬಂದಿದ್ದು, ಅವರೆಲ್ಲರು ನನ್ನ ಮಗ ದೇವಪ್ಪನಿಗೆ ಇಲ್ಲಿಗೆ ಇನ್ನೊಮ್ಮೆ ಬಂದರೆ ನೆಟ್ಟಗಿರಲ್ಲ, ಒಂದಲ್ಲ ಒಂದು ದಿನ ನಿನಗೆ ನೋಡಿಕೊಳ್ತಿವಿ ಅಂತಾ ಹೆದರಿಕೆ ಹಾಕಿದ್ದರು. ದಿನಾಂಕ:15/01/2021 ರಂದು ರಾತ್ರಿ 10:30 ಗಂಟೆಯಿಂದ 11:30 ಗಂಟೆಯ ಅವಧಿಯಲ್ಲಿ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶದಿಂದ ನನ್ನ ಮಗನಾದ ದೇವಪ್ಪ ವಯ:16 ವರ್ಷ ಈತನಿಗೆ ಯಾವುದೋ ಆಯುಧದಿಂದ ಹೊಡೆದು ಕೊಲೆಮಾಡಿದ್ದು, ನನ್ನ ಮಗನೊಂದಿಗೆ ಈ ಮೊದಲಿನಿಂದಲೂ ದ್ವೇಷ ಮಾಡುತ್ತಿದ್ದ 1)ರಾಜಪ್ಪ ತಂದೆ ಯೇಸಪ್ಪ ದೊಡ್ಡಮನಿ, 2)ಸಾಬಣ್ಣ ತಂದೆ ಮಲ್ಲಪ್ಪ ದೊಡ್ಡಮನಿ, 3)ಮರೆಪ್ಪ ತಂದೆ ಜಾನಪ್ಪ ದೊಡ್ಡಮನಿ, 4)ಭಾಸ್ಕರ ತಂದೆ ಸಾಬಣ್ಣ ದೊಡ್ಡಮನಿ, 5)ದಶವಂತ ತಂದೆ ಸಾಂತಪ್ಪ ದೊಡ್ಡಮನಿ, 6)ಯೇಸಪ್ಪ ತಂದೆ ಸಣ್ಣಸಾಬಣ್ಣ ದೊಡ್ಡಮನಿ ಎಲ್ಲರು ಸಾ||ಅಲ್ಲಿಪೂರ ಇವರ ಮೇಲೆ ನಮಗೆ ಸಂಶಯವಿರುತ್ತದೆ. ಕಾರಣ ನನ್ನ ಮಗನಿಗೆ ಕೊಲೆಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿ ಟೈಪ್ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 06/2021 ಕಲಂ 143, 147, 148, 302 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"> </p><p style="text-align: justify;"><b><span style="color: #7f6000;">ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 08/2021 ಕಲಂ. 279,337,338 ಐಪಿಸಿ ಮತ್ತು 187 ಐಎಮವಿ ಕಾಯ್ದೆ :</span></b> 16-01-2021 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರ ಠಾಣೆಗೆ ಹಾಜರಾಗಿ ಪಿಯರ್ಾಧಿ ಸಲ್ಲಿಸಿದ ಸಾರಂಶವೇನೆಂದರೆ ದಿನಾಂಕ: 03-01-2021 ರಂದು ನನ್ನ ಮಗ ರಮೇಶರೆಡ್ಡಿ ಈತನು ಗುಪ್ತ ಮಾಹಿತಿ ಕರ್ತವ್ಯಕ್ಕೆ ಹೋಗಿದ್ದು ದಿನಾಂಕ: 04-01-2021 ರಂದು ಬೆಳಿಗ್ಗೆ 07-45 ಗಂಟೆಗೆ ನನ್ನ ಮಗನಿಗೆ ಕಾಳಬೆಳಗುಂದಿ ಗುಡಿಯ ಹತ್ತಿರ ಅಪಘಾತವಾಗಿದೆ ಅಂತಾ ಸುದ್ದಿ ತಿಳಿದು ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಬಲಗಣ್ಣು ಮತ್ತು ಬಲ ಮೇಲಕಿಗೆ ಭಾರಿ ಪೆಟ್ಟಾಗಿ ರಕ್ತಗಾಯವಾಗಿದ್ದು ಬಲಗಣ್ಣು ಉಬ್ಬಿತ್ತು ಮತ್ತು ಬೆನ್ನು ಮತ್ತು ಹೊಟ್ಟೆಗೆ ಭಾರಿ ಗುಪ್ತಗಾಯವಾಗಿತ್ತು ಎಡಕಾಲಿನ ಮೋಣಕಾಲಿನ ಕೆಳಗೆ ರಕ್ತಗಾಯವಾಗಿತ್ತು. ಆತನಿಗೆ ಮಾತಾಡಿಸಿದರೆ ಮಾತನಾಡುತ್ತಿರಲಿಲ್ಲ ಆಗ ನನ್ನ ಮಗನಿಗೆ ವೈದೈಕೀಯ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಯಾದಗಿರಿಗೆ ಹೋಗಿ ಅಲ್ಲಿ ಪ್ರಾಥಮಿಕ ಉಪಚಾರ ಪಡೆದುಕೊಂಡು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ ದಿನಾಂಕ: 03-01-2021 ರಂದು ರಾತ್ರಿ 09-00 ಗಂಟೆಗೆ ಕಾಳಬೆಳಗುಂದಿ ಹತ್ತಿರ ಕಾಳಬೆಳಗುಂದಿ-ಯಲೇರಿ ರೋಡಿನ ಮೇಲೆ ಆರೋಪಿತನು ತಾನು ನಡೆಸುವ ಮೋಟರ ಸೈಕಲ್ ನಂ. ಕೆಎ-33 ಯು-8399 ನೇದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ನಡೆದುಕೊಂಡು ಹೋಗುತ್ತಿರುವ ನನ್ನ ಮಗನಿಗೆ ಅಪಘಾತಪಡಿಸಿರುತ್ತಾನೆ ಅಂತಾ ಪಿಯರ್ಾಧಿ ಸಾರಂಶ </p><p style="text-align: justify;"><b><span style="color: #e69138;">ವಡಗೇರಾ ಪೊಲೀಸ್ ಠಾಣೆ ಗುನ್ನೆ :- 10/2021 ಕಲಂ:279,338 ಐಪಿಸಿ :</span></b> ದಿನಾಂಕ:16/01/2021 ರಂದು 1-15 ಪಿಎಮ್ ಕ್ಕೆ ಶ್ರೀ ಸುನೀಲ್ ಕುಮಾರ ತಂದೆ ರಾಜಶೇಖರ ಪಾಟೀಲ್, ವ-27, ಜಾ-ಲಿಂಗಾಯತ, ಉ-ಒಕ್ಕಲುತನ, ಸಾ-ಭಾಗ್ಯನಗರ ಕ್ಯಾಂಪ್ ಸಿರವಾರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮತ್ತು ನನ್ನ ಮಾವ ಪಾಟೀಲ್ ವಿ.ಟಿ ತಂದೆ ತಿಮ್ಮಾ ರೆಡ್ಡಿ ಹಾಗೂ ನಮ್ಮ ಮಾವನ ಗೆಳೆಯ ರಾಮಣ್ಣ ತಂದೆ ಕಾಂತಪ್ಪ ಈ ಮೂರು ಜನ ಸೇರಿ ದಿನಾಂಕ: 14/01/2021 ರಂದು ರಾಯಚೂರಿನಿಂದ ಸಂಕ್ರಾಂತಿ ಪ್ರಯುಕ್ತ ಸಂಗಮಕ್ಕೆ ಬಂದು ಸ್ನಾನ ಮಾಡಿ ತರುವಾಯ ಬೆಂಡೆಬೆಂಬಳಿ ಗ್ರಾಮಕ್ಕೆ ಕಾರ್ ನಂ: ಕೆಎ-36/ಬಿ-4831 ನೇದ್ದರಲ್ಲಿ ಹೊರಟೆವು ಕಾರನ್ನು ನನ್ನ ಮಾವ ಪಾಟೀಲ್ ವಿ.ಟಿ ಈತನು ಚಲಾಯಿಸುತ್ತಿದ್ದನು ನಾನು ಹಿಂದುಗಡೆ ಕುಳಿತುಕೊಂಡಿದ್ದು ಮುಂದುಗಡೆ ನಮ್ಮ ಮಾವನ ಗೆಳೆಯ ರಾಮಣ್ಣ ಕುಳಿತುಕೊಂಡಿದ್ದು ಸಂಗಮ-ಬೆಂಡೆಬೆಂಬಳಿ ರೋಡಿನ ಅರಕಲಬಂಡಿ ಹತ್ತಿರ 04:30 ಪಿಎಮ್ ಸುಮಾರಿಗೆ ಪಾಟೀಲ್ ವಿ.ಟಿ ಈತನು ಕಾರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ತಿರುವಿನಲ್ಲಿ ಕಾರ್ ಆತನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಪಕ್ಕದ ಹೊಲದಲ್ಲಿ ಹೋಗಿ ಬಿದ್ದಿತ್ತು. ಅಪಘಾತದಲ್ಲಿ ನನಗೆ ಸಣ್ಣ ಪುಟ್ಟ ಒಳಪೆಟ್ಟಾಗಿದ್ದು ನಮ್ಮ ಮಾವ ಪಾಟೀಲ್ ವಿ.ಟಿ ಈತನಿಗೂ ಕೂಡ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದವು. ನಮ್ಮ ಮಾವನ ಗೆಳೆಯ ರಾಮಣ್ಣನಿಗೆ ಮುಖಕ್ಕೆ ತರಚಿದ ಗಾಯ, ಬಲಭುಜದಲ್ಲಿ ಭಾರಿ ಒಳಪೆಟ್ಟಾಗಿದ್ದು ಎಲುಬು ಮುರಿದಿದ್ದು ಹೊಟ್ಟೆಗೆ ಮತ್ತು ಬೆನ್ನಿಗೆ ತರಚಿದ ಗಾಯಗಳಾಗಿದ್ದವು. ನಂತರ ನಾವು ಭಾರಿ ಗಾಯಗೊಂಡ ರಾಮಣ್ಣನಿಗೆ ಬೇರೊಂದು ವಾಹನದಲ್ಲಿ ರಾಯಚೂರು ಸುರಕ್ಷಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಾತ್ರಿ ಉಪಚಾರ ಕುರಿತು ಸೇರಿಕೆ ಮಾಡಿದೆವು. ನಂತರ ನಾನು ಅಲ್ಲಿಂದ ನಮ್ಮ ಹಿರಿಯರಿಗೆ ವಿಚಾರಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ಕಾರಣ ಕಾರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿಸಿದ ಪಾಟೀಲ್ ವಿ.ಟಿ ಈತನ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 10/2021 ಕಲಂ:279,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><b><span style="color: #2b00fe;">ವಡಗೇರಾ ಪೊಲೀಸ್ ಠಾಣೆ ಗುನ್ನೆ :- 11/2020 ಕಲಂ: 78(3) ಕೆ.ಪಿ.ಆಕ್ಟ್ : </span></b>ಇಂದು ದಿನಾಂಕ: 16/01/2021 ರಂದು 3 ಪಿಎಮ್ ಕ್ಕೆ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೆನಂದರೆ ಇಂದು ದಿನಾಂಕ: 16/01/2021 ರಂದು ಸಮಯ ಮಧ್ಯಾಹ್ನ 12:30 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ರಾಜಕುಮಾರ ಹೆಚ.ಸಿ 179 ಮತ್ತು ಶ್ರೀ ಮಹೇಂದ್ರ ಪಿಸಿ 254 ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ಕುರುಕುಂದಾ ಗ್ರಾಮದ ಅಂಬೇಡ್ಕರ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ನಾವು ಅಲ್ಲಿಗೆ ಹೋಗಿ ದಾಳಿ ಮಾಡಬೇಕಾಗಿದೆ ದಾಳಿ ಸಮಯದಲ್ಲಿ ಪಂಚರಾಗಿ ಹಾಜರಿದ್ದು ಸಹಕರಿಸಲು ಕೇಳಿಕೊಂಡ ಮೇರಗೆ ಪಂಚರು ಒಪ್ಪಿಕೊಂಡರು. ನಂತರ ಈ ಮೇಲ್ಕಂಡ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನಂ. ಕೆಎ 33 ಜಿ 115 ನೇದ್ದರಲ್ಲಿ ಕುಳಿತು ವಡಗೇರಾ ಠಾಣೆಯಿಂದ ಸಮಯ 12-45 ಪಿಎಮ್ ಕ್ಕೆ ಹೊರಟು ಸಮಯ 1-25 ಪಿಎಮ್ ಸುಮಾರಿಗೆ ತುಮಕೂರು ಗ್ರಾಮ ತಲುಪಿ ತುಮಕೂರು ಕ್ರಾಸದಲ್ಲಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಅಂಬಿಗರ ಚೌಡಯ್ಯನ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 1-30 ಪಿಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸಂತೋಷ ತಂದೆ ತಿಮ್ಮಣ್ಣ ಕೆರೆರ, ವ:45, ಜಾ:ಕಬ್ಬಲಿಗ, ಉ:ಕೂಲಿ ಸಾ:ತುಮಕೂರು ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 8200/- ರೂ ಮತ್ತು 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 8200/- ರೂ. ನಗದು ಹಣ ಮತ್ತು ಮುದ್ದೆ ಮಾಲನ್ನು ವಶಪಡಿಸಿಕೊಂಡು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಾಭಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು 5-30 ಪಿಎಮ್ ಕ್ಕೆ ಠಾಣೆ ಗುನ್ನೆ ನಂ. 11/2021 ಕಲಂ 78 (3) ಕೆ.ಪಿ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ.</p><p style="text-align: justify;"><b><span style="color: #660000;">ಹುಣಸಗಿ ಪೊಲೀಸ್ ಠಾಣೆ ಗುನ್ನೆ :- 04/2021 78 (3) ಕೆ.ಪಿ ಯಾಕ್ಟ : </span></b>ದಿನಾಂಕ:16/01/2021 ರಂದು 15.30 ಪಿ.ಎಮ್ ಕ್ಕೆ, ಶ್ರೀ.ಬಾಪುಗೌಡ ಪಿಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ವಜ್ಜಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:04/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆನಂತರ ಪಿಎಸ್ಐ(ಕಾ.ಸು) ಹುಣಸಗಿ ಪೊಲೀಸ್ ಠಾಣೆ ರವರು ಸಾಯಂಕಾಲ 17.15 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 3240/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು,್ದ ಇರುತ್ತದೆ. ಆರೋಪಿತರ ಹೆಸರು 1) ಗುರಣ್ಣ @ಗುರಡ್ಡಿ ತಂದೆ ಬಸಣ್ಣ ಸುರಪೂರ ವಯ:50 ವರ್ಷ ಜಾತಿ: ಹಿಂದೂ ಲಿಂಗಾಯತ ಉ:ಮಟಕಾ ಬರೆಯುವುದು ಸಾ:ವಜ್ಜಲ್ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.</p><p style="text-align: justify;"><b><span style="color: red;">ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 12/2021 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ :</span></b> ಇಂದು ದಿನಾಂಕ 16/01/2021 ರಂದು ಮದ್ಯಾಹ್ನ 13-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ್ ಪೊಲೀಸ್ ಉಪ-ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು, ಒಂದು ಮರಳು ತುಂಬಿದ ಟಿಪ್ಪರ ವಾಹನ ನಂ ಕೆಎ-33-ಎ-9462 ನೇದ್ದು ಹಾಜರ ಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು ಇಂದು ದಿನಾಂಕ 16/01/2021 ರಂದು, ಮುಂಜಾನೆ 11-00 ಗಂಟೆಗೆ, ಪೊಲೀಸ್ ಪೇದೆಯಾದ ಸುಭಾಷ ಪಿ.ಸಿ 174, ಮಂಜುನಾಥ ಪಿ.ಸಿ 73 ಮತ್ತು ಜೀಪ್ ಚಾಲಕ ಚಂದಪ್ಪಗೌಡ ಎ.ಪಿ.ಸಿ 143 ರವರೊಂದಿಗೆ ಸರಕಾರಿ ಜೀಪ್ ನಂ ಕೆಎ-33-ಜಿ-0253 ನೇದರಲ್ಲಿ ಶಹಾಪೂರ ನಗರದ ಸಿ.ಬಿ ಕಮಾನ ಹತ್ತಿರ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ, ಗೌಡುರ ಕಡೆಯಿಂದ ಒಂದು ಟಿಪ್ಪರದಲ್ಲಿ ಅಕ್ರಮವಾಗಿ ಮರಳು ಲೊಡ ಮಾಡಿಕೊಂಡು ಶಹಾಪೂರ ಕಡೆಗೆ ಬರುತಿದ್ದಾರೆ ಅಂತ ಮಾಹಿತಿ ಮೇರೆಗೆ, ಸದರಿ ಮಾಹಿತಿಯನ್ನು ಜೊತೆಯಲ್ಲಿದ್ದವರಿಗೆ ತಿಳಿಸಿ ಶಹಾಪೂರ ಪೊಲೀಸ್ ಠಾಣೆಯ ಮಲ್ಲಣ್ಣ ದೇಸಾಯಿ 79 ರವರಿಗೆ ಫೋನ್ ಮೂಲಕ ಸದರಿ ಮಾಹಿತಿ ತಿಳಿಸಿ ಇಬ್ಬರೂ ಪಂಚರನ್ನು ಕರೆದುಕೊಂಡು ಶಹಾಪೂರದ ಚಾಂದ ಪೆಟ್ರೋಲ್ ಪಂಪ್ ಹತ್ತಿರ ಬರಲು ತಿಳಿಸಿ ಮುಂಜಾನೆ 11-15 ಗಂಟೆಗೆ ಚಾಂದ ಪೆಟ್ರೋಲ್ ಪಂಪ್ ಹತ್ತಿರ ಹೋಗಿ ಮರಳು ತುಂಬಿಕೊಂಡು ಬರುತಿದ್ದ ಟಿಪ್ಪರ ವಾಹನಗಳನ್ನು ತಪಾಸಣೆ ಮಾಡುತಿದ್ದಾಗ, ಮುಂಜಾನೆ 11-30 ಗಂಟೆಗೆ ವಿಭೂತಿಹಳ್ಳಿ ಕಡೆಯಿಂದ ಒಂದು ಟಿಪ್ಪರ ನಂಬರ ಕೆಎ-33-ಎ-9462 ನೇದ್ದರ ಚಾಲಕನು ಮರಳು ಲೋಡ್ ಮಾಡಿಕೊಂಡು ಬಂದಿದ್ದು, ಸದರಿ ವಾಹನವನ್ನು ನಿಲ್ಲಿಸಲು ಹೋದಾಗ, ಟಿಪ್ಪರ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದು, ಹಿಂಬಾಲಿಸಿದರು ಚಾಲಕ ಸಿಕ್ಕಿರುವುದಿಲ್ಲ. ಟಿಪ್ಪರ ವಾಹನದ ಹತ್ತಿರ ಬಂದು, ಪಂಚರ ಸಮಕ್ಷಮದಲ್ಲಿ ವಾಹನ ಪರಿಶೀಲಿಸಿದಾಗ ಸದರಿ ಟಿಪ್ಪರವಾಹನದಲ್ಲಿ ಅಂದಾಜು 16 ಕ್ಯೂಬಿಕ್ ಮೀಟರ್ನಷ್ಟು ಮರಳು ಇದ್ದು, ಅಂದಾಜು 21600=00 ರೂಪಾಯಿ ಮೌಲ್ಯದ ಮರಳು, ರಾಜಧನ ರಾಯಲ್ಟಿ ಪಡೆಯದೆ, ಅಕ್ರಮವಾಗಿ ಸರಕಾರಕ್ಕೆ ಸೇರಿದ ಮರಳು ಕಳ್ಳತನದಿಂದ ಟಿಪ್ಪರ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಟಿಪ್ಪರ ವಾಹನ ನಂ ಕೆಎ-33-ಎ-9462 ಅಂ.ಕಿ 8 ಲಕ್ಷ ರೂಪಾಯಿ ನೇದ್ದರಲ್ಲಿ ಮರಳು ಲೊಡ ಮಾಡಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತಿದ್ದ ಬಗ್ಗೆ ಕಂಡು ಬಂದಿದ್ದರಿಂದ ಸದರಿ ಮರಳು ತುಂಬಿದ ಟಿಪ್ಪರ ವಾಹನವನ್ನು ಪಂಚರ ಸಮಕ್ಷಮದಲ್ಲಿ ಮುಂಜಾನೆ 11-45 ಗಂಟೆಯಿಂದ ಮದ್ಯಾಹ್ನ 12-45 ಗಂಟೆಯ ಅವಧಿಯಲ್ಲಿ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮಕ್ಕಾಗಿ ಹಾಜರ ಪಡಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 12/2021 ಕಲಂ 379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. </p><p style="text-align: justify;"><b><span style="color: #c27ba0;">ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 19/2021 ಕಲಂ 363 ಐಪಿಸಿ :</span></b>ದಿನಾಂಕ: 16-01-2020 ರಂದು 9 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಜೋತ್ಯಿಬಾಯಿ ಗಂಡ ಸೋಮಣ್ಣ ಜಾದವ ವ|| 34 ವರ್ಷ ಜಾ|| ಲಂಬಾಣಿ ಉ|| ಮನೆಗೆಲಸ ಸಾ|| ಗೆದ್ದಲಮಾರಿ ತಾಂಡಾ ತಾ|| ಹುಣಸಗಿ ಇವರು ಠಾಣೆಗೆ ಬಂದು ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು, ಸಾರಾಂಶವೆನೆಂದರೆ ನನಗೆ ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು ಇರುತ್ತಾರೆ. ನನ್ನ ಗಂಡನಾದ ಸೋಮಣ್ಣ ತಂದೆ ಪಿರಪ್ಪ ಜಾದವ ವ|| 40 ವರ್ಷ ಮತ್ತು ತಾರಾಬಾಯಿ ಗಂಡ ಸೋಮಲ್ಲಿಂಗಪ್ಪ ಪವಾರ ವ|| 41 ವರ್ಷ ಸಾ|| ಇಬ್ಬರು ಗೆದ್ದಲಮಾರಿ ತಾಂಡಾ ದವರಿದ್ದು, ದಿನಾಂಕ:22/12/2020 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪದರ್ೇ ಮಾಡಿ ಚುನಾಯಿತರಾಗಿದ್ದು ಇರತ್ತದೆ. ಹಿಗಿದ್ದು ದಿನಾಂಕ:11/01/2021 ರಂದು ಮುಂಜಾನೆ 10 ಎ.ಎಂಕ್ಕೆ ತಿರುಪತಿ ತಂದೆ ಶೇಟ್ಟೆಪ್ಪ ರಾಠೋಡ ಸಾ|| ಗೆದ್ದಲಮಾರಿ ತಾಂಡಾ ಇವರು ನನ್ನ ಗಂಡ ಮತ್ತು ತಾರಾಭಾಯಿ ಮೂವರು ಕೂಡಿ ಬಲಭೀಮಶ್ವರ ದೇವಾಸ್ಥನವಾದ ಭೀಮರಾಯನ ಗುಡಿಗೆ ಹೊಗಿ ಕಾಯಿ ಒಡೆದುಕೊಂಡು ಬರುತ್ತೇವೆ ಅಂತಾ ಹೇಳಿ ಮನೆಯಿಂದ ಹೊದರು. ನಂತರ ನನ್ನ ಗಂಡ ಮತ್ತು ತಾರಾಬಾಯಿ ಇಬ್ಬರು ಮನೆಗೆ ಬರದೆ ಇದ್ದ ಕಾರಣ ನಾನು ನನ್ನ ಗಂಡನಿಗೆ ದೂರವಾಣಿ ಮೂಲಕ ವಿಚಾರಿಸಿದ್ದಾಗ ನನ್ನ ಗಂಡನು ರಾತ್ರಿ ಆಗಿದ್ದರಿಂದ ಸುರಪುರದಲ್ಲಿರುವ ಕಡೇಚೂರ ಲಾಡ್ಜನಲ್ಲಿ ಇದ್ದು ಬೆಳಿಗ್ಗೆ ಬರುತ್ತೇವೆ ಅಂತಾ ಹೇಳಿದರು. ನಂತರ ದಿನಾಂಕ:12/01/2021 ರಂದು ಸಂಜೆಯ ವರೆಗೂ ಕಾದು ಬರದೆ ಇದ್ದುದರಿಂದ ನಾನು ನನ್ನ ಗಂಡನಿಗೆ ಪೊನಗೆ ಕರೆ ಮಾಡಿದಾಗ ಪೊನ ಸ್ವೀಚ್ ಆಫ್ ಅಂತಾ ಬಂದಿದ್ದರಿಂದ ಗಾಬರಿಗೊಂಡು ಸುರಪುರ ಕಡೇಚೂರ ಲಾಡ್ಜಗೆ ಬಂದು ವಿಚಾರಿಸಿದಾಗ ಇಲ್ಲಿಯೂ ಇರಲಿಲ್ಲಾ ಮತ್ತು ಸುರಪುರ ಪಟ್ಟಣದಲ್ಲಿ ಹುಡುಕಾಡಿದರು ಸಿಕ್ಕಿರಲಿಲ್ಲ. ನಂತರ ನಾನು ಮತ್ತು ವೆಂಕಟೇಶ ತಂದೆ ಸೋಮಲಿಂಗಪ್ಪ ಪವಾರ, ಗೋವಿಂದ ತಂದೆ ಪೀರಪ್ಪ ಜಾದವ, ಹೆಮಲಪ್ಪ ತಂದೆ ನಾರಾಯಣ ಪವಾರ ಎಲ್ಲರು ಕೂಡಿ ಕೋಳಿಹಾಳ ತಾಂಡಾ, ಗೋರವಟ್ಲಾ ತಾಂಡಾ, ಹುಣಸಗಿ ತಾಂಡಾ, ಮಾರನಾಳ ತಾಂಡಾ ಎಲ್ಲಾ ಕಡೆ ಹುಡುಕಾಡಿದರು ಸಿಗದೆ ಇದ್ದ ಕಾರಣ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ನನ್ನ ಗಂಡ ಮತ್ತು ತಾರಾಬಾಯಿ ಇಬ್ಬರಿಗೆ ಅಪಹರಿಸಿಕೊಂಡು ಹೊದ ತಿರುಪತಿ ತಂದೆ ಶೆಟ್ಟೆಪ್ಪ ರಾಠೋಡ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 19/2021 ಕಲಂ: 363 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ</p><p style="text-align: justify;"><br /></p><p style="text-align: justify;"><br /></p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-11692236354922843182021-01-16T22:02:00.007-08:002021-01-16T22:02:57.511-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/01/2021 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"><br /></p><p style="text-align: justify;"> <b><span style="color: #4c1130;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/01/2021 </span></b></p><p style="text-align: justify;"><b><span style="color: #ff00fe;">ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 11/2021.ಕಲಂ. 379. ಐ.ಪಿ.ಸಿ. : </span></b>ಇಂದು ದಿನಾಂಕ 15/01/2021 ರಂದು ಮದ್ಯಾಹ್ನ 14-00 ಗಂಟೆಗೆ ಠಾಣೆಗೆ ಪಿಯರ್ಾದಿ ಶ್ರೀ ವಿರೇಂದ್ರ ಸಿಂಗ್ ತಂದೆ ಸಾವಂತ ಸಿಂಗ್ ಚವ್ಹಾಣ ವ|| 52 ಜಾ|| ರಜಪೂತ ಉ|| ಹತ್ತಿಗುಡೂರ ಸೋಲಾರ್ ಪ್ಲಾಂಟನಲ್ಲಿ ಮ್ಯಾನೇಂಜರ ಸಾ|| ಚಾರನೊಂದ ತಾ|| ಜಿ|| ಹಿಸಾರ ರಾಜ್ಯ-ಹರಿಯಾಣ ಇವರು ಠಾಣೆಗೆ ಹಾಜರಾಗಿ ಒಂದು ಇಂಗೀಷನಲ್ಲಿ ಕೈಯಲ್ಲಿ ಬರೆದ ಅಜರ್ಿ ತಂದು ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶ ವೆನೆಂದರೆ, ನಾನು ಅದಾನಿ ಇಫ್ರಾಸ್ಟ್ರಕ್ಚರ ಮ್ಯಾನೆಜ್ಮೆಂಟ್ ಸವರ್ಿಸ್ಸ ಲೀಮಿಟೆಡ್ ಹತ್ತಿಗುಡೂರದ ಸೋಲಾರ ಪ್ಲಾಂಟನಲ್ಲಿ 2017 ರಿಂದ ಕೆಲಸಮಾಡುತ್ತಿದ್ದು ಇರುತ್ತದೆ. ಸದರಿ ಹತ್ತಿಗೂಡೂರದ ಸೋಲಾರ ಪ್ಲಾಂಟನಲ್ಲಿ ಈ ಕೆಳಗಿನ ವಸ್ತು ಕಳ್ಳತನವಾದವುಗಳು 1] ದಿನಾಂಕ: 22/11/2020 ರಂದು 7-00 ಪಿ.ಎಂ. ಯಿಂದ 23/11/2020 ರಂದು ಬೆಳಿಗ್ಗೆ 6 ಗಂಟೆಯ ಅವದಿಯಲ್ಲಿ ಅಂದಾಜು 4 ಕಿ.ಮೀ. ಡಿ.ಸಿ.ಕೆಬಲ್ ಅಂ: ಕಿ: 50,000=00 ರೂ2] ದಿನಾಂಕ:25/12/2020 ರಂದು 7-00 ಪಿ.ಎಂ. ಯಿಂದ 26/12/2020 ರಂದು 6-00 ಎ,ಎಂ, ಅವದಿಯಲ್ಲಿ ಅಂದಾಜು 6 ಕಿ.ಮೀ. ಡಿ.ಸಿ.ಕೆಬಲ್ ಅಂ: ಕಿ: 70,000=00 ರೂ3] ದಿನಾಂಕ: 03/01/2021 ರಂದು 7-00 ಪಿ.ಎಂ.ಯಿಂದ 04/01/2021 ರಂದು 6-00 ಎ.ಎಂ. ಅವದಿಯಲ್ಲಿ ಅಂದಾಜು 6 ಕಿ.ಮೀ. ಡಿ.ಸಿ.ಕೆಬಲ್ ಅಂ: ಕಿ: 70,000=00 ರೂ ಸದರಿ ಕಳ್ಳತನವಾದ ವಸ್ತುವನ್ನು ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋಗಿದ್ದು ಅವುಗಳನ್ನು ಪತ್ತೆಮಾಡಿ ಕೊಡಲು ಕಾನೂನು ಕ್ರಮ ಕೈಕೊಳಬೆಕು, ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 11/2021 ಕಲಂ 379 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿ ಕೊಂಡ ತನಿಕೆ ಕೈಕೊಂಡೆನು.</p><p style="text-align: justify;"> </p><p style="text-align: justify;"><b><span style="color: #cc0000;">ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 04/2021 ಕಲಂ 143, 147, 148, 323, 324, 504, 506 ಸಂ 149 ಐಪಿಸಿ :-</span></b>ದಿನಾಂಕ 14/01/2021 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಅವನ ಅಣ್ಣ ಇಬ್ಬರೂ ಮೋಟಾರ ಸೈಕಲ್ ಮೇಲೆ ಕುಳಿತು ಹೊಲಕ್ಕೆ ಹೋಗುತ್ತಿದ್ದರು, ಆಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾಧಿ ಮತ್ತು ಅವನ ಅಣ್ಣನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಮತ್ತು ಕಲ್ಲಿನಿಂದ ಫಿರ್ಯಾಧಿಗೆ ಮತ್ತು ಅವನ ತಮ್ಮನಿಗೆ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿದ್ದು ಮತ್ತು ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿರಿ ಮಕ್ಕಳೇ ಇನ್ನೊಂದು ಸಲ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.</p><p style="text-align: justify;"><b><span style="color: #6fa8dc;">ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ :- 05/2021 ಕಲಂ 143, 147, 323, 504, 506 ಸಂ 149 ಐಪಿಸಿ : </span></b>ದಿನಾಂಕ 14/01/2021 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ತನ್ನ ಹೊಲದಿಂದ ಮನೆ ಕಡೆಗೆ ಬರುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಫಿರ್ಯಾಧಿಗೆ ಹೊಡೆಬಡೆ ಮಾಡಿದ್ದು ಮತ್ತು ಕಾಲಿನಿಂದ ಒದ್ದಿರುತ್ತಾರೆ, ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿದಿ ಮಗನೇ ಇನ್ನೊಂದು ಸಲ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.</p><p style="text-align: justify;"><b><span style="color: #351c75;">ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ :- ಯು.ಡಿ.ಆರ್ ನಂ.01/2021 ಕಲಂ: 174 ಸಿ.ಆರ್.ಪಿ.ಸಿ :</span></b> ದಿನಾಂಕ 04.01.2021 ರಂದು ಸಾಯಂಕಾಲ 7:30 ರಂದು ಮೃತಳು ಕಂದಕೂರ ಗ್ರಾಮದ ತನ್ನ ಮನೆಯಲ್ಲಿ ಅಡುಗೆ ಮಾಡಲು ಸ್ಟೂವ್ ಹಚ್ಚಿದಾಗ ಆಶ್ಮಿಕವಾಗಿ ಸ್ಟೋವ್ ಬ್ಲಾಸ್ಟ ಆಗಿದ್ದು ಆ ಬಿಂಕಿಯು ಮೃತಳ ಸೀರೆ ಸಿಡಿದು ಮೈ ಕೈಗೆ ಸುಟ್ಟ ಗಾಯಗಳಾಗಿ ಉಪಚಾರಕಾಗಿ ಯಾದಗಿರಿ ಆಸ್ಪತ್ರಗೆ ಸೇರಿಕೆಯಾಗಿ ನಂತರ ಹೆಚ್ಚಿನ ಉಪಚಾರಕ್ಕಾಗಿ ರೀಮ್ಸ್ ಆಸ್ಪತ್ರೆ ರಾಯಚೂರಕ್ಕೆ ಸೇರಿಕೆಯಾಗಿ ಅಲ್ಲಿ ದಿನಾಂಕ:05.01.2021 ರಿಂದ 15.01.2021 ರ ವರೆಗೆ ಉಪಚಾರ ಪಡೆದಿದ್ದು. ಇಂದು ಬೆಳಿಗ್ಗೆ 7:30 ಗಂಟೆಗೆ ಉಪಚಾರ ಫಲಿಸದೇ ಸುಟ್ಟ ಗಾಯದ ಭಾದೆಯಿಂದ ಮೃತಪಟ್ಟಿದ್ದು. ದೆತ್ ಎಮ್ಎಲ್ಸಿ ವಿಚಾರಣೆ ಕುರಿತು ರೀಮ್ ಆಸ್ಪತ್ರೆಗೆ ಬೇಟಿ ನೀಡಿದಾಗ ರೀಮ್ಸ್ ಆಸ್ಪತ್ರೆಯಲ್ಲಿ ಈ ಬಗ್ಗೆ ಮೃತಳ ತಾಯಿಯು ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಯು.ಡಿ.ಆರ್. ನಂಬರ 01/2021 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡೆನು.</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com1tag:blogger.com,1999:blog-1075330744597463719.post-7177844185432606932021-01-16T22:00:00.001-08:002021-01-16T22:00:12.561-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/01/2021 <p style="text-align: justify;"><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p style="text-align: justify;"><br /></p><p style="text-align: justify;"> <b><span style="color: red;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/01/2021 </span></b></p><p style="text-align: justify;"><b><span style="color: #7f6000;">ಸುರಪೂರ ಪೊಲೀಸ ಠಾಣೆ ಗುನ್ನೆ ನಂ:- 16/2021 ಕಲಂ: 279, 304(ಎ) ಐಪಿಸಿ : </span></b>ಇಂದು ದಿನಾಂಕಃ 14/01/2021 ರಂದು 11-15 ಎ.ಎಮ್ ಕ್ಕೆ ಶ್ರೀ ನಿಂಗಣ್ಣ ತಂದೆ ಶಂಕ್ರಪ್ಪ ಬಾಕ್ಲಿ ಸಾ: ವಜ್ಜಲ್ ತಾಃ ಹುಣಸಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾಧಿ ನೀಡಿದ್ದರ ಸಾರಾಂಶವೆನೆಂದರೆ, ನಾವು ಪ್ರತಿವರ್ಷ ಸುರಪೂರ ತಾಲೂಕಿನ ಹೆಮ್ಮಡಗಿ ಗ್ರಾಮದಲ್ಲಿರುವ ಬಸವಣ್ಣ ದೇವರ ಜಾತ್ರೆಗೆ ದರ್ಶನಕ್ಕಾಗಿ ಹೋಗುತ್ತ ಬಂದಿದ್ದು, ಅದರಂತೆ ಮೊನ್ನೆ ದಿನಾಂಕಃ 12/01/2021 ರಂದು ಜಾತ್ರೆ ಇದ್ದ ಪ್ರಯುಕ್ತ ನಾನು ಮತ್ತು ನನ್ನ ತಮ್ಮನಾದ ಭೀಮಣ್ಣ, ತಮ್ಮನ ಹೆಂಡತಿ ಸತ್ಯಮ್ಮ ಗಂಡ ಭೀಮಣ್ಣ ಬಾಕ್ಲಿ ವಯಃ 30 ವರ್ಷ ಉಃ ಕೂಲಿ, ಮೂವರು ಬೆಳಗಿನ ಜಾವ 4 ಗಂಟೆಗೆ ಎದ್ದು ಜಾತ್ರೆಗೆ ಹೋಗಲು ತಯಾರಾದೇವು. ಅಂದು ನಮ್ಮ ಮನೆಯಲ್ಲಿದ್ದ ಸತ್ಯಮ್ಮ ಇವಳ ಅಣ್ಣನಾದ ಜಕ್ಕಪ್ಪ ತಂದೆ ಮರೆಪ್ಪ ಅಂಬಿಗೇರ ಸಾ: ಚೌಡೇಶ್ವರಿಹಾಳ ಇತನು ಸಹ ನಾನು ಹೆಮ್ಮಡಿಗೆ ಜಾತ್ರೆಗೆ ಬರುತ್ತೇನೆ ಅಂತ ಹೇಳಿ ತಯಾರಾದನು. ಬಳಿಕ ನನ್ನ ತಮ್ಮ ಭೀಮಣ್ಣನು ನಮ್ಮ ಮೋ.ಸೈಕಲ್ ನಂಬರ ಕೆ.ಎ 36 ಇ.ಎಸ್ 8331 ನೇದ್ದರ ಮೇಲೆ ತನ್ನ ಹೆಂಡತಿ ಸತ್ಯಮ್ಮಳನ್ನು ಕುಡಿಸಿಕೊಂಡಿದ್ದು, ಜಕ್ಕಪ್ಪನ ಮೋ.ಸೈಕಲ್ ಮೇಲೆ ನಾನು ಕುಳಿತುಕೊಂಡು ನಾವು ವಜ್ಜಲ್ ಗ್ರಾಮದಿಂದ ಹೊರಟು ದೇವಾಪೂರ ಕ್ರಾಸ್ ಮಾರ್ಗವಾಗಿ ಸುರಪೂರ ಕಡೆಗೆ ಹೋಗುವ ಮುಖ್ಯರಸ್ತೆಯ ಮೇಲೆ ಹೊರಟಿದ್ದಾಗ ನನ್ನ ತಮ್ಮನು ಮುಂದುಗಡೆ ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈಕಲ್ ನಡೆಸಿಕೊಂಡು ಹೊರಟಿದ್ದು, 5-00 ಎ.ಎಮ್ ಸುಮಾರಿಗೆ ಹಾವಿನಾಳ ಕ್ರಾಸ್ ಹತ್ತಿರ ತಿರುವು ರಸ್ತೆಯಲ್ಲಿ ನನ್ನ ತಮ್ಮನ ಮೋ.ಸೈಕಲ್ ವೇಗದಲ್ಲಿ ಡಾಂಬರ ರಸ್ತೆಯ ಪಕ್ಕದ ಕಚ್ಚಾ ರಸ್ತೆಯಲ್ಲಿ ಇಳಿದಿದ್ದರಿಂದ ಜಂಪಿನಲ್ಲಿ ಹಿಂದುಗಡೆ ಕುಳಿತಿದ್ದ ಆತನ ಹೆಂಡತಿ ಸತ್ಯಮ್ಮ ಇವಳು ಮೋ.ಸೈಕಲ್ ಮೇಲಿಂದ ಪುಟಿದು ಬೋರಲಾಗಿ ಡಾಂಬರ ರಸ್ತೆಯ ಮೇಲೆ ಬಿದ್ದಳು. ಆಗ ನಾವು ಸತ್ಯಮ್ಮಳಿಗೆ ಎಬ್ಬಿಸಿ ನೋಡಲಾಗಿ ಆಕೆಯ ಎಡಹಣೆಯ ಮೇಲೆ ತರಚಿದ ರಕ್ತಗಾಯಗಳಾಗಿದ್ದು ಹಾಗು ತಲೆಯಲ್ಲಿ ಭಾರಿಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ ಆಗಲಾರಂಭಿಸಿತು. ಹಾಗು ಮೂಗಿನ ಮೇಲೆ, ಬಲಗಣ್ಣಿನ ಪಕ್ಕ, ಅಲ್ಲಲ್ಲಿ ಎರಡು ಕೈಗಳಿಗೆ, ಬಲಮೊಣಕಾಲಿಗೆ ರಕ್ತಗಾಯಗಳಾಗಿದ್ದು, ಬಲಗಾಲಿನ ಪಾದಕ್ಕೆ ಭಾರಿಗುಪ್ತಗಾಯಗಳಾಗಿ ಅರೆಪ್ರಜ್ಞಾವಸ್ಥೆಯಲ್ಲಿ ನರಳಾಡುತ್ತಿದ್ದಳು. ಆಗ ನಾವು 108 ಅಂಬ್ಯೂಲೇನ್ಸ್ ವಾಹನಕ್ಕೆ ಫೋನ್ ಮಾಡಿ ಕರೆಯಿಸಿ ನನ್ನ ತಮ್ಮನ ಹೆಂಡತಿಗೆ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಪ್ರಥಮೋಪಚಾರ ಮಾಡಿಸಿಕೊಂಡು ಅಲ್ಲಿಂದ ಕಲಬುರಗಿಯಲ್ಲಿರುವ ಜೀವನಜ್ಯೋತಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದೇವು. ಆದರೆ ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ಅಪಘಾತದಲ್ಲಿ ಆಗಿರುವ ಭಾರಿಗಾಯಗಳಿಂದಾಗಿ ನನ್ನ ತಮ್ಮ ಹೆಂಡತಿ ಸತ್ಯಮ್ಮ ಇವಳು ನಿನ್ನೆ ದಿನಾಂಕ: 13/01/2021 ರಂದು ರಾತ್ರಿ 10-40 ಪಿ.ಎಮ್ ಸುಮಾರಿಗೆ ಆಸ್ಪತ್ರೆಯಲ್ಲೆ ಮೃತಪಟ್ಟಿದ್ದರಿಂದ ನಾವು ಆಕೆಯ ಶವವನ್ನು ಅಲ್ಲಿಂದ ತಗೆದುಕೊಂಡು ಬಂದು ಇಂದು ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿರುತ್ತೇವೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಮೋ.ಸೈಕಲ್ ನಡೆಸಿದ ನನ್ನ ತಮ್ಮನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 16/2021 ಕಲಂ. 279, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.</p><p style="text-align: justify;"> </p><p style="text-align: justify;"><b><span style="color: #cc0000;">ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 17/2021 ಕಲಂ: 78 () ಕೆ.ಪಿ. ಕಾಯ್ದೆ : </span></b>ಇಂದು ದಿನಾಂಕ: 14/01/2021 ರಂದು 7 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ ಪಿಐ ಸಾಹೇಬರು ಇಬ್ಬರು ಆರೋಪಿತರೊಂದಿಗೆ, ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:14/01/2021 ರಂದು 4:30 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಪುರ ಪಟ್ಟಣದ ದರಬಾರ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಇಬ್ಬರು ಕೂಡಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್ಸಿ-105, 3) ಮಂಜುನಾಥ ಪಿಸಿ-271, 4) ಪರಮೇಶ ಸಿಪಿಸಿ-142 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1)ಶ್ರೀ ಮಹ್ಮದ್ ಯೂಸೂಪ್ ತಂದೆ ಮೂಬಾರಕ್ ಹೈಮದ್ ವಚವಚಿ ವ|| 30 ವರ್ಷ ಜಾ|| ಮುಸ್ಲಿಂ ಉ|| ಟೈಲರ್ ಸಾ|| ರಂಗಂಪೇಠ ಸುರಪುರ 2) ಶ್ರೀ ಜಲಾಲ್ ತಂದೆ ಬಡೆಸಾಬ್ ಚೌದರಿ ವ|| 50 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ್ ಸಾ|| ದೇವಾಪೂರ ತಾ|| ಸುರಪುರ ಇವರನ್ನು 4:45 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 5 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 5:15 ಪಿ.ಎಮ್ ಕ್ಕೆ ಸುರಪುರ ಪಟ್ಟಣದ ದರಬಾರ ಮುಂದೆ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ದರಬಾರ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಒಬ್ಬನು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಿದ್ದು, ಇನ್ನೋಬ್ಬನು ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5:20 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಇಬ್ಬರು ಜನರು ಸಿಕ್ಕಿದ್ದು ಅವರ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ಅವರ ಹೆಸರು 1) ದೇವಿಂದ್ರಪ್ಪ ತಂದೆ ಚಂದ್ರಾಮಪ್ಪ ಅಂಬೇಡ್ಕರ್ ವ|| 40 ವರ್ಷ ಜಾ|| ಪ. ಜಾತಿ ಉ|| ಕೂಲಿ ಸಾ|| ಶೆಟ್ಟಗೇರಿ ತಾ|| ಶಹಾಪೂರ ಅಂತಾ ತಿಳಿಸಿದ್ದು 2) ಗುರುಲಿಂಗಯ್ಯ ತಂದೆ ಗುಂಡಯ್ಯ ಹಿರೇಮಠ ವ|| 42 ವರ್ಷ ಜಾ|| ಜಂಗಮ ಉ|| ಒಕ್ಕಲುತನ ಸಾ|| ಅಸಂತಾಪೂರ ತಾ|| ದೇವರಹಿಪ್ಪರಗಿ ಜಿ|| ವಿಜಯಪೂರ ಅಂತಾ ತಿಳಿಸಿದ್ದು, ಸದರಿಯವರ ಅಂಗಶೋಧನೆ ಮಾಡಲಾಗಿ ಅವರ ಹತ್ತಿರ ಒಟ್ಟು ನಗದು ಹಣ 7460=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:20 ಪಿ.ಎಮ್ ದಿಂದ 6:20 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಇಬ್ಬರು ಜನ ಆರೋಪಿತರೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. </p><p style="text-align: justify;"><br /></p><p style="text-align: justify;"><b><span style="color: #a64d79;">ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ :- 07/2021 ಕಲಂ.419,465,420,468 ಐಪಿಸಿ. : </span></b>ಇಂದು ದಿನಾಂಕ.14/01/2021 ರಂದು 8-30 ಪಿಎಂಕ್ಕೆ ಶ್ರೀ ಯರನಾಥರೆಡ್ಡಿ ತಂದೆ ಭೀಮರೆಡ್ಡಿ ವಃ65 ಜಾಃ ಲಿಂಗಾಯತರೆಡ್ಡಿ ಉಃ ನಿವೃತ್ತ ಲೆಕ್ಕಾದಿಕಾರಿಗಳು ಸಾಃ ಮ.ನಂ.5-5-99/30 ವಿವೇಕಾನಂದ ನಗರ ಹೊಸ ಬಸ್ ನಿಲ್ದಾಣ ಎದುರುಗಡೆ ಯಾದಗಿರಿ. ರವರು ಒಂದು ಅಜರ್ಿಯನ್ನು ತಂದು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಈ ಮೂಲಕ ದೂರು ಅಜರ್ಿ ನೀಡುವುದೆನೆಂದರೆ, ನಾನು ಈ ಹಿಂದೆ ದಿನಾಂಕ.29/01/1990 ರಂದು ಯಾದಗಿರಿ ನಗರದ ಶ್ರೀ ಏಜಾಜ್ ಅಹ್ಮದ ತಂ. ನಜ್ಮೂಲ ಗಣಿ ರವರಿಗೆ ಸೇರಿದ ಯಾದಗಿರಿ (ಬಿ) ಗ್ರಾಮದ ಸವರ್ೆ ನಂ.248 ರಲ್ಲಿ 30*40 ಸುತ್ತಳತೆಯ ಪ್ಲಾಟ ನಂ.33 ನೇದ್ದನ್ನು 6000/-ರೂಗಳಿಗೆ ಖರಿದಿ ಮಾಡಿರುತ್ತೇನೆ. ನನ್ನ ಪ್ಲಾಟ ನಂ. 33 ರ ಖರೀದಿ ಪತ್ರ ಸಂ.1026/89-90 ದಿನಾಂಕ.29-01-1990 ಇದ್ದು ನಗರಸಭೆಯಲ್ಲಿ ದಿನಾಂಕ.08/09/2011 ರಂದು ಮೊಟೇಷನ್ ಮಾಡಿಸಿಕೊಂಡಿರುತ್ತೇನೆ. ಸದರಿ ಪ್ಲಾಟನ ಮೂಲ ದಾಖಲಾತಿಗಳು ನನ್ನ ಹತ್ತಿರ ಇರುತ್ತವೆ. ನಾನು ದಿನಾಂಕ.12-01-2021 ರಂದು ನನ್ನ ಪ್ಲಾಟ ನಂ.33 ನೇದ್ದನ್ನು ನೋಡಿಕೊಂಡು ಬರಲು ಹೋದಾಗ ನನ್ನ ಪ್ಲಾಟಿನಲ್ಲಿ ಯಾರೋ ಕಂಪೌಂಡವಾಲ ಕಟ್ಟಿದ್ದನ್ನು ನೋಡಿ ಗಾಬರಿಯಾಗಿ ನಾನು ಕೂಡಲೇ ಯಾದಗಿರಿಯ ಹಿರಿಯ ಉಪ ನೊಂದಣಾದಿಕಾರಿಗಳ ಕಾಯರ್ಾಲಯಕ್ಕೆ ಮತ್ತು ನಗರಸಬೆ ಕಾಯರ್ಾಲಯ ಯಾದಗಿರಿ ಹೋಗಿ ದಾಖಲಾತಿಗಳನ್ನು ತೆಗೆಯಿಸಿ ಪರೀಸಿಲಿಸಲು ಶರಣಪ್ಪ ತಂ. ಗುರುಬಸ್ಸಪ್ಪ ಎಂಬುವವರು ಮೋಸ ಮಾಡುವ ಉದ್ದೇಶದಿಂದ ಶ್ರೀ ಏಜಾಜ್ ಅಹ್ಮದ ತಂ. ನಜ್ಮೂಲ ಗಣಿ ರವರಿಂದ ಖರೀದಿ ಮಾಡಿದಂತೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ತನ್ನ ಹೆಸರಿಗೆ ಮಾಡಿಕೊಂಡು ಅದಕ್ಕೆ ಸಾಕ್ಷಿದಾರರು ಅಂತಾ ಹಣಮಂತ ತಂದೆ ಮಾರುತಿ ಸೂಕ್ತಿ ಮತ್ತು ಮಾರುತಿ ಬಿಸೆ ಅಂತಾ ಸಹಿ ಮಾಡಿದ್ದು, ನನ್ನ ಮಾಲಿಕತ್ವದ ಮೇಲ್ಕಂಡ ಪ್ಲಾಟನ್ನು ನೊಂದಣಿ ಮಾಡಿಸಿಕೊಂಡಿದ್ದು ನಂತರ ನನ್ನ ಮಾಲಿಕತ್ವದ ಪ್ಲಾಟನ್ನು ತಾನೇ ಮಾಲಿಕನೆಂದು ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಯಾಸ್ಮೀನ ಗಂ. ಮಹಮದ ಮಹೆಬೂಬ ಸಾಃ ಶಿವನಗರ ಯಾದಗಿರಿ ರವರಿಗೆ ದಿನಾಂಕ.17/07/2019 ರಂದು ಹಿರಿಯ ಉಪನೊಂದಣಿಗಳ ಕಾಯರ್ಾಲಯ ಯಾದಗಿರಿದಲ್ಲಿ ಖೊಟ್ಟಿ ನೊಂದಣಿ ಪತ್ರ ಸಂ. 2164/19-20 ಪ್ರಕಾರ ನೊಂದಣಿ ಮಾಡಿಸಿಕೊಟ್ಟಿದ್ದು ಇದಕ್ಕೆ ಸಾಕ್ಷಿದಾರರು ಅಂತಾ ಶೇಖಮಹಿಬೂಬ ತಂ. ಶೇಖಸಾಬ ಸಾಃ ಯಾದಗಿರಿ, ರಾಜೇಶ ತಂ. ಹಣಮಂತ ಸಾಃಶಹಾಪೂರ, ಅಶೋಕ ತಂ. ಮುಕ್ಕಣ್ಣ ಮುಕ್ಕೆ ರವರು ಸಹಿ ಮಾಡಿದ್ದು ನಗರ ಸಬೇ ಕಾಯರ್ಾಲಯದಲ್ಲಿ ಮೊಟೆಷನ್ ಮಾಡಿಸಿಕೊಂಡಿರುತ್ತಾಳೆ. ತಿಳಿದು ಬಂದಿತು ನಂತರ ನಾನು ನನ್ನ ಪ್ಲಾಟ ನಂ. 33 ಕ್ಕೆ ಸಂಭಂದಿಸಿದಂತೆ ಮೋಸ ಮಾಡಿದ ಬಗ್ಗೆ ಝರಾಕ್ಸ ಪ್ರತಿಗಳನ್ನು ಸಂಭಂದ ಪಟ್ಟ ಇಲಾಖೆಗಳಿಂದ ಪಡೆದುಕೊಂಡು ನನ್ನ ಮೂಲ ದಾಖಲಾತಿಗಳಿಗೆ ಹೊಲಿಸಿ ನೋಡಲಾಗಿ ಒಂದಕ್ಕೊಂದು ಸಂಭಂದ ಇರದ ಕಾರಣ ಮೇಲ್ಕಂಡ ಆರೋಪಿತರು ಮೋಸ, ವಂಚನೆ ಮಾಡುವ ಉದ್ದೇಶದಿಂದ ಆರೋಪಿತರು ಕೂಡಿಕೊಂಡು ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ನನ್ನ ಹೆಸರಿನಲ್ಲಿದ್ದ ಪ್ಲಾಟ ನಂ. 33 ನೇದ್ದನ್ನು ತಮ್ಮ ಹೆಸರಿಗೆ ನೋದಣಿ ಮಾಡಿಕೊಂಡು ಮೋಸ ಮಾಡಿರುತ್ತಾರೆ. ಕಾರಣ ಮೇಲೆ ತೋರಿಸಿದ ಆರೋಪಿತರಾದ 1. ಶರಣಪ್ಪ ತಂ. ಗುರುಬಸ್ಸಪ್ಪ ಸಾಃಹಂಚಿನಾಳ ತಾಃ ಶಹಾಪೂರ 2.ಹಣಮಂತ ತಂ.ಮಾರುತಿ ಸೂಕ್ತಿ ಸಾಃ ಯಾದಗಿರಿ 3. ಮಾರುತಿ ಬಿಸೆ ಸಾಃ ಯಾದಗಿರಿ 4. ಯಾಸ್ಮೀನ ಗಂ. ಮಹಮ್ಮದ ಮಹೆಬೂಬ ಸಾಃಯಾದಗಿರಿ 5. ಶೇಖ ಮಹಿಬೂಬ ತಂ. ಶೇಖಸಾಬ ಸಾಃ ಯಾದಗಿರಿ 6.ರಾಜೇಶ ತಂ. ಹಣಮಂತ ಸಾಃ ಶಹಾಪೂರ 7. ಅಶೋಕ ಕುಮಾರ ತಂ. ಮುಕ್ಕಣ್ಣ ಮುಕ್ಕೆ ಸಾಃ ಯಾದಗಿರಿ ಎಲ್ಲರೂ ಕೋಡಿಕೊಂಡು ಮೋಸ ಮಾಡುವ ಉದ್ದೇಶದಿಂದ ನನ್ನ ಹೆಸರಿನಲ್ಲಿರುವ ಪ್ಲಾಟ ನಂ.33 ನೇದ್ದನ್ನು ತಮ್ಮದೆಂಬಂತೆ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ನೊಂದಣಿ ಮಾಡಿಸಿಕೊಂಡು ಮೋಸ ವಂಚನೆ ಮಾಡಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.07/2021 ಕಲಂ.419,420,465,468,ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #6aa84f;">ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ :- 04/2021 ಕಲಂ 279 ಐಪಿಸಿ : </span></b>ಇಂದು ದಿನಾಂಕ 14/01/2021 ರಂದು 8-15 ಪಿ.ಎಂ. ದ ಸುಮಾರಿಗೆ ಪಿಯರ್ಾದಿ ಶ್ರೀ ಭೀಮರೆಡ್ಡಿ ತಂದೆ ನಾಗರೆಡ್ಡಿ ಶೇಕರೆಡ್ಡಿ ವಯ;35 ವರ್ಷ, ಜಾ;ಲಿಂಗಾಯತ್ರೆಡ್ಡಿ, ಉ;ಒಕ್ಕುಲುತನ, ಸಾ;ಗುರುಸುಣಗಿ, ತಾ;ವಡಗೇರಾ, ಜಿ;ಯಾದಗಿರಿ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ತಮ್ಮದೊಂದು ಹೇಳಿಕೆ ಫಿಯರ್ಾಧಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಒಕ್ಕುಲುತನ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ಹೀಗಿದ್ದು ಇಂದು ದಿನಾಂಕ 14/01/2021 ರಂದು ಅಮಾವಾಸೆ ಇದ್ದ ಕಾರಣ ನಾನು ಮತ್ತು ನಮ್ಮೂರಿನ ಮಲ್ಲಿಕಾಜರ್ುನ ತಂದೆ ಸೋಮಯ್ಯ ಗುಡಿಮಠ, ಅಶೋಕ ತಂದೆ ಚಿದಾನಂದ ಪತ್ತಾರ ಸೇರಿಕೊಂಡು ನಮ್ಮ ನಮ್ಮ ಮೋಟಾರು ಸೈಕಲ್ ಮೇಲೆ ಮೈಲಾಪುರ ಮಲ್ಲಯ್ಯನ ದರ್ಶನಕ್ಕೆ ಹೋಗಿದ್ದೆವು. ಮರಳಿ ಬರುವಾಗ ಯಾದಗಿರಿ ನಗರ ಗಂಜ್ ಏರಿಯಾದಲ್ಲಿ ಬರುವ ವರ್ಕನಳ್ಳಿ ಕ್ರಾಸ್ ಹತ್ತಿರ ನಾವುಗಳು ಚಹಾ ಕುಡಿದರಾಯಿತು ಅಂತಾ ನಮ್ಮ ನಮ್ಮ ಮೋಟಾರು ಸೈಕಲ್ಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದೆವು. ನಾವು ಚಹಾ ಕುಡಿಯುತ್ತಿರುವಾಗ ನಾವುಗಳು ನೋಡು ನೋಡುತ್ತಿದ್ದಂತೆ ಒಬ್ಬ ಲಾರಿ ಚಾಲಕನು ತನ್ನ ಲಾರಿ ನಂಬರ ಕೆಎ-32, ಸಿ-5970 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಹಿಂದಕ್ಕೆ (ರಿವರ್ಸ) ತೆಗೆದುಕೊಳ್ಳುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ನಿಲ್ಲಿಸಿದ್ದ ನನ್ನ ಬಜಾಜ್ ಪಲ್ಸರ್ ಮೋಟಾರು ಸೈಕಲ್ ನಂಬರ ಕೆಎ-33, ಇಎ-5575 ನೇದ್ದಕ್ಕೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ನನ್ನ ಮೋಟಾರು ಸೈಕಲ್ ಜಖಂಗೊಂಡಿದ್ದು ಇರುತ್ತದೆ. ಈ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಅಪಘಾತಪಡಿಸಿದ ಲಾರಿ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಲಾಹು ತಂದೆ ಉತ್ತಮ ಪವಾರ್ ಸಾ;ಕಲಬುರಗಿ ಅಂತಾ ತಿಳಿಸಿರುತ್ತಾನೆ. ಈ ಘಟನೆಯು ಇಂದು ದಿನಾಂಕ 14/01/2021 ರಂದು ಸಾಯಂಕಾಲ 5 ಪಿ.ಎಂ.ಕ್ಕೆ ಯಾದಗಿರಿ ಗಂಜ್ ವೃತ್ತದ ಹತ್ತಿರ ವರ್ಕನಳ್ಳಿ ಕಡೆಗೆ ಹೋಗುವ ರಸ್ತೆ ಮೇಲೆ ಜರುಗಿದ್ದು ಇರುತ್ತದೆ ಅಪಘಾತ ಪಡಿಸಿದ ಲಾರಿ ನಂಬರ ಕೆಎ-32, ಸಿ-5970 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ನೀಡಿದ ಫಿಯರ್ಾದಿ ಇರುತ್ತದೆ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-04/2021 ಕಲಂ-279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. </p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-62458477131967893502021-01-13T23:08:00.003-08:002021-01-13T23:08:15.373-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/01/2021 <div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p style="text-align: justify;"><br /></p><p style="text-align: justify;"> <b><span style="color: #cc0000;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/01/2021</span></b> </p><p style="text-align: justify;"><b><span style="color: #783f04;">ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 03/2021 ಕಲಂ 279, 337, 338 ಐಪಿಸಿ :</span></b> ದಿನಾಂಕ 13/01/2021 ರಂದು ಬೆಳಿಗ್ಗೆ 7-30 ಗಂಟೆಗೆ ಫಿರ್ಯಾದಿದಾರನು ತನ್ನ ಟ್ಯಾಂಕರ ಲಾರಿ ನಂ ಎಮ್.ಎಚ್-04-ಕೆ.ಎಫ್-6584 ನೆದ್ದನ್ನು ಓಡಿಸಿಕೊಂಡು ಬಾಂಬೆಗೆ ಕಡೆಗೆ ಹೋಗುತ್ತಿದ್ದೆನು, ಮಾರ್ಗಮಧ್ಯ ಯಾದಗಿರಿ-ನಾಲವಾರ ರೋಡಿನ ಮೇಲೆ ಯರಗೋಳ ಗ್ರಾಮದ ಬೈಪಾಸ್ ರೋಡಿನ ಮೇಲೆ ಹೋಗುವಾಗ ನನ್ನ ಎದುರುಗಡೆ ನಾಲವಾರ ಕಡೆಯಿಂದ ಒಂದು ಟಿಪ್ಪರ ಲಾರಿ ನಂ ಕೆ.ಎ-33-ಬಿ-0987 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯತ್ರಣ ಕಳೆದುಕೊಂಡು ತನ್ನ ಸೈಡನ್ನು ಬಿಟ್ಟು ನಾನು ಓಡಿಸಿಕೊಂಡು ಹೋಗುತ್ತಿದ್ದ ಸೈಡಿಗೆ ಬಂದು ನನ್ನ ಟ್ಯಾಂಕರಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ಈ ಅಪಘಾತದಲ್ಲಿ ಟಿಪ್ಪರ ಚಾಲಕ ಮತ್ತು ಕ್ಲೀನರಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿರುತ್ತವೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"><b><span style="color: #4c1130;">ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 04/2020 323, 324, 354, 504, 506 ಸಂ: 34 ಐಪಿಸಿ<span style="white-space: pre;"> </span></span></b>: ಇಂದು ದಿನಾಂಕ: 13/01/2021 ರಂದು 2-10 ಪಿಎಮ್ಕ್ಕೆ ಅಜರ್ಿದಾರನಾದ ಪರಶುರಾಮ ತಂದೆ ಹಣಮಂತ ಪೂಜಾರಿ ಸಾ|| ಮಹಲರೋಜಾ ಇವರು ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿಸಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು 2020 ನೇ ಸಾಲಿನಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆ ಆಯ್ಕೆಯಾಗಿರುತ್ತೇನೆ. ನಾನು ಚುನಾವಣೆಯಲ್ಲಿ ಗೆದ್ದಿದ್ದರಿಂದ ನಮ್ಮ ಊರಲ್ಲಿ ಅಭಿನಂದನಾ ಸಮಾರಂಭವನ್ನು ದಿನಾಂಕ: 11/01/2021 ರಂದು ಇಟ್ಟುಕೊಂಡಿದ್ದು, ಕಾರ್ಯಕ್ರಮ ಮುಗಿದ ನಂತರ ಊಟದ ವ್ಯವಸ್ಥೆ ಮಾಡಿದ್ದು, ಊಟದ ಪ್ಲೇಟ ತರಲು ನನ್ನ ತಮ್ಮನಾದ ಕೃಷ್ಣಾ ತಂದೆ ಹಣಮಂತ್ರಾಯ ಪೂಜಾರಿ ಇತನು ಸಗರ ಗ್ರಾಮಕ್ಕೆ ಹೋಗುವಾಗ ನಮ್ಮೂರ ಅಭಿಮಾನ ತಂದೆ ಯಲ್ಲಪ್ಪ ಪೂಜಾರಿ ಮತ್ತು ದೇವಪ್ಪ ತಂದೆ ಹಣಮಂತ ನಾಟೇಕಾರ ಇವರು ಅವನಿಗೆ ' ಏನಲೇ ನಿಮ್ಮ ಅಣ್ಣ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಾನ ಅಂತಾ ನಿಮಗೆ ಸೊಕ್ಕು ಬಂದ್ಯಾದ ಸೂಳೆ ಮಕ್ಕಳೇ ' ಅಂತಾ ಅವಾಚ್ಯವಾಗಿ ಬೈದಿದ್ದು, ನನ್ನ ತಮ್ಮನು ಈ ವಿಷಯವನ್ನು ನನ್ನ ಮುಂದೆ ಹೇಳಿದ್ದು, ಆಗ ನಾನು ಇರಲಿ ಬಿಡು ಅಂತಾ ಸುಮ್ಮನಾದೇವು. ಹೀಗಿದ್ದು ದಿನಾಂಕ: 12/01/2021 ರಂದು ರಾತ್ರಿ 9-30 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಕಸ್ತೂರಿಬಾಯಿ ಕೂಡಿ ಮನೆಯಲ್ಲಿ ಊಟ ಮಾಡಿ ಮನೆಯಲ್ಲಿದ್ದಾಗ ನಮ್ಮೂರ 1) ಅಭಿಮಾನ ತಂದೆ ಯಲ್ಲಪ್ಪ ಪೂಜಾರಿ ಇತನು ಕೈಯಲ್ಲಿ ಬಡಿಗೆ ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ' ಲೇ ಪರಶ್ಯಾ ಸೂಳೇ ಮಗನೇ ಗ್ರಾಮ ಪಂಚಾಯತಿ ಚುನಾವನೆಯಲ್ಲಿ ಗೆದ್ದಿದೀ ಅಂತಾ ನಿನಗೆ ಸೊಕ್ಕು ಬಂದಾದ ಮಗನೇ ' ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ, ನಾನು ಮನೆಯಿಂದ ಹೊರಗೆ ಬಂದು ಯಾಕೆ ಹೀಗೆ ಬೈಯುತ್ತಿ ಅಂತಾ ಅಂದಿದ್ದು, ನಮ್ಮ ನಡುವೆ ಬಾಯಿಮಾತಿನ ತಕರಾರು ಆಗತ್ತಿರುವಾಗ ಅದೇ ಸಮಯಕ್ಕೆ 2) ಯಲ್ಲಪ್ಪ ತಂದೆ ಗೂಳಪ್ಪ ಪೂಜಾರಿ 3) ಭೀಮವ್ವ ಗಂಡ ಯಲ್ಲಪ್ಪ ಪೂಜಾರಿ ಸಾ|| ಎಲ್ಲರೂ ಮಹಲರೋಜಾ ಗ್ರಾಮ ಕೂಡಾ ಬಂದು ಎಲ್ಲರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಅವರಲ್ಲಿ ಆಭಿಮಾನ ಈತನು ಕೈಯಲ್ಲಿರುವ ಬಡಿಗೆಯಿಂದ ನನಗೆ ಹೊಡೆಯಲು ಬಂದಿದ್ದು ನಾನು ತಪ್ಪಸಿಕೊಂಡೆನು. ಜಗಳದ ಸಪ್ಪಳ ಕೇಳಿ ನನ್ನ ತಮ್ಮ ಕೃಷ್ಣಾ ಮತ್ತು ನನ್ನ ತಾಯಿ ಶರಣಮ್ಮ ಹಾಗೂ ಶಾಂತಮ್ಮ ಗಂಡ ಪ್ರಕಾಶ ಪೂಜಾರಿ ಇವರು ನಡುವೆ ಬಂದು ಜಗಳ ಬಿಡಿಸಲು ಬಂದಾಗ ಅಭಿಮಾನ ತಂದೆ ಯಲ್ಲಪ್ಪ ಪೂಜಾರಿ ಈತನು ಶಾಂತಮ್ಮ ಇವಳಿಗೆ ಕೈ ಹಿಡಿದು ಎಳೆದಾಡಿ ಅಲ್ಲೇ ಬಿದ್ದ ಒಂದು ಕಲ್ಲು ತೆಗೆದುಕೊಂಡು ಶಾಂತಮ್ಮ ಇವಳ ಹಣೆಗೆ ಹೊಡೆದು ರಕ್ತಗಾಯ ಪಡಿಸಿದನು. ಶರಣಮ್ಮ ಇವಳಿಗೆ ಕೈಯಿಂದ ಮೈಗೆ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ. ಆಗ ನಮ್ಮ ಓಣಿಯ ಪರಶುರಾಮ ತಂದೆ ಯಲ್ಲಪ್ಪ, ಪರಶುರಾಮ ತಂದೆ ಭೀಮಪ್ಪ ಇವರು ಬಂದು ಜಗಳ ನೋಡಿ ಬಿಡಿಸಿಕೊಂಡರು. ಇಲ್ಲದಿದ್ದರೆ ಅವರು ನಮಗೆ ಇನ್ನೂ ಹೊಡೆಯುತ್ತಿದ್ದರು. ಆರೋಪಿತರೆಲ್ಲರೂ ಹೊಡೆದು ಹೋಗುವಾಗ ' ಮಕ್ಕಳೇ ಇವತ್ತು ಉಳಿದುಕೊಂಡಿರಿ ಇನ್ನೊಮ್ಮೆ ಸಿಕ್ಕಾಗ ನಿಮಗೆ ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆ ' ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ನಮ್ಮ ತಾಯಿ ಶರಣಮ್ಮ ಇವರಿಗೆ ಹೆಚ್ಚಿಗೆ ಗಾಯವಾಗಿರುವುದಿಲ್ಲಾ ದವಾಖಾನೆಗೆ ತೋರಿಸಿರುವುದಿಲ್ಲಾ. ಶಾಂತಮ್ಮ ಇವರಿಗೆ ಹಣೆಗೆ ರಕ್ತಗಾಯವಾಗಿದ್ದರಿಂದ ನಾನು ಮತ್ತು ನನ್ನ ತಮ್ಮ ಕೃಷ್ಣಾ ಕೂಡಿ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗ ಸೇರಿಕೆ ಮಾಡಿದ್ದು, ಅಲ್ಲಿಯ ವೈದ್ಯಾಧಿಕಾರಿಗಳ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ನನ್ನ ತಮ್ಮ ಕೃಷ್ಣಾ ಈತನು ಕರೆದುಕೊಂಡು ಹೋಗಿರುತ್ತಾನೆ.</p><p style="text-align: justify;"><br /></p><p style="text-align: justify;"><b><span style="color: #274e13;">ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 03/2021 ಕಲಂ: 365,396, 302 ಐಪಿಸಿ : </span></b>ದಿನಾಂಕ:13/01/2021 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಫಿರ್ಯಾದಿ ಮಗನಾದ ನರೇಂದ್ರ ತಂದೆ ಜಗಧೀಶ ಸಿರವಿ ವ:22 ವರ್ಷ ಈತನು ಹುಣಸಗಿ ಪಟ್ಟಣದ ರಾಚಯ್ಯ ಸ್ವಾಮಿ ಓಣಿಯಲ್ಲಿರುವ ತಮ್ಮ ಮನೆಯ ಮೊದಲನೇಯ ಅಂತಸ್ತಿನಲ್ಲಿ ಕೊಣೆಯಲ್ಲಿ ಇದ್ದಾಗ ಯಾರೋ ಅಪರಿಚಿತ ದುಷ್ಕಮರ್ಿಗಳು ಅಲ್ಲಿಗೆ ಹೋಗಿ ನರೇಂದ್ರನಿಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆಮಾಡಿ, ನಂತರ ಮನೆಯಲ್ಲಿದ್ದ 1]ಅಂದಾಜು ಒಂದು ಕೆ.ಜಿ. ಬಂಗಾರ ಅ.ಕಿ 50,00,000=00 2]ಅಂದಾಜು 2 ಕೆ.ಜಿ ಬೆಳ್ಳಿ ಆಭರಣಗಳು ಅ.ಕಿ.1,20,000=00 ಕಿಮ್ಮತ್ತಿನವುಗಳನ್ನು ಕಳ್ಳತನ ಮಾಡಿ ಕೊಂಡು, ಫಿರ್ಯಾದಿ ಅಂಗಡಿಯಲ್ಲಿ ಕೆಲಸಮಾಡುವ ಕೀಶೋರ ಎಂಬುವವನಿಗೆ ಅಪರಿಸಿಕೊಂಡು ಹೊದ ಬಗ್ಗೆ ಇತ್ಯಾದಿ ಫಿರ್ಯಾದಿ ದೂರಿನ ಸಾರಂಶದ ಮೇಲಿಂದ ಮೇಲ್ಕಂಡ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ</p><p style="text-align: justify;"><br /></p><p style="text-align: justify;"><b><span style="color: #c27ba0;">ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 09/2021 ಕಲಂ:279,337,338 ಐಪಿಸಿ:</span></b> ಇಂದು ದಿನಾಂಕ:13/01/2021 ರಂದು 8-15 ಪಿಎಮ್ ಕ್ಕೆ ಶ್ರೀ ಕಾಸಿಂಸಾಬ ತಂದೆ ಬಾಷಾಸಾಬ ಶಹಾಪೂರವಾಲೆ, ವ:60, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಟಿ. ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ 4 ಜನ ಮಕ್ಕಳಿರುತ್ತಾರೆ. ಸದರಿ ನನ್ನ ಮಕ್ಕಳು ಮತ್ತು ನನ್ನ ಹೆಂಡತಿಯೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 10/01/2021 ರಂದು ಸಂಜೆ 3 ಗಂಟೆ ಸುಮಾರಿಗೆ ನನ್ನ ಮಗ ಶಬ್ಬೀರ ಈತನು ನಮ್ಮ ಮನಗೆ ಬಂದಿದ್ದ ತನ್ನ ಸಣ್ಣಮ್ಮನ ಮಗಳಾದ ಯಾಸ್ಮಿನ ಬೇಗಂ ತಂದೆ ಗನಿಸಾಬ ಸಾ:ಟೋಕಾಪೂರ ಇವಳಿಗೆ ಬಟ್ಟೆ ಕೊಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಮೋಟರ್ ಸೈಕಲ್ ಮೇಲೆ ಯಾದಗಿರಿಗೆ ಕರೆದುಕೊಂಡು ಹೋದನು. ನಾನು ಮನೆಯಲ್ಲಿದ್ದೆನು. ಸಾಯಂಕಾಲ 4-15 ಗಂಟೆ ಸುಮಾರಿಗೆ ನನ್ನ ಹೆಂಡತಿ ತಂಗಿ ಮಗಳಾದ ಯಾಸ್ಮಿನ ಇವಳು ನಮಗೆ ಫೋನ ಮಾಡಿ ತಿಳಿಸಿದ್ದೇನಂದರೆ ನಾನು ಮತ್ತು ಅಣ್ಣ ಇಬ್ಬರೂ ಮೋಟರ್ ಸೈಕಲ್ ಮೇಲೆ ಯಾದಗಿರಿಗೆ ಹೋಗುತ್ತಿದ್ದಾಗ ಹತ್ತಿಗೂಡುರು-ಖಾನಾಪೂರ ಮೇನ ರೋಡ ಖಾನಾಪೂರ ಸಮೀಪ 4 ಪಿಎಮ್ ಸುಮಾರಿಗೆ ಶಬ್ಬೀರ ಅಣ್ಣನೂ ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮೋಟರ್ ಸೈಕಲ್ ಸ್ಕಿಡ್ಡ ಮಾಡಿ ಬಿಳಿಸಿದ್ದರಿಂದ ನಾವು ಇಬ್ಬರೂ ಗಾಡಿ ಸಮೇತ ಕೆಳಗೆ ಬಿದ್ದಿದ್ದು, ನಮಗಿಬ್ಬರಿಗೆ ಭಾರಿ ಮತ್ತು ಸಾದಾಗಾಯಗಳಾಗಿರುತ್ತವೆ ಎಂದು ಗಾಬರಿಯಾಗಿ ನನಗೆ ಫೋನ ಮಾಡಿ ಹೇಳಿದ್ದರಿಂದ ತಕ್ಷಣ ನಾನು ಮತ್ತು ಇತರರು ಸೇರಿ ನಮ್ಮೂರಿಂದ ಖಾನಾಪೂರ ಹತ್ತಿರ ಅಪಘಾತ ಸ್ಥಳಕ್ಕೆ ಬಂದು ನೋಡಿದಾಗ ಅಪಘಾತದಲ್ಲಿ ನನ್ನ ಮಗ ಶಬ್ಬೀರನಿಗೆ ತೆಲೆಗೆ ಭಾರಿ ಒಳಪೆಟ್ಟಾಗಿ ಕಿವಿ ಮತ್ತು ಮೂಗಿನಿಂದ ರಕ್ತಸ್ರಾವವಾಗಿತ್ತು. ಯಾಸ್ಮಿನ ಬೇಗಂ ಇವಳಿಗೆ ಎಡ ಕಣ್ಣಿಗೆ, ಎಡಗೈಗೆ ಮತ್ತು ಎಡ ಕಾಲಿಗೆ ತರಚಿದ ಸಣ್ಣಪುಟ್ಟ ಗಾಯಗಳಾಗಿದ್ದವು. ಮೋಟರ್ ಸೈಕಲ್ ನೋಡಲಾಗಿ ನಂ. ಕೆಎ 33 ಯು 2094 ಇತ್ತು. ನನ್ನ ಮಗ ಶಬ್ಬೀರನು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ಯಾಸ್ಮೀನ ಬೇಗಂ ಇವಳಿಗೆ ಅಪಘಾತದ ಬಗ್ಗೆ ಕೇಳಿದಾಗ ಮೇಲಿನಂತೆ ಹೇಳಿದಳು. ಆಗ ನಾವು ಇಬ್ಬರಿಗೆ ಉಪಚಾರ ಕುರಿತು ಕಲಬುರಗಿ ಯುನೈಟೆಡ್ ಖಾಸಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದೇವು. ಇಲ್ಲಿನ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದ್ದು, ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ಕೇಸು ಕೊಡುವುದಿದ್ದರೆ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಮಗ ಶಬ್ಬೀರ ಈತನು ಮೋಟರ್ ಸೈಕಲ್ ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಸ್ಕಿಡ್ ಮಾಡಿಕೊಂಡು ಬಿದ್ದು, ಭಾರಿ ಗಾಯಗೊಂಡಿದ್ದಲ್ಲದೆ ಯಾಸ್ಮಿನ ಬೇಗಂ ಇವಳಿಗೆ ಕೂಡಾ ಸಣ್ಣಪುಟ್ಟ ಗಾಯಗಳಾಗುವಂತೆ ಮಾಡಿರುತ್ತಾನೆ. ಆದ್ದರಿಂದ ಸದರಿ ಶಬ್ಬೀರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 09/2021 ಕಲಂ:279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-34109437866843200822021-01-13T23:05:00.004-08:002021-01-13T23:05:55.572-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/01/2021 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"> <b><span style="color: red;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/01/2021 </span></b></p><p style="text-align: justify;"><b><span style="color: #f9cb9c;">ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 02/2021 ಕಲಂ 279, 337, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ :</span></b> ಇಂದು ದಿನಾಂಕ 12/01/2021 ರಂದು 2-30 ಎ.ಎಂ.ದ ಸುಮಾರಿಗೆ ಯಾದಗಿರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಇಂಪಿರಿಯಲ್ ಗಾರ್ಡನ್ ಫಂಕ್ಷನ್ ಹಾಲ್ ಮುಂದಿನ ಮುಖ್ಯ ರಸ್ತೆ ಹತ್ತಿರ ಈ ಕೇಸಿನ ಪಿಯರ್ಾದಿಯವರ ಗಂಡ ಮರತ ಭೀಮರಾಯ ಮತ್ತು ಗಾಯಾಳು ಈಶಪ್ಪ ಇಬ್ಬರು ಮೋಟಾರು ನಂಬರ ಕೆಎ-33, ಎಕ್ಸ್-6715 ನೇದ್ದರಲ್ಲಿ ಯಾದಗಿರಿ ಬರುವಾಗ ಯಾವುದೋ ವಾಹನದ ಚಾಲಕನು ಯಾದಗಿರಿ ಕಡೆಯಿಂದ ಹೈದ್ರಾಬಾದ್ ರಸ್ತೆ ಕಡೆಗೆ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೆದ್ದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಮೋಟಾರು ಸೈಕಲ್ ಸವಾರ ಭೀಮರಾಯ ಈತನಿಗೆ ಮುಖಕ್ಕೆ ಬಹಳ ಗಂಭೀರ ಗಾಯಗಳಾಗಿದ್ದು, ಹಲ್ಲುಗಳು ಮುರಿದಿದ್ದು, ಹಣೆಗೆ, ಎದೆಗೆ, ತಲೆಗೆ ಭಾರೀ ಗುಪ್ತಗಾಯವಾಗಿದ್ದು, ಬಲಗೈ ಮುಂಗೈಗೆ ತರಚಿದ ರಕ್ತಗಾಯಗಳಾಗಿದ್ದು ಬಾಯಿಂದ ಮೂಗಿನಿಂದ ರಕ್ತ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಮೋಟಾರು ಸೈಕಲ್ ಹಿಂಬದಿ ಕುಳಿತಿದ್ದ ಗಾಯಾಳು ಈಶಪ್ಪನಿಗೆ ಸಣ್ಣ-ಪುಟ್ಟ ತರಚಿದ ರಕ್ತಗಾಯಗಳಾಗಿದ್ದು ಇರುತ್ತದೆ. ಅಪಘಾತಪಡಿಸಿದ ವಾಹನದ ಚಾಲಕನು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ. ಈ ಬಗ್ಗೆ ಅಪಘಾತಪಡಿಸಿ ಓಡಿ ಹೋದ ಚಾಲಕನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 02/2021 ಕಲಂ 279, 337, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. </p><p style="text-align: justify;"><br /></p><p style="text-align: justify;"><b><span style="color: #674ea7;">ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 14/2021 ಕಲಂ: 143 147 148 323 324 307 504 506 ಸಂಗಡ 149 ಐಪಿಸಿ : </span></b>12/01/2021 ರಂದು 00-10 ಎ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ಗಾಯಾಳು ಶ್ರೀ ಅಂಬ್ರಣ್ಣ ತಂದೆ ಪಿಡ್ಡಪ್ಪ ಬುಂಕಲದೊಡ್ಡಿ ಸಾಃ ಹಂದ್ರಾಳ ಎಸ್.ಡಿ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನನ್ನ ದೊಡ್ಡಮ್ಮ ಹಂದ್ರಾಳ ಎಸ್.ಡಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಚುನಾವಣೆಗೆ ನಿಂತು ಗೆದ್ದಿರುತ್ತಾಳೆ. ನಮ್ಮೂರಿನ ಸಂಗಣ್ಣ ತಂದೆ ಭೀಮಣ್ಣ ಸಜರ್ಾಪೂರ, ಪರಮಪ್ಪ ತಾಯಿ ಸಾಬವ್ವ ಹಾಗು ಇತರರು ತಮ್ಮ ಪಕ್ಷದ ಅಭ್ಯಥರ್ಿ ಚುನಾವಣೆಯಲ್ಲಿ ಸೋತಿರುವದರಿಂದ ನಮ್ಮ ಮೇಲೆ ದ್ವೇಷ ಬೆಳೆಸಿಕೊಂಡಿರುತ್ತಾರೆ. ನಿನ್ನೆ ದಿನಾಂಕ: 11/01/2021 ರಂದು ರಾತ್ರಿ ನಾನು ಮತ್ತು ನಮ್ಮ ಅಣ್ಣ-ತಮ್ಮಕೀಯ ಭೀಮನಗೌಡ, ಹಣಮಂತರಾಯ, ಭೀಮಣ್ಣ ಎಲ್ಲರೂ ನಮ್ಮೂರಿನ ಹಣಮಂತ ದೇವರ ಗುಡಿಯ ಮುಂದೆ ಕುಳಿತಿದ್ದಾಗ 9-20 ಪಿ.ಎಮ್ ಸುಮಾರಿಗೆ ನಮ್ಮೊಂದಿಗೆ ದ್ವೇಷ ಬೆಳೆಸಿಕೊಂಡಿರುವ 1) ಪರಮಪ್ಪ ತಾಯಿ ಸಾಬವ್ವ ಇತನು ನಮಗೆ ಲೇ ಮಕ್ಕಳೇ ನೀವು ನನ್ನ ಹೆಂಡತಿಗೆ ಓಟ ಹಾಕಲಾರದ ಕಾರಣ ಸೋತಿದ್ದಾಳೆ, ನಿಮಗೆ ಸುಮ್ಮನೇ ಬಿಡುವದಿಲ್ಲ ಮಕ್ಕಳೇ ಅಂತ ಬೈಯ್ಯುತ್ತಿದ್ದಾಗ, ನಾವು ಯಾರು ಎಲೆಕ್ಷನ್ ನಿಂತಿಲ್ಲಪ್ಪಾ, ನೀನು ಸೋತಿದ್ದಕ್ಕೂ, ನಮಗೂ ಯಾವುದೇ ಸಂಬಂಧ ಇಲ್ಲಾ, ಸುಮ್ಮನೇ ನಮಗೆ ಬೈಯ್ಯಬೇಡಾ ನಡಿ ಇಲ್ಲಿಂದ ಅಂತ ಹೇಳಿದ್ದಕ್ಕೆ, ಪರಮಪ್ಪನು ನನಗೆ ನಡಿ ಅಂತ ಹೇಳುತ್ತಿರೇನಲೇ, ನಿಮ್ಮ ತಾಯಿನ ಹಡಾ ನಮ್ಮ ಕಡೆಯವರಿಗೆ ಕರೆಯುತ್ತೇನೆ ತಡಿ ಮಕ್ಕಳೇ ಅಂತ ಹೇಳಿ ನಮ್ಮೂರಿನ ತಿಪ್ಪಣ್ಣ ಪೂಜಾರಿಯವರ ಅಂಗಡಿ ಕಡೆಗೆ ಹೋಗಿ ಅಲ್ಲಿಂದ ತನ್ನ ಜೊತೆಯಲ್ಲಿ ನಮ್ಮೂರಿನ 2) ಸಂಗಣ್ಣ ತಂದೆ ಭೀಮಣ್ಣ 3) ಅಮರೇಶ ತಂದೆ ಭೀಮಣ್ಣ 4) ದೇವಪ್ಪ ತಂದೆ ಭೀಮಣ್ಣ 5) ಶಿವರಾಜ ತಂದೆ ಹಣಮಂತರಾಯ 6) ಶರಣಗೌಡ ತಂದೆ ಬಸನಗೌಡ 7) ದೇವಿಂದ್ರಪ್ಪ ತಂದೆ ಈರಬಸಪ್ಪ 8) ಬಸನಗೌಡ ತಂದೆ ನಿಂಗಪ್ಪಗೌಡ 9) ಬಸನಗೌಡ ತಂದೆ ಅಮರಣ್ಣ 10) ಮಲ್ಲಣ್ಣ ತಂದೆ ಸಂಗಣ್ಣ 11) ಶಾಂತ ತಂದೆ ಹಣಮಂತರಾಯ 12) ಸಂಗಣಗೌಡ ತಂದೆ ನಿಂಗಣ್ಣ 13) ಸಾಹೇಬಗೌಡ ತಂದೆ ಬಸಲಿಂಗಪ್ಪ 14) ವಿಶ್ವನಾಥರೆಡ್ಡಿ ತಂದೆ ಭೀಮನಗೌಡ 15) ಮಲ್ಲಿಕಾಜರ್ುನ ತಂದೆ ಬಸಲಿಂಗಪ್ಪ 16) ಗುರಡ್ಡಿ ತಂದೆ ಬಸಣ್ಣ 17) ಮಲ್ಲಿಕಾಜರ್ುನ ತಂದೆ ಗುರಡ್ಡಿ 18) ಹಣಮಂತರಾಯ ತಂದೆ ಸಂಗಣ್ಣ ಇವರೆಲ್ಲರೂ ಅಕ್ರಮಕೂಟ ಸೇರಿಕೊಂಡು ಬಂದವರೇ, ಅವರಲ್ಲಿ ಪರಮಪ್ಪನು ಲೇ ಮಕ್ಕಳೇ ನಾನು ಒಬ್ಬನೇ ಇದ್ದಾಗ ಇಲ್ಲಿಂದ ನಡಿ ಅಂತ ಹೇಳುತ್ತಿರೇನಲೇ, ಈಗ ನಿಮಗೆ ಸುಮ್ಮನೇ ಬಿಡುವದಿಲ್ಲ ಅನ್ನುತ್ತ ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಚೂಪಾದ ಕಲ್ಲಿನಿಂದ ನನ್ನ ತಲೆಯ ಮೇಲೆ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಸಂಗಣ್ಣನು ಭೀಮನಗೌಡನಿಗೆ ಕೊಲೆ ಮಾಡುವ ಉದ್ದೇಶದಿಂದ ಚೂಪಾದ ಕಲ್ಲಿನಿಂದ ಭೀಮನಗೌಡನ ಗದ್ದಕ್ಕೆ ಹೊಡೆದಿದ್ದರಿಂದ ಭಾರಿ ಗಾಯವಾಗಿರುತ್ತದೆ. ಅಮರೇಶನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಹಣಮಂತರಾಯನ ತಲೆಯ ಮೇಲೆ ಹೊಡೆದು ಗಾಯಪಡಿಸಿದ್ದು, ದೇವಪ್ಪನು ಕಲ್ಲಿನಿಂದ ಭೀಮಣ್ಣನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ನಂತರ ಅವರೆಲ್ಲರೂ ಕಲ್ಲು ತೂರಾಟ ಮಾಡಿದ್ದರಿಂದ ನನಗೆ ಮತ್ತು ಭೀಮಣ್ಣನಿಗೆ ಗಾಯಗಳಾಗಿದ್ದು, ಆಗ ಚನ್ನಬಸವ, ವಿನೋದಗೌಡ, ನಂದನಗೌಡ ಇವರು ಬಿಡಿಸಿದಾಗ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ವಗೈರೆ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 14/2021 ಕಲಂ: 143 147 148 323 324 307 504 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.</p><p style="text-align: justify;"><br /></p><p style="text-align: justify;"><b><span style="color: #073763;">ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ 279, 337, 338 ಐಪಿಸಿ ಮತ್ತು ಕಲಂ: 187 ಐಎಂವಿ ಯ್ಯಾಕ್ಟ</span></b> : ಇಂದು ದಿನಾಂಕ: 12/01/2021 ರಂದು 11:30 ಪಿ.ಎಂ ಕ್ಕೆ ಸುರಪುರ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ತಿಳಿಸಿದ್ದರಿಂದ ಸುರಪರು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರರಿಗೆ ವಿಚಾರಮಾಡಿ ಗಾಯಾಳುದಾರನಾದ ಖಾಜಾಸಾಬ ತಂದೆ ಖಾಜಾಸಾಬ ಖುರೇಷಿ ಸಾ|| ದೇವಾಪುರ ಇತನ ಪಿಯರ್ಾದಿ ಹೇಳಿಕೆ ಸಾರಾಂಶವೆನಂದರೆ, ನನಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಇಂದು ದಿನಾಂಕ:12/01/2021 ರಂದು ಮುಂಜಾನೆ 8 ಎ.ಎಂ ಸುಮಾರಿಗೆ ನಾನು ಮತ್ತು ನನ್ನ ಮಗ ಹುಸೇನ್, ನನ್ನ ತಮ್ಮಂದಿಯರಾದ ದಸ್ತಗಿರ, ಮೈಹಿಬೂಬ ಎಲ್ಲರು ಕೂಡಿ ಕುಂಬಾರಪೆಟ್ದಲ್ಲಿ ಕುರಿ ವ್ಯಾಪಾರ ಮಾಡಲು ಬಂದಿದ್ದು, ಕುರಿ ವ್ಯಾಪಾರ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೊಗುವ ಸಲುವಾಗಿ ಕುಂಬಾರಪೇಟ್ ಡವನಲ್ ಹತ್ತಿರ ರೋಡ ಸೈಡಗೆ ನಿಂತಾಗ ನಮ್ಮ ತಮ್ಮನಾದ ಮನಸೂರ ಇತನು ಸುರಪುರದಿಂದ ತನ್ನ ಮೋಟರ್ ಸೈಕಲ್ ನಂ. ಕೆಎ-33 ಡಬ್ಲ್ಯೂ-4007 ನೇದ್ದನ್ನು ತಗೆದುಕೊಂಡು ನಮ್ಮ ಹತ್ತಿರ ಬಂದು ಮೋಟರ್ ಸೈಕಲ್ ಸೈಡಿಗೆ ನಿಲ್ಲಿಸಿ ನಮ್ಮ ಜೊತೆ ಮಾತಾನಾಡುತ್ತಾ ನಿಂತಾಗ ಮುಂಜಾನೆ 10:20 ಎ.ಎಂ ಸುಮಾರಿಗೆ ಸುರಪುರ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನು ಬಸ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೊದಲು ಒಂದು ಆಕಳು ಮತ್ತು ಎಮ್ಮೆಗೆ ಡಿಕ್ಕಿ ಪಡಿಸಿಕೊಂಡು ನಂತರ ನಮಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಬಲಗೈ ಮುಷ್ಠಿಯ ಹತ್ತಿರ ಭಾರಿ ರಕ್ತಗಾಯ, ಬಲ ಹಣೆಗೆ ಕಟ್ಟಾದ ರಕ್ತ ಬಲಗಾಲ ಪಾದದ ಮೇಲೆ ರಕ್ತಗಾಯ, ಹೊಟ್ಟೆಗೆ ಭಾರಿ ಒಳಪೆಟ್ಟು ಆಗಿರುತ್ತದೆ. ನನ್ನ ಮಗ ಹುಸೇನ್ ಇತನಿಗೆ ಬಲಗೈ ಮೇಲೆ ಬಸ್ಸಿನ ಗಾಲಿ ಹಾದಿದ್ದರಿಂದ ಭಾರಿ ಮುರಿದ ರಕ್ತಗಾಯ, ಎಡ ಹಣೆಗೆ ಭಾರಿ ರಕ್ತಗಾಯ, ಮೂಗಿಗೆ ರಕ್ತಗಾಯ, ತಲೆಗೆ ರಕ್ತಗಾಯ, ಎದೆಗೆ ಒಳಪೆಟ್ಟು, ಬಲ ಕಪಾಳಕ್ಕೆ ತರಚಿದ ಗಾಯಗಳಾಗಿರುತ್ತದೆ. ನನ್ನ ತಮ್ಮನಾದ ದಸ್ತಗಿರ ಇತನಿಗೆ ತಲೆಗೆ ಭಾರಿ ಒಳಪೆಟ್ಟು. ಬಲಗಾಲ ಪಾದದ ಮೇಲೆ ಭಾರಿ ರಕ್ತಗಾಯ ಬೆರಳು ಮುರಿದಿರುತ್ತವೆ. ಇನ್ನೊಬ್ಬ ತಮ್ಮನಾದ ಮೈಹಿಬೂಬ ಇತನಿಗೆ ತಲೆಗೆ ಪೆಟ್ಟಾಗಿದ್ದರಿಂದ ಬಾಯಿಯಲ್ಲಿ ರಕ್ತ ಬಂದಿದ್ದು, ಕಪಾಳಕ್ಕೆ ತರಚಿದ ಗಾಯ, ಬಲಗಾಲ ಮೋಳಕಾಲಿಗೆ ತರಚಿದ ಗಾಯ ಆಗಿರುತ್ತದೆ. ತಮ್ಮ ಮನ್ಸೂರ ಇತನು ಅಪಘಾತದಿಂದ ತಪ್ಪಿಸಿಕೊಂಡಿರುತ್ತಾನೆ. ಅಲ್ಲೆ ಇದ್ದ ಮೋಟರ್ ಸೈಕಲ್ಗೆ ಡಿಕ್ಕಿಪಡಿಸಿ ಮೋಟರ್ ಸೈಕಲ್ ಜಕಂಗೊಂಡಿರುತ್ತದೆ. ನಂತರ ಬಸ್ ನಂಬರ ನೋಡಲಾಗಿ ಕೆಎ-28 ಎಫ್-2361 ನೇದ್ದು ಇದ್ದು ಅದರ ಚಾಲಕನು ನಮ್ಮ ಕಡೆ ನೋಡುತ್ತಾ ಓಡಿ ಹೊಗಿದ್ದು ಅವನನ್ನು ನೋಡಿದರೆ ಗುರುತ್ತಿಸುತ್ತೇವೆ. ನಂತರ ಅಪಘಾತದಲ್ಲಿ ಗಾಯಗೊಂಡ ನಮಗೆ ನಮ್ಮ ತಮ್ಮ ಮನ್ಸೂರ ಇತನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸುರಪುರಕ್ಕೆ ತಂದು ಸೇರಿಕೆ ಮಾಡಿದರು. ಕಾರಣ ನಮಗೆ ಅಪಘಾತ ಮಾಡಿದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ತಮ್ಮ ಮುಂದೆ ಈ ನನ್ನ ಪಿಯರ್ಾದಿ ಹೇಳಿಕೆ ನೀಡಿರುತ್ತೇನೆಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 15/2021 ಕಲಂ 279, 337, 338 ಐಪಿಸಿ ಮತ್ತು ಕಲಂ: 187 ಐಎಂವಿ ಯ್ಯಾಕ್ಟ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ</p><p style="text-align: justify;"><br /></p><p style="text-align: justify;"><b><span style="color: #cc0000;">ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 01/2021 ಕಲಂ 107 ಸಿಆರ್ಪಿಸಿ : </span></b>ಇಂದು ದಿನಾಂಕ:12/01/2021 ರಂದು 07.30 ಪಿಎಂ ಕ್ಕೆ ಶ್ರೀ ಮಲ್ಲಪ್ಪ ಹೆಚ್.ಸಿ-100 ರವರು ಠಾಣೆಗೆ ಬಂದು ಒಂದು ವರದಿ ನಿಡಿದ್ದರ ಸಾರಂಶ ಏನಂದರೆ, ನಾನು ಮಲ್ಲಪ್ಪ ಹೆಚ್.ಸಿ-100 ಗೋಗಿ ಪೊಲೀಸ್ ಠಾಣೆ ಇದ್ದು ಗುನ್ನೆ ನಂ: 11/2019 ಕಲಮ; ಮನುಷ್ಯ ಕಾಣೆ ಪ್ರಕರಣದಲ್ಲಿ ಕಾಣೆಯಾದವನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಇಂದು ದಿನಾಂಕ: 12/01/2021 ರಂದು 05.00 ಪಿಎಂ ಕ್ಕೆ ಗುಂಡಾಪೂರ ಗ್ರಾಮದ ಬೇಟಿ ಮಾಡಿದಾಗ ಬಾತ್ಮಿದಾರರಿಂದ ಮತ್ತು ಗ್ರಾಮದಲ್ಲಿನ ಜನರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಗುಂಡಾಪೂರ ಗ್ರಾಮದಲ್ಲಿನ ನಿವಾಸಿತರಾದ 1) ಭೀಮನಗೌಡ ತಂದೆ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ವಯಾ: 25 ಉ:ಒಕ್ಕಲುತನ 2) ಮುದಕಪ್ಪ ತಂದೆ ಬಾಲಪ್ಪ ಜೇವಗರ್ಿ ವಯಾ:21 ಉ: ಒಕ್ಕಲುತನ 3) ಬಸವರಾಜ ತಂದೆ ನಿಂಗಪ್ಪ ಹೊಸಮನಿ ವಯಾ: 22 ಉ: ಒಕ್ಕಲುತನ 4) ಶೇಖಪ್ಪ ತಂದೆ ನಿಂಗಪ್ಪ ಹೊಸಮನಿ ವಯಾ: 23 ಉ: ಒಕ್ಕಲುತನ 5) ಯಮನಪ್ಪ ತಂದೆ ಜ್ಞಾನಪ್ಪ ಹೊಸಮನಿ ವಯಾ: 22 ಉ: ಒಕ್ಕಲುತನ 6) ಯಮನಪ್ಪ ತಂದೆ ಮರಲಿಂಗಪ್ಪ ಹೊಸಮನಿ ವಯಾ: 40 ಉ: ಒಕ್ಕಲುತನ 7) ಯಮನಪ್ಪ ತಂದೆ ಬಸ್ಸಣ್ಣ ಸಗರ ವಯಾ: 35 ಉ: ಒಕ್ಕಲುತನ 8) ಮಾಳಪ್ಪ ತಂದೆ ಮುದಕಪ್ಪ ಹೊಸಮನಿ ವಯಾ: 22 ಉ: ಒಕ್ಕಲುತನ 9) ಯಮನಪ್ಪ ತಂದೆ ಸೂಗಪ್ಪ ಹಳ್ಳಿ ವಯಾ:25 ಉ: ಒಕ್ಕಲುತನ 10) ಕಾಳಪ್ಪ ತಂದೆ ಸಿದ್ದಪ್ಪ ಬಳಬಟ್ಟಿ ವಯಾ: 24 ಉ: ಒಕ್ಕುತನ 11) ಮಾಳಪ್ಪ ತಂದೆ ನಿಂಪ್ಪ ಜೇವಗರ್ಿ ವಯಾ: 38 ಉ: ಒಕ್ಕಲುತನ 12) ಭಿಮಾಶಂಕರ ತಂದೆ ಶರಣಪ್ಪ ಹಳ್ಳಿ ವಯಾ: 26 ಉ: ಒಕ್ಕಲುತನ 13) ಮಲ್ಲಿಕಾಜರ್ುನ ತಂದೆ ಯಮನಪ್ಪ ಹೊಸಮನಿ ವಯಾ:23 ಉ: ಒಕ್ಕಲುತನ 14) ಹಯ್ಯಾಳಪ್ಪ ತಂದೆ ನಿಂಗಪ್ಪ ಹಳ್ಳಿ ವಯಾ:25 ಉ: ಒಕ್ಕಲುತನ 15) ಬಾಪೂಗೌಡ ತಂದೆ ಮಹಾದೇವಪ್ಪಗೌಡ ವಯಾ: 35 ಉ: ಒಕ್ಕಲುತನ 16) ಲಕ್ಷ್ಮಣ ತಂದೆ ದ್ಯಾವಪ್ಪ ಸಗರ ವಯಾ:30 ಉ: ಒಕ್ಕಲುತನ 17) ಭೀಮಾಶಂಕರ ತಂದೆ ಶರಣಪ್ಪ ಹಳ್ಳಿ ವಯಾ: 25 ಉ: ಒಕ್ಕಲುತನ 18) ದೇವಪ್ಪ ತಂದೆ ಹಣಮಂತ್ರಾಯ ದೊಡ್ಡಮನಿ ವಯಾ: 30 ಉ: ಒಕ್ಕಲುತನ 19) ಮಾಳಪ್ಪ ತಂದೆ ಬಾಲಪ್ಪ ಜೇವಗರ್ಿ ವಯಾ: 30 ಉ: ಒಕ್ಕಲುತನ 20) ನಾಗಪ್ಪ ತಂದೆ ಭಿಮರಾಯ ಹಳ್ಳಿ ವಯಾ: 40 ಉ: ಒಕ್ಕಲುತನ 21) ದೇವಪ್ಪ ತಂದೆ ಬಸ್ಸಣ್ಣ ಪೂಜಾರಿ ವಯಾ: 38 ಉ: ಒಕ್ಕಲುತನ 22) ಸಿದ್ದಪ್ಪ ತಂದೆ ಹಣಮಂತ್ರಾಯ ಜೇವಗರ್ಿ ವಯಾ: 40 ಉ: ಒಕ್ಕಲುತನ 23) ದೇವಿಂದ್ರಪ್ಪ ತಂದೆ ಮಾಳಪ್ಪ ಹಳ್ಳಿ ವಯಾ: 30 ಉ: ಒಕ್ಕಲುತನ 24) ಸಿದ್ದಪ್ಪ ತಂದೆ ಮಾಳಪ್ಪ ಹಳ್ಳಿ ವಯಾ: 45 ಉ: ಒಕ್ಕಲುತನ 25) ಕರೆಪ್ಪ ತಂದೆ ಮಾಳಪ್ಪ ಹಳ್ಳಿ ವಯಾ: 25 ಉ: ಒಕ್ಕಲುತನ 26) ಹಣಮಂತ ತಂದೆ ಪರಮಣ್ಣ ಇಜೇರಿ ವಯಾ:30 ಉ: ಒಕ್ಕಲುತನ 27) ನಿಂಗಪ್ಪ ತಂದೆ ಪರಮಣ್ಣ ಇಜೇರಿ ವಯಾ: 28 ಉ: ಒಕ್ಕಲುತನ 28) ಮಲ್ಲಿಕಾಜರ್ುನ ತಂದೆ ನಿಂಗಪ್ಪಗೌಡ ಬಿರಾದಾರ ವಯಾ: 40 ಉ: ಒಕ್ಕಲುತನ 29) ಭೀಮಣ್ಣ ತಂದೆ ನಿಂಗಪ್ಪ ಹದ್ದನೂರ ವಯಾ:40 ವರ್ಷ ಉ: ಒಕ್ಕಲುತನ 30) ಶೇಖಪ್ಪ ತಂದೆ ದ್ಯಾವಪ್ಪ ಸಗರ ವಯಾ: 22 ಉ: ಕೂಲಿ. ಎಲ್ಲರೂ ಜಾ: ಕುರುಬರ ಸಾ: ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ. ಇವರುಗಳು, ವನದುಗರ್ಾ ಗ್ರಾಮದವರೇ ಆದ ಗುರುರಾಜ ತಂದೆ ಸುಭಾಸ್ ಹಾದಿಮನಿ ವಯಾ: 21 ಉ: ಕೂಲಿ ಜಾ: ಮಾದರ ಸಾ: ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರೊಂದಿಗೆ ಗುಂಡಾಪುರ ಗ್ರಾಮದಲ್ಲಿನ ಕನಕದಾಸ ಕಟ್ಟೆ ಮತ್ತು ಸಂಗೊಳ್ಳೀ ರಾಯಣ್ಣನ ಕಟ್ಟೆ ಮೇಲೆ ಮಲಗಿ ಬೂಟ ಹಾಕಿಕೊಂಡು ಕಟ್ಟೆ ಮೇಲೆ ಕಾಲು ಇಟ್ಟಿರುವ ವಿಷಯದಲ್ಲಿ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 30 ಜನರ ವಿರುದ್ಧ ಕ್ರಮ ಜರುಗಿಸಬೇಕು ಅಂತಾ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಇಂದು ದಿನಾಂಕ:12/01/2021 ರಂದು 07.30 ಪಿಎಂಕ್ಕೆ ಠಾಣೆ ಪಿ.ಎ.ಆರ್ ನಂ: 01/2021 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"><b><span style="color: #783f04;">ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 02/2021 ಕಲಂ 107 ಸಿಆರ್ಪಿಸಿ:</span></b> ಇಂದು ದಿನಾಂಕ:12/01/2021 ರಂದು 08.30 ಪಿಎಂ ಕ್ಕೆ ಶ್ರೀ ಮಲ್ಲಪ್ಪ ಹೆಚ್.ಸಿ-100 ರವರು ಠಾಣೆಗೆ ಬಂದು ಒಂದು ವರದಿ ನಿಡಿದ್ದರ ಸಾರಂಶ ಏನಂದರೆ, ನಾನು ಮಲ್ಲಪ್ಪ ಹೆಚ್.ಸಿ-100 ಗೋಗಿ ಪೊಲೀಸ್ ಠಾಣೆ ಇದ್ದು ಗುನ್ನೆ ನಂ: 11/2019 ಕಲಮ; ಮನುಷ್ಯ ಕಾಣೆ ಪ್ರಕರಣದಲ್ಲಿ ಕಾಣೆಯಾದವನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಇಂದು ದಿನಾಂಕ: 12/01/2021 ರಂದು 05.00 ಪಿಎಂ ಕ್ಕೆ ಗುಂಡಾಪೂರ ಗ್ರಾಮದ ಬೇಟಿ ಮಾಡಿದಾಗ ಬಾತ್ಮಿದಾರರಿಂದ ಮತ್ತು ಗ್ರಾಮದಲ್ಲಿನ ಜನರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಗುಂಡಾಪೂರ ಗ್ರಾಮದಲ್ಲಿನ ನಿವಾಸಿತರಾದ 1) ಗುರುರಾಜ ತಂದೆ ಸುಭಾಸ್ ಹಾದಿಮನಿ ವಯಾ: 21 ಉ: ಕೂಲಿ 2) ಸುಭಾಸ್ ತಂದೆ ಭಿಮಪ್ಪ ಹಾದಿಮನಿ ವಯಾ: 60 ಉ: ಕೂಲಿ 3) ಯಮನಪ್ಪ ತಂದೆ ಭಿಮಪ್ಪ ಹಾದಿಮನಿ ವಯಾ: 58 ವರ್ಷ ಉ: ಕೂಲಿ 4) ಭೀಮಣ್ಣ ತಂದೆ ಮರಳಪ್ಪ ಹಾದಿಮನಿ ವಯಾ: 40 ಉ: ಡ್ರೈವರ 5) ಚಂದ್ರಶೇಖರ ತಂದೆ ಮರಳಪ್ಪ ಹಾದಮನಿ ವಯಾ: 34 ಉ: ಕೂಲಿ 6) ವಿಜಯಕುಮಾರ ತಂದೆ ಸುಭಾಸ್ ಹಾದಿಮನಿ ವ:25 ಉ: ಕೂಲಿ 7) ಮರಳಪ್ಪ ತಂದೆ ಭಿಮಪ್ಪ ಹಾದಿಮನಿ ವಯಾ: 76 ಉ: ಕೂಲಿ 8) ಮಹೇಶ ತಂದೆ ಯಮನಪ್ಪ ಹಾದಿಮನಿ ವಯಾ:22 ಉ: ಕೂಲಿ ಎಲ್ಲರೂ ಜಾ: ಮಾದಿಗ ಸಾ: ಎಲ್ಲರು ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರುಗಳು, ವನದುಗರ್ಾ ಗ್ರಾಮದವರೇ ಆದ ಭೀಮನಗೌಡ ತಂದೆ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ವಯಾ: 25 ಉ: ಒಕ್ಕಲುತನ ಸಾ: ಗುಂಡಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರೊಂದಿಗೆ ಗುಂಡಾಪುರ ಗ್ರಾಮದಲ್ಲಿನ ಕನಕದಾಸ ಕಟ್ಟೆ ಮತ್ತು ಸಂಗೊಳ್ಳೀ ರಾಯಣ್ಣನ ಕಟ್ಟೆ ಮೇಲೆ ಮಲಗಿ ಬೂಟ ಹಾಕಿಕೊಂಡು ಕಟ್ಟೆ ಮೇಲೆ ಕಾಲು ಇಟ್ಟಿರುವ ವಿಷಯದಲ್ಲಿ ಪಾಟರ್ಿಯ ಜನರ ನಡುವೆ ವೈಷಮ್ಯ ಬೆಳೆದಿರುತ್ತದೆ. ಸದರಿ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಎರಡೂ ಪಾಟರ್ಿಯ ಜನರು ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಳ್ಳುವ ಮತ್ತು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 08 ಜನರ ವಿರುದ್ಧ ಕ್ರಮ ಜರುಗಿಸಬೇಕು ಅಂತಾ ವರದಿ ನೀಡಿದ್ದು, ಸದರಿ ವರದಿ ಸಾರಂಶದ ಮೇರೆಗೆ ಇಂದು ದಿನಾಂಕ:12/01/2021 ರಂದು 08.30 ಪಿಎಂಕ್ಕೆ ಠಾಣೆ ಪಿ.ಎ.ಆರ್ ನಂ: 02/2021 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"><b><span style="color: #bf9000;">ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 01/2021 ಕಲಂ: ಮಹಿಳೆಯರು ಕಾಣೆಯಾದ ಬಗ್ಗೆ. : </span></b>ಇಂದು ದಿನಾಂಕ:12.01.2021 ರಂದು 8:30 ಎಎಮ್ ಕ್ಕೆ ಪಿರ್ಯಾಧಿ ಶ್ರೀಮತಿ ಸುಮಿತ್ರಾ ಗಂಡ ಗುಂಡಪ್ಪ ಹಂದ್ರಾಳ ವ: 28 ವರ್ಷ ಜಾ: ಹಿಂದು ಮಾದರ ಉ: ಕೂಲಿಕೆಲಸ ಸಾ: ಗೆದ್ದಲಮರಿ ತಾ: ಹುಣಸಗಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಹೇಳಿಕೆಯನ್ನು ಹೇಳಿ ಗಣಕೀಕರಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ ನನ್ನ ತವರೂರು ಮತ್ತು ಗಂಡನ ಮನೆ ಗೆದ್ದಲಮರಿ ಗ್ರಾಮವಾಗಿದ್ದು ನನ್ನ ತಂದೆತಾಯಿಗೆ ನಾನು ಲಲಿತಾ,ರೇಖಾ,ಸರಸ್ವತಿ ಮತ್ತು ಪರಶುರಾಮ ಅಂತ ನಾಲ್ಕು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದು, ನಮ್ಮ ತಂದೆ ತಾಯಿಯವರು ನನಗೆ ಈಗ 8 ವರ್ಷಗಳ ಹಿಂದೆ ನಮ್ಮೂರ ಹುಲಗಪ್ಪ ಹಂದ್ರಾಳ ರವರ ಮಗನಾದ ಗುಂಡಪ್ಪನೊಂದಿಗೆ ಮದುವೆ ಮಾಡಿದ್ದು ನಾನು ಗಂಡನ ಮನೆಯಲ್ಲಿಯೇ ಇದ್ದು ನನ್ನ ತಂಗಿಯರದು ಕೂಡಾ ಮದುವೆಯಾಗಿದ್ದು, ಅವರು ತಮ್ಮ ತಮ್ಮ ಗಂಡನ ಮನೆಯಲ್ಲಿ ಇರುತ್ತಾರೆ. ಮದುವೆಯಾದ ನಂತರ ನಾನು ನನ್ನ ಗಂಡನ ಮನೆಯಲ್ಲಿಯೇ ಇದ್ದು, ನನ್ನ ಗಂಡನ ಮನೆ ಮತ್ತು ತವರು ಮನೆ ಅಕ್ಕಪಕ್ಕದಲ್ಲಿಯೇ ಇರುತ್ತದೆ. ನನ್ನ ತವರು ಮನೆಯಲ್ಲಿ ನನ್ನ ತಂದೆ ಯಲ್ಲಪ್ಪ ತಾಯಿ ರೇಣುಕಾ ತಮ್ಮ ಪರಶುರಾಮ ರವರು ಇರುತ್ತಾರೆ. ನಾನು ಆಗಾಗ್ಗೆ ನನ್ನ ತಂದೆ ತಾಯಿಯವರ ಮನೆಗೆ ಹೋಗಿ ಬರುವದು ಮಾಡುತ್ತಿರುವೆನು.ಹೀಗಿರುವಾಗ ಮೊನ್ನೆ ದಿನಾಂಕ 10.01.2021 ರಂದು ರವಿವಾರ ದಿವಸ ನಾನು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನನ್ನ ತವರು ಮನೆಗೆ ಹೋದಾಗ ಮನೆಯಲ್ಲಿ ನನ್ನ ತಾಯಿ ರೇಣುಕಾ ಗಂಡ ಯಲ್ಲಪ್ಪ ಗೋಜಗೆರ ವ-50ವರ್ಷ ಇವರು ಮನೆಯಲ್ಲಿದ್ದು ನನ್ನ ತಾಯಿಯು ನನಗೆ ತಿಳಿಸಿದ್ದೆನೆಂದರೆ ನನ್ನ ಮೈಯಲ್ಲಿ ಆರಾಮ ಇರುವದಿಲ್ಲ ನಿಮ್ಮ ಚಿಗವ್ವ ಹಣಮವ್ವ ಗಂಡ ಸೋಮಪ್ಪ ಗೋಜಗೆರ ಇವರಿಗೆ ಕರೆದುಕೊಂಡು ಉಪಚಾರಕ್ಕಾಗಿ ಸಿಂಧನೂರಗೆ ಹೋಗುತ್ತೇನೆ ಅಂತ ತಿಳಿಸಿ ನನ್ನ ತಾಯಿ ರೇಣುಕಾಳು ಚಿಗವ್ವ ಹಣಮವ್ವಳೊಂದಿಗೆ ತಮ್ಮ ಮನೆಯಿಂದ ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಹೋಗಿದ್ದು ನಂತರ ನಾನು ನಾವು ಹೊಸ ಮನೆ ಕಟ್ಟುವ ಜಾಗೆ ಕಡೆಗೆ ಹೋಗಿದ್ದು ಇರುತ್ತದೆ. ನನ್ನ ತಾಯಿ ರೇಣುಕಾ ಹಾಗೂ ಚಿಗವ್ವ ಹಣಮವ್ವ ರವರು ರವಿವಾರ ದಿವಸ ರಾತ್ರಿಯಾದರೂ ಮನೆಗೆ ಬರಲಿಲ್ಲ, ಪೋನ್ ಹಚ್ಚಬೇಕೆಂದರೆ ಅವರ ಹತ್ತಿರ ಪೋನ್ ಇದ್ದಿರುವದಿಲ್ಲ. ನಾನು ಆ ದಿವಸ ನನ್ನ ತಾಯಿ ಮತ್ತು ಚಿಗವ್ವ ರವರು ಆಸ್ಪತ್ರೆಗೆ ತೋರಿಸಿಕೊಳ್ಳಲು ತಡವಾಗಿ ಬಸ್ ಸಿಗದೇ ಅಲ್ಲಯೇ ಉಳಿದಿರಬಹುದು ಅಂತ ತಿಳಿದುಕೊಂಡಿದ್ದು, ನಿನ್ನೆ ದಿನ ಮದ್ಯಾಹ್ನವಾದರೂ ನನ್ನ ತಾಯಿ ಮತ್ತು ಚಿಗವ್ವ ರವರು ಮನೆಗೆ ಬರದೇ ಇದ್ದುದರಿಂದ ನಾವು ಗಾಬರಿಯಾಗಿ ನನ್ನ ಗಂಡ ಗುಂಡಪ್ಪ ತಂದೆ ಹುಲಗಪ್ಪ ಹಂದ್ರಾಳ ಚಿಗವ್ವ ಹಣಮವ್ವಳ ಮಗನಾದ ಮುದೆಪ್ಪ ತಂದೆ ಸೋಮಪ್ಪ ಗೋಜಗರ ಹಾಗೂ ನನ್ನ ಗಂಡನ ಅಣ್ಣನಾದ ರಾಮಪ್ಪ ತಂದೆ ಹುಲಗಪ್ಪ ಹಂದ್ರಾಳ ಹಾಗೂ ಅಣ್ಣತಮ್ಮಕಿಯ ಮೈದುನನಾದ ಗದ್ದೆಪ್ಪ ತಂದೆ ದುರ್ಗಪ್ಪ ಹಂದ್ರಾಳ ರವರು ಕೂಡಿ ನಮ್ಮ ಸಂಬಂಧಿಕರ ಊರುಗಳಾದ ರತ್ತಾಳ,ಅಗತೀರ್ಥ,ಅಗ್ನಿ,ಸದಬ,ಗುಂಡಲಗೇರಾ,ತಿಂಥಣಿ ಬ್ರೀಜ್,ಕಕ್ಕೇರಾ ಮತ್ತು ಹುಣಸಗಿಗೆ ಹೋಗಿ ಇಲ್ಲಿಯವರೆಗೆ ವಿಚಾರಿಸಿದ್ದು ನಮ್ಮ ಸಂಬಂಧಿಕರು ತಮ್ಮ ಊರಿಗೆ ನನ್ನ ತಾಯಿ ಹಾಗೂ ಚಿಗವ್ವ ರವರು ಬಂದಿರುವದಿಲ್ಲ ಅಂತ ತಿಳಿಸಿದ್ದು, ನನ್ನ ತಾಯಿ ರೇಣುಕಾ ಇವರು ತೆಳ್ಳನೆ ಮೈಕಟ್ಟು,ಕಪ್ಪು ಬಣ್ಣ, ಉದ್ದನೆಯ ಮೂಗು,ಕಪ್ಪು ಕೂದಲು ಹೊಂದಿದ್ದು, ಸುಮಾರು 5.0 ಫೀಟ್ ಎತ್ತರ ಇದ್ದು, ಇಲಕಲ್ಲ ದಡಿಯ ಗಾಡ ಹಸಿರು ಮತ್ತು ಕೆಂಪು ಬಣ್ಣದ ಸೀರೆ, ಗುಲಾಬಿ ಬಣ್ಣದ ಜಂಪರ್ ಧರಿಸಿದ್ದು. ಕನ್ನಡ ಭಾಷೆ ಮಾತನಾಡುತ್ತಿದ್ದು, ಓದಲು, ಬರೆಯಲು ಬರುವದಿಲ್ಲ. ನನ್ನ ಚಿಗವ್ವ ಹಣಮವ್ವಳು ದಪ್ಪನೆಯ ಮೈಕಟ್ಟು, ಕಪ್ಪು ಬಣ್ಣ,ದುಂಡು ಮುಖ,ನೆಟ್ಟನೆಯ ಮೂಗು,ಕಪ್ಪು ಬಣ್ಣದ ಕೂದಲು ಹೊಂದಿದ್ದು ಎತ್ತರ ಸುಮಾರು 4.10 ಪೀಟ್ ಹೊಂದಿದ್ದು. ಹಸಿರು ಬಣ್ಣದ ಸೀರೆ ಹಾಗೂ ಗಾಡ ಹಳದಿ ಬಣ್ಣದ ಜಂಪರ್ ಧರಿಸಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ. ಓದಲು ಬರೆಯಲು ಬರುವದಿಲ್ಲ. ನನ್ನ ತಾಯಿ ರೇಣುಕಾ ಗಂಡ ಯಲ್ಲಪ್ಪ ಗೋಜಗೆರ ವ-50 ವರ್ಷ ಉ-ಮನೆಗೆಲಸ ಹಾಗೂ ನನ್ನ ಚಿಗವ್ವ ಹಣಮವ್ವ ಗಂಡ ಸೋಮಪ್ಪ ಗೋಜಗೆರ ವ-35 ವರ್ಷ ಉ-ಕೂಲಿಕೆಲಸ ಇವರುಗಳು ದಿನಾಂಕ 10.01.2021 ರಂದು ಮದ್ಯಾಹ್ನ 2:30 ಗಂಟೆಗೆ ನನ್ನ ತಾಯಿಯ ಮನೆಯಿಂದ ಉಪಚಾರಕ್ಕಾಗಿ ಸಿಂಧನೂರ ಆಸ್ಪತ್ರೆಗೆ ಹೋಗಿ ಬರುತ್ತೇವೆ ಅಂತ ಹೇಳಿ ಹೋದವರು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವದಿಲ.್ಲ ಮತ್ತು ನಾವು ಹುಡುಕಾಡಿದರೂ ಇಲ್ಲಿಯವರೆಗೂ ಸಿಕ್ಕಿರುವದಿಲ್ಲ, ಕಾಣೆಯಾದ ನನ್ನ ತಾಯಿ ಹಾಗೂ ಚಿಗವ್ವ ರವರನ್ನು ಪತ್ತೆ ಮಾಡಿ ಕೊಡಬೇಕು ಅಂತಾ ಪಿರ್ಯಾಧಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:01/2021 ಕಲಂ: ಮಹಿಳೆಯರು ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #674ea7;">ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 02/2021 ಕಲಂ:143, 147, 148, 323, 324, 504, 506 ಸಂಗಡ 149 ಐಪಿಸಿ : </span></b>ಇಂದು ದಿನಾಂಕ 12.01.2021 ರಂದು ಮದ್ಯಾಹ್ನ 1:00 ಗಂಟೆಗೆ ಫಿಯರ್ಾದಿ ಶ್ರೀ ದ್ಯಾವಪ್ಪ ತಂದೆ ಹುಲಗಪ್ಪ ಜೋಗಂಡಬಾವಿ ವ:55 ವರ್ಷ ಜಾ: ಹಿಂದೂ ಕುರುಬರ ಉ: ಒಕ್ಕಲುತನ ಸಾ: ಕಡದರಾಳ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿಯನ್ನು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಯವರಿಗೆ ನಾನು ನಿಂಗಪ್ಪ, ಮಲ್ಲಣ್ಣ, ಪರಸಪ್ಪ ಅಂತ ನಾಲ್ಕು ಜನ ಗಂಡು ಮಕ್ಕಳಿದ್ದು ನಾವು ನಾಲ್ಕು ಜನರದು ಮದುವೆಯಾಗಿದ್ದು, ನಮ್ಮ ತಂದೆ ತಾಯಿಯವರು ನಮ್ಮ ಮದುವೆಯಾದ ನಂತರ ಸುಮಾರು 20 ವರ್ಷಗಳ ಹಿಂದೆ ಸತ್ತಿದ್ದು ನಂತರ ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಬೇರೆಬೇರೆಯಾಗಿದ್ದು ನಮ್ಮ ತಂದೆಯವರು ಕಟ್ಟಿದ ಹಳೆ ಮನೆಯಲ್ಲಿ ನಮ್ಮ ತಮ್ಮಂದಿರಾದ ಮಲ್ಲಣ್ಣ ಮತ್ತು ಪರಸಪ್ಪ ರವರು ಇದ್ದು ನನಗೆ ಹಳೆ ಮನೆಯಲ್ಲಿ ವಾಸಿಸಲು ಜಾಗ ಬರದೇ ಇದ್ದುದರಿಂದ ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಕೂಡಿ ಇರುವ ವೇಳೆಯಲ್ಲಿ ನಮ್ಮೂರ ಮುಖ್ಯ ರಸ್ತೆಗೆ ಹೊಂದಿ ಒಂದು ಖುಲ್ಲಾ ಜಾಗೆಯನ್ನು ತೆಗೆದುಕೊಂಡಿದ್ದು ಆ ಜಾಗೆಯಲ್ಲಿ ನಾನು ಈಗ 10 ವರ್ಷಗಳ ಹಿಂದೆ ಮನೆಯನ್ನು ಕಟ್ಟಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಇಲ್ಲಿಯವರೆಗೆ ನನ್ನ ತಮ್ಮಂದಿರಾದ ಮಲ್ಲಣ್ಣ ಮತ್ತು ಪರಸಪ್ಪ ರವರು ಸುಮ್ಮನೆ ಇದ್ದು ಈಗ 3-4 ದಿನಗಳಿಂದ ಅವರ ಬೀಗರಾದ ಹಣಮಂತ್ರಾಯ ತಂದೆ ಹುಲಗಪ್ಪ ಕುರಿಯರ ಹಾಗೂ ಪರಸಪ್ಪ ತಂದೆ ಹಣಮಂತ್ರಾಯ ಕುರಿಯರ ಇವರ ಮಾತನ್ನು ಕೇಳಿ ನನ್ನ ತಮ್ಮಂದಿರು ನನಗೆ ಸೂಳೆ ಮಗನೇ ನಮ್ಮ ಪಾಲಿಗೆ ಬರುವ ಜಾಗೆಯಲ್ಲಿ ನೀನು ಮನೆ ಕಟ್ಟಿದಿ ಮನೆ ಕಟ್ಟುವಾಗ ನಮಗೆ ತಿಳಿಸಿರುವದಿಲ್ಲ, ಅಂತ ಮನೆ ತನಕ ಬಂದು ಬೈದಾಡುವದು ಮಾಡಹತ್ತಿದ್ದು ನಾನು ನನ್ನ ತಮ್ಮಂದಿರಿಗೆ ನೀವು ಹಳೆ ಮನೆಯಲ್ಲಿ ಇದ್ದುದರಿಂದ ನಿಮಗೆ ಹೇಳಿಯೇ ನಾನು ಮನೆ ಕಟ್ಟಿಕೊಂಡಿರುತ್ತೇನೆ ಅಂತ ಹೇಳಿದರೂ ಕೂಡಾ ಅವರು ನನ್ನ ಮೇಲೆ ಸಿಟ್ಟಾಗಿ ನೀನು ಕಟ್ಟಿದ ಮನೆಯನ್ನು ನಮಗೆ ಬಿಟ್ಟು ಕೊಡಬೇಕು ಅಂತ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ.ಹೀಗಿರುವಾಗ ಇಂದು ದಿನಾಂಕ 12.01.2021 ರಂದು ಮುಂಜಾನೆ 07:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಕುಳಿತಿದ್ದಾಗ ನನ್ನ ತಮ್ಮಂದಿರಾದ 1)ಮಲ್ಲಣ್ಣ ತಂದೆ ಹುಲಗಪ್ಪ ಜೋಗಂಡಬಾವಿ 2)ಪರಸಪ್ಪ ತಂದೆ ಹುಲಗಪ್ಪ ಜೋಗಂಡಬಾವಿ ಹಾಗೂ ನನ್ನ ತಮ್ಮಂದಿರ ಹೆಂಡತಿಯರಾದ 3)ಹುಲಗವ್ವ ಗಂಡ ಪರಸಪ್ಪ ಜೋಗಂಡಬಾವಿ 4) ನಿಂಗಮ್ಮ ಗಂಡ ಮಲ್ಲಣ್ಣ ಜೋಗಂಡಬಾವಿ ಹಾಗೂ ನನಗೆ ಅಳಿಯನಾಗಬೇಕಾದ 5) ಹಣಮಂತ್ರಾಯ ತಂದೆ ಹುಲಗಪ್ಪ ಕುರಿಯರ ಮತ್ತು ಇವರ ಮಗನಾದ 6) ಪರಸಪ್ಪ ತಂದೆ ಹಣಮಂತ್ರಾಯ ಕುರಿಯರ ಇವರೆಲ್ಲರೂ ಗುಂಪಾಗಿ ನಾನು ಕುಳಿತಲ್ಲಿಗೆ ನಮ್ಮ ಮನೆಯ ಮುಂದೆ ಬಂದು ನನಗೆ ಸೂಳೆ ಮಗನೇ ದ್ಯಾವ್ಯಾ ನಿನ್ನ ಸೊಕ್ಕು ಬಾಳ ಆಗಿದೆ ನಮ್ಮ ಜಾಗೆಯಲ್ಲಿ ನೀನು ಮನೆ ಕಟ್ಟಿದಿ, ನಿನ್ನ ಮನೆಯನ್ನು ನಮಗೆ ಬಿಡಬೇಕು ಇಲ್ಲದಿದ್ದರೆ ನಿನಗೆ ಸುಮ್ಮನೇ ಬಿಡುವದಿಲ್ಲ ಅಂತ ಒದರಾಡ ಹತ್ತಿದ್ದು ಆಗ ನಾನು ಅವರಿಗೆ ನೀವು ಹಳೆಯ ಮನೆಯಲ್ಲಿ ಇದ್ದಿರಿ ನಾನು ದುಡಿದು ನನ್ನ ಹಣದಲ್ಲಿ ಮನೆ ಕಟ್ಟಿಕೊಂಡಿದ್ದೇನೆ ಅಂತ ಅನ್ನುತ್ತಿರುವಾಗಲೇ ನನ್ನ ತಮ್ಮ ಮಲ್ಲಣ್ಣ ತಂದೆ ಹುಲಗಪ್ಪ ಇತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ಜೋರಾಗಿ ನನ್ನ ಹಣೆಯ ಬಲಬಾಜುವಿಗೆ ತಲೆಯ ಮುಂಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ಹಣಮಂತ್ರಾಯ ತಂದೆ ಹುಲಗಪ್ಪ ಕುರಿಯರ ಇತನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಕಂದುಗಟ್ಟಿದ ಗಾಯ ಮಾಡಿದ್ದು ಪರಸಪ್ಪ ತಂದೆ ಹುಲಗಪ್ಪ ಜೋಗಂಡಬಾವಿ, ಪರಸಪ್ಪ ತಂದೆ ಹಣಮಂತ್ರಾಯ ಕುರಿಯರ ಇವರುಗಳು ನನಗೆ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು ನಾನು ನೆಲಕ್ಕೆ ಬಿದ್ದಾಗ ಇಬ್ಬರು ನನ್ನ ಮೈಮೇಲೆಲ್ಲಾ ಒದ್ದು ತುಳಿದು ಗುಪ್ತಗಾಯ ಮಾಡಿದ್ದು ಆಗ ನಾನು ಚೀರಾಡ ಹತ್ತಿದಾಗ ಬಿಡಿಸಲು ಬಂದ ನನ್ನ ಹೆಂಡತಿ ಅಕ್ಕಮ್ಮ ರವರಿಗೆ ಹುಲಗವ್ವ ಗಂಡ ಪರಸಪ್ಪ ಜೋಗಂಡಬಾವಿ ಮತ್ತು ನಿಂಗಮ್ಮ ಗಂಡ ಮಲ್ಲಣ್ಣ ಜೋಗಂಡಬಾವಿ ಇಬ್ಬರೂ ಸೂಳೆ ಬಿಡಿಸಲಿಕ್ಕೆ ಬಂದಿಯಾ ಅಂತ ಬೈದು ಹುಲಗವ್ವಳು ಕೈಯಿಂದ ನನ್ನ ಎಡಕಪಾಳದ ಮೇಲೆ ಹೊಡೆದಿದ್ದು ನಿಂಗಮ್ಮಳು ಕೈ ಮುಷ್ಠಿ ಮಾಡಿ ನನ್ನ ಬೆನ್ನಿನ ಮೇಲೆ ಗುದ್ದಿ ಒಳಪೆಟ್ಟು ಮಾಡಿದ್ದು ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಚೀರಾಡಲು ದಾರಿಯ ಮೇಲಿಂದ ಹೋಗುತ್ತಿದ್ದ ನಮ್ಮೂರ ಬಸಣ್ಣ ತಂದೆ ಜಟ್ಟೆಪ್ಪ ಮೆಟ್ಟಿನವರ, ನಿಂಗಪ್ಪ ತಂದೆ ನರಸಪ್ಪ ಕಕ್ಕೇರಾ, ಅಂಬ್ರೇಶ ಸಿದ್ದಾಪೂರ ರವರು ಬಂದು ನೋಡಿ ನಮಗೆ ಹೊಡೆಯುವದನ್ನು ಬಿಡಿಸಿದ್ದು ಇವರು ಬಂದು ಬಿಡಿಸದಿದ್ದರೆ ಅವರೆಲ್ಲರೂ ನಮಗೆ ಇನ್ನೂ ಹೊಡೆಯುತ್ತಿದ್ದರು. ಹೋಗುವಾಗ ಮೇಲೆ ನಮೂದಿಸಿದ 6 ಜನರು ಸೂಳೆ ಮಕ್ಕಳೇ ಇವತ್ತು ನಮ್ಮ ಕೈಯಲ್ಲಿ ಉಳಿದಿದ್ದಿರಿ ಇನ್ನೊಂದು ಸಲ ಸಿಕ್ಕಾಗ ನಿಮಗೆ ಜೀವಂತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ಈ ಘಟನೆಯಲ್ಲಿ ನನ್ನ ಹೆಂಡತಿಗೆ ಅಷ್ಟೇನೂ ಪೆಟ್ಟಾಗಿರುವದಿಲ್ಲ, ಆಸ್ಪತ್ರೆಗೆ ಉಪಚಾರಕ್ಕಾಗಿ ಹೋಗುವದಿಲ್ಲ ನನಗೆ ಉಪಚಾರಕ್ಕೆ ಕಳುಹಿಸಿ ಕೊಡಬೇಕು ಹಾಗೂ ನನಗೆ ಮತ್ತು ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 6 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಪಿರ್ಯಾಧಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:02/2021 ಕಲಂ: 143, 147, 148, 323, 324, 504, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು</p><p style="text-align: justify;"><br /></p><p style="text-align: justify;"><b><span style="color: #783f04;">ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 03/2021 ಕಲಂ: 143, 147, 148, 341, 323, 324, 504, 506, ಸಂಗಡ 149 ಐಪಿಸಿ : </span></b>ಇಂದು ದಿನಾಂಕ:12.01.2021 ರಂದು ಸಾಯಂಕಾಲ 4:00 ಗಂಟೆಗೆ ಪಿರ್ಯಾಧಿ ಶ್ರೀ ಬಸವರಾಜ ತಂದೆ ಹಣಮಂತ್ರಾಯ ಕುರಿ ವ||32ವರ್ಷ ಜಾ||ಹಿಂದೂ ಕುರುಬರ ಉ||ಒಕ್ಕಲುತನ ಸಾ||ಕಡದರಾಳ ತಾ|| ಹುಣಸಗಿ ಜಿ|| ಯಾದಗಿರಿಇವರು ಠಾಣೆಗೆ ತನ್ನ ಹೇಳಿಕೆ ಫಿಯರ್ಾದಿಯನ್ನು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೇಂದರೆ ನಮ್ಮ ತಂದೆ ತಾಯಿಯವರಿಗೆ ಪರಸಪ್ಪ, ನಾನು ಮತ್ತು ನಿಂಗಣ್ಣ ಅಂತ ಮೂರು ಜನ ಗಂಡು ಮಕ್ಕಳು ಹಾಗೂ ಹುಲಗಮ್ಮ, ವಿಜಯಲಕ್ಷ್ಮೀ ಅಂತ ಇಬ್ಬರು ಹೆಣ್ಣು ಮಕ್ಕಳಿದ್ದು ನನ್ನದು ಮತ್ತು ಅಣ್ಣ ಪರಸಪ್ಪ ರವರದು ಮದುವೆಯಾಗಿದ್ದು ಹಾಗೂ ನನ್ನ ತಂಗಿಯರಾದ ಹುಲಗಮ್ಮ,ವಿಜಯಲಕ್ಷ್ಮೀ ರವರದ್ದು ಮದುವೆಯಾಗಿದ್ದು ತಂಗಿ ಹುಲಗಮ್ಮಳಿಗೆ ನಮ್ಮೂರಲ್ಲಿಯೇ ಪರಸಪ್ಪ ತಂದೆ ಹುಲಗಪ್ಪ ರವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಮ್ಮ ಮಾವ ಪರಸಪ್ಪ ರವರು 4 ಜನ ಅಣ್ಣ ತಮ್ಮಂದಿರಿದ್ದು 4 ಜನರು ಬೇರೆಬೇರೆಯಾಗಿದ್ದು ಅವರು 4 ಜನ ಅಣ್ಣತಮ್ಮಂದಿರಲ್ಲಿ ನನ್ನ ತಂಗಿ ಹುಲಗಮ್ಮಳ ಗಂಡನಾದ ಪರಸಪ್ಪನಿಗೆ ನಮ್ಮೂರ ಮುಖ್ಯ ರಸ್ತೆಗೆ ಹೊಂದಿ ಒಂದು ಖುಲ್ಲಾ ಜಾಗ ಅವನ ಪಾಲಿಗೆ ಬಂದಿದ್ದು ನನ್ನ ಮಾವನ ಪಾಲಿಗೆ ಬಂದ ಖುಲ್ಲ ಜಾಗೆಯಲ್ಲಿ ಅವನ ಅಣ್ಣನಾದ ದ್ಯಾವಪ್ಪನು ಈಗ 10 ವರ್ಷಗಳ ಹಿಂದೆ ಮಾವ ಪರಸಪ್ಪನಿಗೆ ಹಾಗೂ ಯಾರಿಗೂ ಹೇಳದೆ ಮನೆಯನ್ನು ಕಟ್ಟಿಕೊಂಡಿದ್ದು ನಮ್ಮ ಮಾವ ಪರಸಪ್ಪನು ತನ್ನ ಅಣ್ಣ ದ್ಯಾವಪ್ಪನಿಗೆ ನನ್ನ ಜಾಗೆಯಲ್ಲಿ ಯಾಕೆ ಮನೆ ಕಟ್ಟಿದಿ ಅಂತ ಕೇಳಿದ್ದಕ್ಕೆ ನನ್ನ ಮಾವ ಪರಸಪ್ಪನ ಮೇಲೆ ಹಾಗೂ ನಮ್ಮ ಮೇಲೆ ದ್ಯಾವಪ್ಪನು ಈಗ ಕೆಲ ದಿನಗಳಿಂದ ಸಿಟ್ಟಾಗಿ ಬೈದಾಡುತ್ತಾ ತಿರುಗಾಡುತ್ತಿದ್ದು ನಾವು ಅವನಿಗೆ ಯಾಕೆಬೈದಾಡುತ್ತಾ ತಿರುಗಾಡುತ್ತೀ ಅಂತ ಅಂದರೆ ಆ ಜಾಗ ನನ್ನದು ಇರುತ್ತದೆ ಅಂತ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ.ಹೀಗಿರುವಾಗ ಇಂದು ದಿನಾಂಕ 12.01.2021 ರಂದು ಮುಂಜಾನೆ 08:00 ಗಂಟೆಯ ಸುಮಾರಿಗೆ ನಾನು ನನ್ನ ಮಾವ ಪರಸಪ್ಪನ ಜಾಗೆಯಲ್ಲಿ ಮನೆ ಕಟ್ಟಿದ ದ್ಯಾವಪ್ಪನ ಮನೆಯ ಪಕ್ಕದಲ್ಲಿಯ ರಸ್ತೆಯಯ ಮೇಲಿಂದ ನಡೆದುಕೊಂಡು ಹೋಗುತ್ತಿರುವಾಗ ದ್ಯಾವಪ್ಪನ ಮನೆಯ ಮುಂದೆ 1) ದ್ಯಾವಪ್ಪ ತಂದೆ ಹುಲಗಪ್ಪ ಜೋಗಂಡಬಾವಿ ಹಾಗೂ ಆತನ ಹೆಂಡತಿಯಾದ 2) ಅಕ್ಕಮ್ಮ ಗಂಡ ದ್ಯಾವಪ್ಪ ಜೋಗಂಡಬಾವಿ ಹಾಗೂ ಕೊಟೆಗುಡ್ಡ ಗ್ರಾಮದ ದ್ಯಾವಪ್ಪನ ಮಗಳಾದ 3) ರೇಣಮ್ಮ ಗಂಡ ಸಿದ್ದಪ್ಪ ಹೀರೆಕುರುಬರ ಮತ್ತು ಈಕೆಯ ಗಂಡನಾದ 4) ಸಿದ್ದಪ್ಪ ತಂದೆ ನಿಂಗಪ್ಪ ಹೀರೆಕುರುಬರ ಸಾ:ಕೊಟೆಗುಡ್ಡ ಮತ್ತು ಬೂದಿಹಾಳ ಗ್ರಾಮದ 5) ಬಸಣ್ಣ ತಂದೆ ಮಲ್ಲಣ್ಣ ಚಿನ್ನಾಕರ ಹಾಗೂ 6) ಬೀರಪ್ಪ ತಂದೆ ಬಸಣ್ಣ ಚಿನ್ನಾಕರ ಇವರೆಲ್ಲರೂ ಕುಳಿತಿದ್ದು ನನ್ನನ್ನು ನೋಡಿದವರೆ ಇವರೆಲ್ಲರೂ ನನ್ನ ಹತ್ತಿರ ಬಂದವರೇ ನನಗೆ ತಡೆದು ನಿಲ್ಲಿಸಿ ಬೋಸಡಿ ಮಗನೇ ನಾವು ನಾವು ಅಣ್ಣ ತಮ್ಮಂದಿರು ಇದ್ದು ನೀನು ನಿನ್ನ ಮಾವ ಪರಸಪ್ಪನ ಜಾಗೆಯಲ್ಲಿ ನಾವು ಮನೆ ಕಟ್ಟಿದ್ದೇವೆ ಅಂತ ಪದೆಪದೆ ನಿಮ್ಮ ಮಾವನ ಜೊತೆ ಬಂದು ನಮ್ಮೊಂದಿಗೆ ತಕರಾರು ಮಾಡಿತ್ತೀರಿ ಸೂಳೆ ಮಗನೇ ಇವತ್ತು ನಿನೊಬ್ಬನೇ ನಮ್ಮ ಕೈಯಲ್ಲಿ ಸಿಕ್ಕಿದಿ ಇವತ್ತು ನಿನಗೆ ಬಿಡುವದಿಲ್ಲ ಅಂತ ಬೈದವರೇ ಅವರಲ್ಲಿಯ ದ್ಯಾವಪ್ಪ ತಂದೆ ಹುಲಗಪ್ಪ ಜೋಗಂಡಬಾವಿ ಇತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿನ ಮೇಲೆ ಮತ್ತು ಬಲಗಾಲ ತೊಡೆಯ ಮೇಲೆ ಹೊಡೆದು ಕಂದುಗಟ್ಟಿದ ಗಾಯ ಮಾಡಿದ್ದು ಬಸಣ್ಣ ತಂದೆ ಮಲ್ಲಪ್ಪ ಚಿನ್ನಾಕರ ಇತನು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಜೋರಾಗಿ ಬಿಸಿದ್ದು ನಾನು ಅದರಿಂದ ತಪ್ಪಿಸಿಕೊಂಡಿದ್ದು, ಸಿದ್ದಪ್ಪ ತಂದೆ ನಿಂಗಪ್ಪ ಹೀರೆಕುರುಬರ ಹಾಗೂ ಬೀರಪ್ಪ ತಂದೆ ಬಸಣ್ಣ ಚಿನ್ನಾಕರ ಇವರುಗಳು ನನ್ನ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು ನಾನು ನೆಲದ ಮೇಲೆ ಬಿದ್ದಾಗ ಅಕ್ಕಮ್ಮ ಗಂಡ ದ್ಯಾವಪ್ಪ ಮತ್ತು ರೇಣಮ್ಮ ಗಂಡ ಸಿದ್ದಪ್ಪ ಹೀರೆಕುರುಬರ ಇವರುಗಳು ನನ್ನ ಎದೆಯ ಮೇಲೆ ಹೊಟ್ಟೆಯ ಮೇಲೆ ಕಾಲಿನಿಂದ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದು ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತ ಚೀರಾಡಲು ಅಲ್ಲಿಂದಲೇ ದಾರಿಯ ಮೇಲೆ ಹೋಗುತ್ತಿದ್ದ ನಮ್ಮೂರ ನಿಂಗಪ್ಪ ತಂದೆ ಕವಡೆಪ್ಪ ಜೋಗಂಡಬಾವಿ, ನೀಲಪ್ಪ ತಂದೆ ಮಾಳಪ್ಪ ಹೀರೆಕುರುಬರ, ದಂಡಪ್ಪ ತಂದೆ ಜುಮ್ಮಣ್ಣ ಮೇಟಿ, ಪರಸಪ್ಪ ತಂದೆ ತಿಪ್ಪಣ್ಣ ಹರಿಜನ ಇವರುಗಳು ಬಂದು ನೋಡಿ ಬಿಡಿಸಿದ್ದು ಹೋಗುವಾಗ ಅವರೆಲ್ಲರೂ ಸೂಳೆ ಮಗನೇ ಬಸ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ನಾನು ನನ್ನ ಸಂಬಂಧಿಕರೊಂದಿಗೆ ಈ ಬಗ್ಗೆ ವಿಚಾರ ಮಾಡಿ ತಡವಾಗಿ ಈಗ ಬಂದು ದೂರು ಕೊಡುತ್ತಿದ್ದು ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.03/2021 ಕಲಂ:143, 147, 148, 341, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ. </p><p style="text-align: justify;"><br /></p><p style="text-align: justify;"><b><span style="color: #b4a7d6;">ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 04/2021 ಕಲಂ: 363 ಐಪಿಸಿ :</span></b> ಇಂದು ದಿನಾಂಕ:12.01.2021 ರಂದು ರಾತ್ರಿ 10:00 ಗಂಟೆಗೆ ಪಿರ್ಯಾದಿ ಶ್ರೀ ತಿರುಪತಿ ತಂದೆ ಶಟ್ಟೆಪ್ಪ ರಾಠೋಡ ವ||31ವರ್ಷ ಜಾ||ಹಿಂದೂ ಲಂಬಾಣಿ ಉ||ಒಕ್ಕಲುತನ ಸಾ||ಗೆದ್ದಲಮರಿ ತಾಂಡಾ ತಾ|| ಹುಣಸಗಿ ಜಿ|| ಯಾದಗಿರಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಫಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೇಂದರೆ ನಮ್ಮ ತಂದೆ ತಾಯಿಗೆ ನಾನು, ಲಕ್ಷ್ಮಣ, ಮಂಗಲಾಬಾಯಿ ಅಂತ ಮೂರು ಜನ ಮಕ್ಕಳಿದ್ದು ನಮ್ಮೆಲ್ಲರದು ಮದುವೆಯಾಗಿದ್ದು ನನ್ನ ತಮ್ಮ ಲಕ್ಷಣನು ತನ್ನ ಕುಟುಂಬದೊಂದಿಗೆ ಬೇರೆ ಮನೆ ಮಾಡಿಕೊಂಡು ಇದ್ದು ನನ್ನ ತಂದೆ ಶಟ್ಟೆಪ್ಪ ತಾಯಿ ದಾನಾಬಾಯಿ ರವರು ನನ್ನ ಸಂಗಡ ಇರುತ್ತಾರೆ. ನನಗೆ ರಾಜೇಶ,ರಾಜೇಶ್ವರಿ,ಸಾಗರ ಅಂತ ಮೂರು ಜನ ಮಕ್ಕಳು ಇರುತ್ತಾರೆ. ಹೀಗಿದ್ದು ನನ್ನ ಹೆಂಡತಿ ನಾಗಮಣಿ ವ:26 ವರ್ಷ ಉ:ಮನೆಗೆಲಸ ಇವರು 2020 ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ನಡೆದ ಗ್ರಾಮ ಪಂಚಾಯತ ಚುಣಾವಣೆಯಲ್ಲಿ ಗೆದ್ದಲಮರಿ ಗ್ರಾಮ ಪಂಚಾಯತದಿಂದ ನಮ್ಮ ತಾಂಡಾದ ವಾರ್ಡ ನಂ 3 ರಿಂದ ಸ್ವತಂತ್ರ ಅಭ್ಯಥರ್ಿಯಾಗಿ ಚುಣಾವಣೆಯಲ್ಲಿ ಸ್ಪಧರ್ಿಸಿ ವಿಜೇತಳಾಗಿದ್ದು ಇರುತ್ತದೆ. ನನ್ನ ತಂದೆ ಶಟ್ಟೆಪ್ಪನು ಇಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನಮ್ಮ ಹೊಲಕ್ಕೆ ಹೋಗಿದ್ದು ನಂತರ ನಾನು ಕೊಡೆಕಲ್ಲದಲ್ಲಿ ಕೆಲಸವಿದ್ದುದರಿಂದ ಕೊಡೆಕಲ್ಲಕ್ಕೆ ಬಂದಿದ್ದು ಮನೆಯಲ್ಲಿ ನನ್ನ ತಾಯಿ ದಾನಾಬಾಯಿ ನನ್ನ ಹೆಂಡತಿ ನಾಗಮಣಿ ಹಾಗೂ ಮಕ್ಕಳಾದ ರಾಜೇಶ, ರಾಜೇಶ್ವರಿ, ಸಾಗರ ರವರು ಇದ್ದು, ನಂತರ ನಾನು ಇಂದು ದಿನಾಂಕ 12.01.2021 ರಂದು ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ಕೊಡೆಕಲ್ಲದಲ್ಲಿದ್ದಾಗ ನನ್ನ ತಾಯಿ ದಾನಾಬಾಯಿಯು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ಈಗ ಸ್ವಲ್ಪ ಹೊತ್ತಿನ ಹಿಂದೆ ಮದ್ಯಾಹ್ನ 12:30 ಗಂಟೆಯ ಸುಮಾರಿಗೆ ನಮ್ಮ ತಾಂಡಾದ ಕೃಷ್ಣ ತಂದೆ ಹಣಮಂತ ಜಾಧವ ಹಾಗೂ ಬಸವರಾಜ @ ಗುಂಡಪ್ಪ ತಂದೆ ಕೃಷ್ಣಪ್ಪ ಜಾಧವ ಮತ್ತು ಶಾಂತಿಲಾಲ ತಂದೆ ಸಕ್ರೆಪ್ಪ ಪವಾರ ಇವರು ಬಂದು ನಿನ್ನ ಹೆಂಡತಿ ನಾಗಮಣಿಗೆ ಮತ್ತು ಮೊಮ್ಮಕ್ಕಳಾದ ರಾಜೇಶ ಹಾಗೂ ಸಾಗರ ರವರಿಗೆ ಒತ್ತಾಯ ಪೂರ್ವಕವಾಗಿ ಸೈಕಲ್ ಮೋಟರಗಳ ಮೇಲೆ ಕೂಡಿಸಿಕೊಂಡು ಹೋಗ ಹತ್ತಿದ್ದು ಆಗ ನಿನ್ನ ಹೆಂಡತಿ ನಾಗಮಣಿಯು ಯಾಕೆ ನನ್ನನ್ನು ಕರೆದುಕೊಂಡು ಹೋಗುತ್ತೀದ್ದಿರಿ ಅಂತ ಅಂದರೂ ಕೂಡ ಅವರು ಒತ್ತಯ ಪೂರ್ವಕವಾಗಿ ಮೋಟರ್ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿದ್ದಾಗಿ ಮತ್ತು ಈ ವೇಳೆ ನಿನ್ನ ತಮ್ಮ ಲಕ್ಷ್ಮಣ ಹಾಗೂ ನಿಮ್ಮ ಕಾಕ ಹೇಮಲಪ್ಪ ಮತ್ತು ನಮ್ಮ ತಾಂಡಾದ ವೆಂಕಟೇಶ ತಂದೆ ಹೇಮಲಪ್ಪ ಜಾಧವ ರವರು ಇದ್ದು ನಾವೆಲ್ಲರು ಅವರಿಗೆ ಎಷ್ಟೇ ಹೇಳಿದರೂ ಕೂಡ ಬಿಡದೆ ನಿನ್ನ ಹೆಂಡತಿ ಮತ್ತು ಮಕ್ಕಳಿಗೆ ಒತ್ತಾಯ ಪೂರ್ವಕವಾಗಿ ಸೈಕಲ್ ಮೋಟರಗಳ ಮೇಲೆ ಕೂಡಿಸಿಕೊಂಡು ಹೋಗ ಹತ್ತಿದ್ದು ಆಗ ನಿನ್ನ ಹೆಂಡತಿ ನಾಗಮಣಿಯನ್ನು ಹಾಗೂ ನಿನ್ನ ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದು ನಾವು ಅವರು ತಂದ ಮೋಟರ್ ಸೈಕಲಗಳ ನಂಬರ ನೋಡಿರುವದಿಲ್ಲ. ಮೋಟರ್ ಸೈಕಲ್ ನೋಡಿದರೆ ಗುರುತಿಸುತ್ತೇವೆ ಅಂತ ತಿಳಿಸಿದ್ದು ಕೂಡಲೇ ನಾನು ಕೊಡೆಕಲ್ಲದಿಂದ ನಮ್ಮ ತಾಂಡಾಕ್ಕೆ ಹೋಗಿ ನನ್ನ ತಾಯಿಗೆ ವಿಚಾರಿಸಲಾಗಿ ಪೋನಿನಲ್ಲಿ ತಿಳಿಸಿದಂತೆ ಹೇಳಿದ್ದು ನಮ್ಮ ತಾಂಡಾದ ಕೃಷ್ಣ ತಂದೆ ಹಣಮಂತ ಜಾಧವ ಹಾಗೂ ಬಸವರಾಜ @ ಗುಂಡಪ್ಪ ತಂದೆ ಕೃಷ್ಣಪ್ಪ ಜಾಧವ ಮತ್ತು ಶಾಂತಿಲಾಲ ತಂದೆ ಸಕ್ರೆಪ್ಪ ಪವಾರ ಇವರುಗಳು ಮುಂದೆ ನಡೆಯುವ ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆಯಲ್ಲಿ ನನ್ನ ಹೆಂಡತಿಯನ್ನು ಆಯ್ಕೆ ಮಾಡುವ ಸಲುವಾಗಿ ಬೆಂಬಲಿಸಬೇಕು ಅಂತ ಉದ್ದೇಶದಿಂದ ನನ್ನ ಹೆಂಡತಿಗೆ ಹಾಗೂ ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದು ಅಪಹರಣವಾದ ನನ್ನ ಹೆಂಡತಿ ನಾಗಮಣಿಯ ವಯ:26 ವರ್ಷ ಹಾಗೂ ನನ್ನ ಮಕ್ಕಳಾದ ರಾಜೇಶನ ವಯ:5 ವರ್ಷ 6 ತಿಂಗಳು, ಸಾಗರನ ವಯ:3 ವರ್ಷ ಇದ್ದು ಅಪಹರಣಕ್ಕೊಳಗಾದ ನನ್ನ ಹೆಂಡತಿ ಮತ್ತು ಮಕ್ಕಳನ್ನು ಪತ್ತೆ ಮಾಡಿ ಕೊಡಬೇಕು ಹಾಗೂ ಇವರನ್ನು ಅಪಹರಿಸಿಕೊಂಡು ಹೋದ ಕೃಷ್ಣ, ಬಸವರಾಜ @ ಗುಂಡಪ್ಪ ಮತ್ತು ಶಾಂತಿಲಾಲ ಪವಾರ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತ ಫಿಯರ್ಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.04/2021 ಕಲಂ:363 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.</p><p style="text-align: justify;"><br /></p><p style="text-align: justify;"><b><span style="color: #fff2cc;">ಶಹಪೂರ ಪೊಲೀಸ ಠಾಣೆ ಗುನ್ನೆ ನಂ:- 10/2021 ಕಲಂ ಕಲಂ. 143, 147 148, 447 323, 324, 504, 506 ಸಂಗಡ 149 ಐ.ಪಿ.ಸಿ. : </span></b>ಇಂದು ದಿನಾಂಕ: 12-01-2021 ರಂದು ಮುಂಜಾನೆ 11:00 ಎ.ಎಮ್.ಕ್ಕೆ ಕಲಬುರಗಿಯ ಸರಕಾರಿ ಆಸ್ಪತ್ರೆಗೆ ಎಮ್.ಎಲ್.ಸಿ. ವಿಚಾರಣೆಗೆ ಹೋಗಿದ್ದ ಶ್ರೀ ಕಾಶಿನಾಥ ಹೆಚ್.ಸಿ. 48 ರವರು 8:15 ಪಿ.ಎಮ್.ಕ್ಕೆ ಠಾಣೆಗೆ ಬಂದು ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಮಲ್ಲಾರೆಡ್ಡಿ ತಂದೆ ಸಿದ್ರಾಮರೆಡ್ಡಿ ಯಾಳವಾರ ವ||66 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಹಬ್ಬಳ್ಳಿ ತಾ|| ಶಹಾಪೂರ ರವರ ನೀಡಿದ ಹೆಳಿಕೆ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಏನಂದರೆ ನಮ್ಮ ತಂದೆ ತಾಯಿಯರಿಗೆ 3 ಜನ ಮಕ್ಕಳಿದ್ದು ನಾನು ಹಿರಿಯವನಾಗಿದ್ದು 2 ನೇಯವನು ಪಂಪಾರೆಡ್ಡಿ ಮತ್ತು 3 ನೇಯವನು ಚೆನ್ನಾರೆಡ್ಡಿ ಇದ್ದು ನಾವು 15 ವರ್ಷಗಳ ಹಿಂದೆ ಬೇರೆಯಾಗಿ ಆಸ್ತಿಯನ್ನು ಪಾಲು ಮಾಡಿಕೊಂಡಿದ್ದೇವೆ. ಪಂಪಾರೆಡ್ಡಿ ಇತನು ತನ್ನ ಪಾಲಿಗೆ ಬಂದ 09 ಎಕರೆ 19 ಗುಂಟೆ ಆಸ್ತಿಯಲ್ಲಿ 04 ಎಕರೆ ಚೆನ್ನಾರೆಡ್ಡಿಗೆ ಮತ್ತು ಉಳಿದ 05 ಎಕರೆ 19 ಗುಂಟೆ ಜಮೀನನ್ನು ನಮ್ಮೂರ ಶರಣಪ್ಪ ತಂದೆ ಭೀಮಪ್ಪ ದೋರಿ ಇತನಿಗೆ ಮಾರಾಟ ಮಾಡಿರುತ್ತಾನೆ. ಮತ್ತು ಪಂಪಾರೆಡ್ಡಿಯು 02 ವರ್ಷಗಳ ಹಿಂದೆ ಮೃತಪಟ್ಟಿರುತ್ತಾನೆ. ನಮ್ಮ ತಮ್ಮನ ಹೋಲ ಖರೀದಿಸಿದ ಶರಣಪ್ಪ ದೋರಿ ಮತ್ತು ಅವರ ಮನೆಯವರು 06 ವರ್ಷಗಳ ಹಿಂದಿನಿಂದ ಸಾಗುವಳಿ ಮಾಡುತ್ತಾ ಬಂದಿದ್ದು ನಮ್ಮ ಹೋಲ ಮತ್ತು ಶರಣಪ್ಪನು ಖರೀದಿಸಿದ ಹೋಲದ ಮಧ್ಯೆ ಒಂದು ಬಂದಾರಿ(ಒಡ್ಡು) ಇದ್ದು ಶರಣಪ್ಪ ಮತ್ತು ಅವರ ಮನೆಯವರು ಬಂದಾರಿ ಕಡಿದು ಅವರ ಹೋಲದಲ್ಲಿನ ಮಳೆ ನೀರು ಉದ್ದೇಶಪೂರ್ವಕವಾಗಿ ನಮ್ಮ ಹೋಲದಲ್ಲಿ ಬಿಟ್ಟು ನಮ್ಮ ಬೆಳೆಯು ಹಾಳಾಗುವಂತೆ ಮಾಡುತ್ತಾ ಬಂದಿದ್ದು ಇದೇ ವಿಷಯ 5 ವರ್ಷಗಳ ಹಿಂದೆ ಕೇಳಲು ಹೋದರೆ ನಮ್ಮ ಮೇಲೆ ವಿನಾಃ ಕಾರಣ ಅಟ್ರಾಸಿಟಿ ಕೇಸ ಮಾಡಿದ್ದು ನಾವು ಈಗಲೂ ಯಾದಗಿರಿಯ ಕೋರ್ಟಗೆ ತಿರುಗಾಡುತ್ತೀದ್ದೇವೆ. ಹಿಗಿದ್ದು ನಾನು ನಿನ್ನೆ ದಿನಾಂಕ-11/01/2021 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನಮ್ಮ ಹೋಲಕ್ಕೆ ಹೋಗಿ ಹೋಲವು ತಿರುಗಾಡಿ ನೋಡಿ ಬಾಂದಾರಿಗೆ ಹೋಗಿ ನೋಡಲಾಗಿ ಬಾಂದಾರಿ(ಒಡ್ಡು) ಕಡಿದು ಹಾಳು ಮಾಡಿದ್ದನ್ನು ನೋಡಿ ಮನೆಗೆ ಬಂದು ನಮ್ಮೂರ ದ್ಯಾಮವ್ವನ ಗುಡಿಯ ಹತ್ತೀರ ನಿಂತಿದ್ದೆ ನನ್ನ ಮಗನಾದ ಶರಣಗೌಡನಿಗೆ ನಾನು ಬೈಯುತ್ತಿದ್ದಾಗ ತಮಗೆ ಬೈಯುತ್ತೀದ್ದೇನೆ ಅಂತಾ ತಿಳಿದು ಈರಪ್ಪ ತಂದೆ ಅಯ್ಯಪ್ಪ ದೋರಿ ಇತನು ಏಕಾಏಕಿ ಬಂದು ನನಗೆ ಹೋಡೆದನು .ಅವನು ಹೋಡೆಯುವುದು ನನ್ನ ಮಗನಾದ ಶರಣಗೌಡನು ಬಿಡಿಸಿಕೊಂಡನು. ನಂತರ ನಾನು ಮನೆಗೆ ಹೋಗಿ ಊಟ ಮಾಡಿ ಮತ್ತೆ ಹೋಲಕ್ಕೆ ಹೋದೆನು. ಹೋಲದಲ್ಲಿ ಕೆಲಸ ಮಾಡುತ್ತಿದ್ದಾಗ 1. ಈರಪ್ಪ ತಂದೆ ಅಯ್ಯಪ್ಪ ದೋರಿ 2.ನಾಗರಾಜ ತಂದೆ ಭೀಮಪ್ಪ ದೋರಿ 3.ಅಯ್ಯಪ್ಪ ತಂದೆ ಹೋನ್ನಪ್ಪ ಬಡಿಗೇರ 4.ಭೀಮಪ್ಪ ತಂಧೆ ಹೋನ್ನಪ್ಪ ಬಡಿಗೇರ 5.ಶರಣಪ್ಪ ತಂದೆ ಭೀಮಪ್ಪ ಬಡಿಗೇರ ಇವರೆಲ್ಲರೂ ಕೂಡಿ ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದು ನಮ್ಮ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಏನಲೇ ಮಲ್ಲ್ಯ ಹೋಲದಲ್ಲಿ ಏನು ಕೆಲಸ ಮಾಡುತ್ತಿದ್ದಿ ನಿಮ್ಮ ಹೋಲ ನಾವು ಹಾಳು ಮಾಡುತ್ತೇವೆ ಏನ್ ಮಾಡಿಕೊತ್ತಿದಿ ಬೋಸಡಿ ಮಗನೇ ಅನ್ನುತ್ತಾ ನನ್ನೊಂದಿಗೆ ಜಗಳಕ್ಕೆ ಬಿದ್ದು ನನಗೆ ನೇಲಕ್ಕೆ ಕೆಡವಿ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದರು. ಬಡಿಗೆಯಿಂದ, ಕಲ್ಲಿನಿಂದ ಮತ್ತು ಕೈಯಿಂದ ನನ್ನ ಸೊಂಟಕ್ಕೆ ಕಾಲಿಗೆ ಹೋಡೆದು ಗುಪ್ತಗಾಯ ಮಾಡಿದರು. ನನಗೆ ತಲೆಯಿಂದ ರಕ್ತ ಬಂದ ಕಾರಣ ಅಸ್ವಸ್ಥನಾಗಿ ಸತ್ತೆನೆಪ್ಪೊ ಅಂತಾ ನೇಲಕ್ಕೆ ಬಿದ್ದು ಹೊದ್ದಾಡುತ್ತಿದ್ದಾಗ ನನ್ನ ಮಕ್ಕಳಾದ ಶರಣಗೌಡ ಮತ್ತು ಅಮೀನರೆಡ್ಡಿ ಇವರು ಬಂದು ಜಗಳ ಬಿಡಿಸಿದ್ದು ಇದೊಂದು ಸಲ ಬಿಟ್ಟಿದಿವಿ ಇನ್ನೊಮ್ಮ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬೀಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನನಗೆ ಹೋಲದಲ್ಲಿ ಹೋಡೆಯುವಾಗ ಅಂದಾಜು ಸಮಯ ಮದ್ಯಾಹ್ನ 01-00 ಗಂಟೆ ಆಗಿತ್ತು ನಾನು ಗಾಯಗೊಂಡು ಬಿದ್ದುದ್ದನ್ನು ನೋಡಿ ನನ್ನ ಮಕ್ಕಳಿಬ್ಬರೂ ಕೂಡಿ ನನಗೆ ಶಹಾಪೂರದ ಸರಕಾರಿ ದವಖಾನೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಸದ್ಯ ಸ್ವಲ್ಪ ಆರಾಮವಾಗಿರುತ್ತದೆ. ನಿನ್ನೆ ನಾನು ಅಸ್ವಸ್ಥನಾಗಿದ್ದರಿಂದ ಅವಸರದಲ್ಲಿ ಆಸ್ಪತ್ರೆಗೆ ಬಂದಿದ್ದರಿಂದ ದೂರು ನೀಡಲು ಆಗಿರುವದಿಲ್ಲ ಆದ್ದರಿಂದ ಹೋಲದ ವಿಷಯದಲ್ಲಿ ದುರುದ್ದೇಶದಿಂದ ನಮ್ಮೊಂದಿಗೆ ಜಗಳ ಮಾಡಿ ಕೈಯಿಂದ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೋಡೆದು ಗಾಯಗೊಳಿಸಿ ಜೀವದ ಬೇದರಿಕೆ ಹಾಕಿದ ಈರಪ್ಪ, ನಾಗರಾಜ, ಅಯ್ಯಪ್ಪ, ಭೀಮಪ್ಪ ಮತ್ತು ಶರಣಪ್ಪ ಇವರ ಮೇಲೆ ಕೇಸು ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿ ಬರೆಯಿಸಿದ ಹೇಳಿಕೆ ನೀಜವಿರುತ್ತದೆ. ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 10/2020 ಕಲಂ. 143, 147 148, 447, 323, 324, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು </p><p style="text-align: justify;"><br /></p><p style="text-align: justify;"><b><span style="color: #134f5c;">ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 03/2021 ಕಲಂ 279, 338 ಐಪಿಸಿ : </span></b>ನಿನ್ನೆ ದಿನಾಂಕ 11/01/2021 ರಂದು ಮದ್ಯಾಹ್ನ 12 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಮಾನ್ಯ ಎಸ್.ಪಿ ಸಾಹೇಬರ ಕಾಯರ್ಾಲಯದ ಬಳಿ ಈ ಕೇಸಿನ ಫಿಯರ್ಾದಿಯ ಮಗನಾದ ಗಾಯಾಳು ಅಮೂಲ್ ಈತನು ತನ್ನ ಟ್ಯೂಷನ್ ತರಗತಿಯಿಂದ ಬಿಟ್ಟು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಆರೋಪಿತ ಮೋಟಾರು ಸೈಕಲ್ ನಂಬರ ಕೆಎ-33, ವಾಯ್-0555 ನೇದ್ದನ್ನು ಯಾದಗಿರಿ ಕಡೆಯಿಂದ ವಾಡಿ ರಸ್ತೆ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ಹಿಂದಿನಿಂದ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಗಾಯಾಳು ಅಮೂಲ್ ಈತನಿಗೆ ತಲೆಗೆ ಭಾರೀ ಗುಪ್ತಗಾಯ, ಬಲಗಡೆ ಕಣ್ಣಿಗೆ ಭಾರೀ ಒಳಪೆಟ್ಟಾಗಿದ್ದು ಇರುತ್ತದೆ. ಈ ಘಟನೆ ಬಗ್ಗೆ ಪಿಯರ್ಾದಿ ಗಾಯಾಳು ಈತನಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಮತ್ತು ತನ್ನ ಮನೆಯವರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 12/01/2021 ರಂದು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಪಿಯರ್ಾದಿ ದೂರು ನೀಡಿದ್ದು ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.03/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-21586650936679559022021-01-09T22:08:00.001-08:002021-01-09T22:08:07.812-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/01/2021 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"> <b><span style="color: #fcff01;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/01/2021 </span></b></p><p style="text-align: justify;"><b><span style="color: #351c75;">ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 01/2021 ಕಲಂ 279, 338 ಐಪಿಸಿ :</span></b> ನಿನ್ನೆ ದಿನಾಂಕ 08/01/2021 ರಂದು ಮದ್ಯಾಹ್ನ 2 ಪಿ.ಎಂ.ದ ಸುಮಾರಿಗೆ ಯಾದಗಿರಿ ನಗರದ ಸುಭಾಷ್ ವೃತ್ತದ ಬಳಿ ಮುಖ್ಯ ರಸ್ತೆಯ ಮೇಲೆ ಈ ಕೇಸಿನ ಫಿಯರ್ಾದಿಯ ತಂದೆಯಾದ ಗಾಯಾಳು ಮೋಹನಕುಮಾರ ಇವರು ಸುಬಾಷ್ ವೃತ್ತದ ಕಡೆಯಿಂದ ಹಳೆ ಬಸ್ ನಿಲ್ದಾಣದ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಆರೋಪಿತ ಮೋಟಾರು ಸೈಕಲ್ ನಂಬರ ಕೆಎ-33, ಜೆ-4287 ನೇದ್ದನ್ನು ಸುಭಾಷ್ ವೃತ್ತದ ಕಡೆಯಿಂದ ಹಳೆ ಬಸ್ ನಿಲ್ದಾಣದ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ಹಿಂದಿನಿಂದ ಹೋಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸೊಂಟಕ್ಕೆ, ಎಡಗಾಲಿನ ತೊಡೆಯ ಭಾಗಕ್ಕೆ ಭಾರೀ ಒಳಪೆಟ್ಟಾಗಿರುತ್ತದೆ. ಎಡಗೈ ಮಣಿಕಟ್ಟಿನ ಹತ್ತಿರ ಭಾರೀ ಗುಪ್ತಗಾಯವಾಗಿ ಮುರಿದಿದ್ದು ಇರುತ್ತದೆ. ಈ ಘಟನೆ ಬಗ್ಗೆ ಪಿಯರ್ಾದಿ/ಗಾಯಾಳು ತನ್ನ ಮನೆಯವರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 09/01/2021 ರಂದು 12-30 ಪಿ.ಎಂ.ಕ್ಕೆ ಹಾಜರಾಗಿ ದೂರು ನೀಡಿದ್ದು ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.01/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.</p><p style="text-align: justify;"><b><span style="color: #660000;">ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 02/2021 ಕಲಂ 78(3) ಕೆಪಿ ಯ್ಯಾಕ್ಟ :</span></b> ಇಂದು ದಿನಾಂಕ 09/01/2021 ರಂದು 02.30 ಪಿ.ಎಮ್.ಕ್ಕೆ ಮುಡಬೂಳ ಗ್ರಾಮದ ಚೌಡಿ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 04.00 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5.15 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2170=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.</p><p style="text-align: justify;"><b><span style="color: #93c47d;">ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 05/2021 ಕಲಂ: 195(ಎ),506 ಸಂ.34 ಐಪಿಸಿ :</span></b> ಇಂದು ದಿನಾಂಕ.09/01/2021 ರಂದು 8-30 ಪಿಎಂಕ್ಕೆ ಪಿರ್ಯಾಧಿ ಶ್ರೀ ಮರಿಲಿಂಗಪ್ಪ ತಂದೆ ತಿಮ್ಮಣ್ಣ ಕನ್ನಳ್ಳಿ ವ;46 ಜಾ; ಬೇಡರು ಉ; ಜಿಲ್ಲಾ ಪಂಚಾಯತ ಸದಸ್ಯರು ಸಾ; ಕನರ್ಾಳ ತಾ; ಶೋರಾಪೂರ ಹಾ.ವ; ವಿಶ್ವರಾಧ್ಯ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಜಿಲ್ಲಾ ಪಂಚಾಯತ ಸದಸ್ಯನಿದ್ದು ಜಿಲ್ಲಾ ಪಂಚಾಯತಿಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದು ಯಾದಗಿರಿಯ ವಿಶ್ವರಾಧ್ಯ ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ದಿನಾಂಕ;24/06/2020 ರಂದು ಯಾದಗಿರಿ-ಚಿತ್ತಾಪೂರ ರಸ್ತೆಯ ಮೇಲೆ ಬರುವ ಬಿರನಕಲ್ ಹಣಮೇಗೌಡ ಇವರ ಮನೆಗೆ ಹೋಗುವ ಕ್ರಾಸಿನ ರಸ್ತೆಯಲ್ಲಿ ನನಗೆ ಕೆಲವರು ಹೊಡೆಬಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ಗುನ್ನೆ ನಂ.52/2020 ಕಲಂ.307 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಹಿಗೀದ್ದು ಇಂದು ದಿನಾಂಕ; 09/01/2021 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸಂಗಡ ಅಳಿಯಂದಿರಾದ ಯಲ್ಲಪ್ಪ ತಂದೆ ಮಹಾದೇವಪ್ಪ ಪೂಜಾರಿ, ರಂಗಪ್ಪ ತಂದೆ ಮಲ್ಲಯ್ಯ ನಾಗುಂಡಿ ಸಾ; ಇಬ್ಬರೂ ಕನರ್ಾಳ ಹಾಗೂ ನಮ್ಮ ವಾಹನದ ಚಾಲಕನಾದ ಮಡಿವಾಳಪ್ಪ ತಂದೆ ಹಳೆಪ್ಪ ಬಿರಾದಾರ ಸಾ; ಉಳ್ಳೆಸೂಗೂರು ಕೂಡಿಕೊಂಡು ಯಾದಗಿರಿ ನಗರದ ಡಾನಬೊಸ್ಕೋ ಶಾಲೆಯ ಹತ್ತಿರದ ಗುರುಸುಣಗಿ ಬೈಪಾಸ ರೈಲ್ವೆ ಬ್ರಿಡ್ಜ ಮೇಲೆ ನಮ್ಮ ವಾಹನವನ್ನು ನಿಲ್ಲಿಸಿ ವಾಕಿಂಗ್ ಮಾಡುತ್ತಿರುವಾಗ ನನ್ನ ಸಂಗಡ ಇದ್ದ ಮೂರು ಜನರು ಸುಸ್ತಾಗಿ ರೈಲ್ವೆ ಬ್ರಿಡ್ಜ ಮೇಲೆ ಉಳಿದುಕೊಂಡರು. ನಾನು ಹಾಗೆಯೇ ವಾಕಿಂಗ್ ಮಾಡುತ್ತಾ ಮುಂದೆ ಅಬ್ಬೆ ತುಮಕೂರು ಬೈಪಾಸ ಕ್ರಾಸ ಹತ್ತಿರ ಹೊರಟಾಗ 6-45 ಪಿಎಮ್ ಸುಮಾರಿಗೆ ಯಾರೋ 3-4 ಜನರು ಅಪರಿಚಿತ ವ್ಯಕ್ತಿಗಳು ನನ್ನ ಹತ್ತಿರ ಬಂದು ನೀನು ನಮ್ಮವರ ವಿರುದ್ದ ಕೇಸು ಮಾಡಿಸಿದ್ದಿ ನೀನು ಅವರ ವಿರುದ್ದ ಸಾಕ್ಷಿ ನುಡಿಯಬೇಡ ಒಂದು ವೇಳೆ ಅವರ ವಿರುದ್ದ ಸಾಕ್ಷಿ ನುಡಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ದು ಆಗ ನಾನು ಹಿಂದಕ್ಕೆ ತಿರುಗಿ ನನ್ನ ಸಂಗಡ ಬಂದಿದ್ದ ಯಲ್ಲಪ್ಪ, ರಂಗಪ್ಪ, ಮಡಿವಾಳಪ್ಪ ಇವರಿಗೆ ಕೂಗಿದಾಗ ಅವರು ನನ್ನ ಕಡೆಗೆ ಬರುತ್ತಿರುವುದನ್ನು ಕಂಡು ಅವರೆಲ್ಲರೂ ನಿನಗೆ ಇನ್ನೊಂದು ಸಲಾ ಸೀಗು ಮಗನೇ ನೋಡಿಕೊಳ್ಳುತ್ತೇವೆ ಅಂತಾ ಅಲ್ಲಿಂದ ಹೊರಟು ಹೋದರು. ಸದರಿಯವರನ್ನು ನಾನು ನೋಡಿದಲ್ಲಿ ಗುತರ್ಿಸುತ್ತೇನೆ.<span style="white-space: pre;"> </span>ಕಾರಣ ಹಿಂದೆ ಜರುಗಿದ ಘಟನೆಗೆ ಸಂಭಂಧಿಸಿದಂತೆ ಅಪರಿಚಿತ ವ್ಯಕ್ತಿಗಳು ನನಗೆ ಕೋರ್ಟ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.05/2021 ಕಲಂ.195(ಎ),506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡನು.</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com1tag:blogger.com,1999:blog-1075330744597463719.post-43167457551352158812021-01-08T21:31:00.005-08:002021-01-08T21:31:40.821-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/01/2021 <div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p style="text-align: justify;"><br /></p><p style="text-align: justify;"><br /></p><p style="text-align: justify;"> <b><span style="color: #0b5394;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/01/2021 </span></b></p><p style="text-align: justify;"><b><span style="color: #0c343d;">ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 08/2021 ಕಲಂ 279, 304(ಎ) ಐ.ಪಿ.ಸಿ :</span></b> ಇಂದು ದಿನಾಂಕ 08/01/2021 ರಂದು ಮದ್ಯಾಹ್ನ 13-00 ಗಂಟೆಗೆ ಫಿಯರ್ಾದಿ ಶ್ರೀ ಬಸವರಾಜ ತಂದೆ ಈರಸಂಗಪ್ಪ ಕಾಮನಟಗಿ ವಯ 48 ವರ್ಷ ಜಾತಿ ಲಿಂಗಾಯತ ಉಃ ಕಿರಾಣಾ ವ್ಯಾಪಾರ ಸಾಃ ಪೇಠ ಅಮ್ಮಾಪೂರ ತಾಃ ಸುರಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 08/01/2021 ರಂದು ಮುಂಜಾನೆ 09-30 ಗಂಟೆಗೆ ಪೇಠ ಅಮ್ಮಾಪೂರದಿಂದ ಫಿಯರ್ಾದಿಯು ತನ್ನ ಮಗ ಶಿವಕುಮಾರನೊಂದಿಗೆ ತಮ್ಮ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂಬರ ಏಂ-33-ಙ-5958 ನೇದ್ದರ ಮೇಲೆ, ಈ ದಿನ ಶಹಾಪೂರದಲ್ಲಿ ಶುಕ್ರವಾರ ಸಂತೆ ಇದ್ದುದ್ದರಿಂದ ಜೋಳ ಖರೀದಿ ಮಾಡಲು ಬಂದಿದ್ದು, ಶಹಾಪೂರದ ಗಂಜ ಏರಿಯಾದಲ್ಲಿ ಜೋಳ ಖರೀದಿ ಮಾಡಿ ವಾಹನದಲ್ಲಿ ಹಾಕಿ ಊರಿಗೆ ಕಳುಹಿಸಿದ್ದು. ನಂತರ ಶಹಾಪೂಋದ ಗಂಜ ಏರಿಯಾದಿಂದ ಫಿಯರ್ಾದಿಯವರು ತನ್ನ ಮಗನೊಂದಿಗೆ ಮೋಟರ್ ಸೈಕಲ್ ಮೇಲೆ ಕುಳಿತುಕೊಂಡು ಊರಿಗೆ ಹೋಗುತಿದ್ದರು, ಶಿವಕುಮಾರ ಮೋಟರ್ ಸೈಕಲ್ ಚಲಾಯಿಸುತಿದ್ದನು, ಫಿಯರ್ಾದಿ ಹಿಂದುಗಡೆ ಕುಳಿತುಕೊಂಡಿದ್ದನು. ಇಂದು ಮುಂಜಾನೆ 11.45 ಗಂಟೆಯ ಸುಮಾರಿಗೆ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿದ್ದಾಗ ಮನೆಗೆ ಏನಾದರೂ ಬೇಕರಿ ವಸ್ತುಗಳನ್ನು ತೆಗೆದುಕೊಂಡು ಹೋದರಾಯಿತು ಅಂತಾ ತಿಳಿಸಿ ಶಿವಕುಮಾರನು ತನಗೆ ಸುರಪುರ ರೋಡಿಗೆ ಇಳಿಸಿ ತಾನು ಮೋಟರ ಸೈಕಲ್ದಲ್ಲಿ ಬಸವೇಶ್ವರ ವೃತ್ತದಲ್ಲಿರುವ ಉಪ್ಪಿನ ಅವರ ಗೊಬ್ಬರ ಅಂಗಡಿ ಕಡೆಗೆ ಹೋಗುತ್ತಿದ್ದಾಗ ಎದರುಗಡೆಯಿಂದ ಅಂದರೆ ಹಳೆ ಬಸ್ ನಿಲ್ದಾಣದ ಕಡೆಯಿಂದ ಒಂದು ಲಾರಿ ನಂಬರ ಒಕ-06-ಊಅ-1576 ನೇದ್ದರ ಚಾಲಕನಾದ ಕೈಸರ್ ಶಾಹೀಮ್ ತಂದೆ ನಬಿ ಶರೀಫ್, ಜಗ್ ಮಗ್ ವಯ 52 ವರ್ಷ ಜಾತಿ ಮುಸ್ಲಿಂ ಸಾಃ ಕುಂಬಾರವಾಡಿ ಏರಿಯಾ ಯಾದಗಿರಿ ಹಾಲಿವಸತಿ ಶಾಲಿಮಿಜರ್ಾ ಮಸೀದ ಹತ್ತಿರ ಆಸರ ಮೊಹಲ್ಲಾ ಯಾದಗಿರಿ ಇವನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮಗನಿಗೆ ಡಿಕ್ಕಿಪಡಿಸಿದ್ದರಿಂದ ಶಿವಕುಮಾರನು ಮೋಟರ ಸೈಕಲ್ ಸಮೇತವಾಗಿ ರೋಡಿನ ಮೇಲೆ ಬಿದ್ದ ಪರಿಣಾಮ ತನ್ನ ಮಗನಿಗೆ ಬಲಭಾಗದ ಕಿವಿ ಹರಿದು ಕಟ್ಟಾಗಿ ಭಾರೀ ರಕ್ತಗಾಯವಾಗಿರುತ್ತದೆ, ತಲೆ ಎಡಭಾಗಕ್ಕೆ ಭಾರೀ ರಕ್ತಗಾಯವಾಗಿ ಎಡ ಕಿವಿಯ ಮೇಲ್ಭಾಗದಲ್ಲಿ ತರಚಿ ತಲೆಯ ಕೂದುಲು ಕಿತ್ತಿರುತ್ತವೆ. ಎರಡೂ ಕಿವಿ, ಮೂಗು ಮತ್ತು ಬಾಯಿ ಇಂದ ರಕ್ತ ಬಂದಿರುತ್ತದೆ. ಎಡ ಭುಜಕ್ಕೆ ತರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ತನ್ನ ಮಗ ಶಿವಕುಮಾರನ ಸಾವಿಗೆ ಕಾರಣನಾದ ಲಾರಿ ನಂಬರ ಒಕ-06-ಊಅ-1576 ನೇದ್ದರ ಚಾಲಕನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 08/2021 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.</p><p style="text-align: justify;"><b><span style="color: #666666;">ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 08/2021 ಕಲಂ: 279, 337, 304(ಎ) ಐಪಿಸಿ ಸಂ 122 ಐಎಮ್ಐ ಎಕ್ಟ್ :</span></b> ಇಂದು ದಿನಾಂಕ:08/01/2021 ರಂದು ಮೃತ ಶರಣಪ್ಪ ತಂದೆ ಲಕ್ಷ್ಮಣ ಈತನು ಜೇವಗರ್ಿಯಿಂದ ತನ್ನ ಮೋಟರ್ ಸೈಕಲ್ ನಂ. ಕೆಎ 33 ವೈ 0155 ನೇದ್ದರ ಮೇಲೆ ಶಹಾಪೂರ ಮಾರ್ಗವಾಗಿ ಯಾದಗಿರಿಗೆ ಹೊರಟಿದ್ದು, ಶಹಾಪೂರ-ಯಾದಗಿರಿ ಮೇನ ರೋಡ ನಾಯ್ಕಲ್ ಪೆಟ್ರೋಲ್ ಬಂಕ ಸಮೀಪ ರಾತ್ರಿ 8 ಪಿಎಮ್ ಸುಮಾರಿಗೆ ಮುಂದುಗಡೆ ಟ್ರ್ಯಾಕ್ಟರ ನಂ. ಕೆಎ 33 ಟಿಎ 4887 ಟ್ರ್ಯಾಲಿ ನಂ. ಇರುವುದಿಲ್ಲ. ಇದರ ಚಾಲಕ ಮಲ್ಲಪ್ಪನು ಟ್ರ್ಯಾಕ್ಟರ ಟ್ರ್ಯಾಲಿಗೆ ಹಿಂದುಗಡೆ ರೇಡಿಯಂ ಸ್ಟಿಕ್ಕರ ವೈಗೆರೆ ಹಚ್ಚದೆ ನಿರ್ಲಕ್ಷ ವಹಿಸಿ, ಟ್ರ್ಯಾಕ್ಟರನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ, ಹೊರಟವನು ಒಮ್ಮೆಲೆ ಬ್ರೆಕ್ ಹಾಕಿದ್ದರಿಂದ ಶರಣಪ್ಪನು ಮೋಟರ್ ಸೈಕಲನ್ನು ಟ್ರ್ಯಾಕ್ಟರ ಟ್ರ್ಯಾಲಿಗೆ ಗುದ್ದಿ, ಎದೆಗೆ ಭಾರಿ ಒಳಪೆಟ್ಟಾಗಿ ಎಲುಬು ಮುರಿದು, ಅಲ್ಲಲ್ಲಿ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಕಾಲು ಇಳೆ ಬಿಟ್ಟು ಕುಳಿತುಕೊಂಡಿದ್ದ ರಾಧಮ್ಮ ಇವಳ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 08/2021 ಕಲಂ: 279, 337, 304(ಎ) ಐಪಿಸಿ ಸಂ 122 ಐಎಮ್ಐ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-45286787121151305932021-01-07T21:05:00.001-08:002021-01-07T21:05:05.398-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/01/2021 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"> <b><span style="color: #ffa400;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/01/2021 </span></b></p><p style="text-align: justify;"><b><span style="color: #ff00fe;">ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ 379 ಐಪಿಸಿ :</span></b> ಫಿಯರ್ಾದಿ ಸಾರಾಂಶವೇನೆಂದರೆ, ನಾನು ಜೀವೋ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ಯಾದಗಿರಿಯ ಲಕ್ಷ್ಮೀ ನಗರದ ಸೋಮರೆಡ್ಡಿ ತಂದೆ ಬಸಣ್ಣ ದೇಸಾಯಿ ಸಾ|| ಲಕ್ಷ್ಮೀ ನಗರ ಯಾದಗಿರಿ ಇವರ ಮನೆಯಲ್ಲಿ ಬಾಡಿಗೆ ಇರುತ್ತೇನೆ. ನನ್ನದೊಂದು ಹೊಂಡಾ ಶೈನ್ ಮೋಟರ್ ಸೈಕಲ್ ನಂ ಏಂ 33, ಏ 3498 ಇದ್ದು, ಅದರ ಇಟಿರಟಿಜ ಓಠ-ಎಅ36ಇ2280670, ಅಚಿ ಓಠ-ಒಇ4ಎಅ36ಅಃಃ8188501, ಅಂತಾ ಇರುತ್ತದೆ. ಸದರಿ ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 20,000/ ರೂಪಾಯಿಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು, ದಿನಾಂಕ 07/11/2020 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ನನ್ನ ಮೋಟರ್ ಸೈಕಲ್ ನಾನು ಬಾಡಿಗೆ ಇದ್ದ ಮನೆಯ ಮುಂದೆ ನಿಲ್ಲಿಸಿ, ನಾನು ಮನೆಯಲ್ಲಿ ಉಳಿದುಕೊಂಡೆನು. ನಂತರ ದಿನಾಂಕ 08/11/2020 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ಮನೆಯ ಅಕ್ಕ ಪಕ್ಕದಲ್ಲಿ ನೋಡಿದರೂ ನನ್ನ ಗಾಡಿ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನನ್ನ ಮೋಟರ್ ಸೈಕಲ್ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 04/2021 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. </p><p style="text-align: justify;"><br /></p><p style="text-align: justify;"><b><span style="color: #b45f06;">ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 05/2021 ಕಲಂ 279 337 338 ಐ.ಪಿ.ಸಿ. : </span></b>ಆರೋಪಿತನು ದಿನಾಂಕ: 31-12-2020 ರಂದು 11:15 ಪಿ.ಎಮ್.ಕ್ಕೆ ಸುಮಾರಿಗೆ ಆರೋಪಿತು ತನ್ನ ಆಟೋ ನಂ. ಕೆ.ಎ.33-ಎ-4504 ನೇದ್ದನ್ನು ಶಹಾಪುರದಿಂದ ಸಗರ ಗ್ರಾಮಕ್ಕೆ ಪ್ರಯಾಣಿಕರನ್ನು ಕುಳ್ಳಿಸಿಕೊಂಡು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಚಾಂದ ಪಟ್ರೋಲ ಪಂಪ ಹತ್ತಿರ ಎದುರಿಗೆ ಬರುತ್ತಿದ್ದ ವ್ರೆಟಾರ ಸೈಕಲ್ ನಂ. ಕೆ.ಎ.33- ಕ್ಯೂ- 7918 ನೇದ್ದಕ್ಕೆ ಡಿಕ್ಕಿ ಪಡಿಸಿ ಆಟೋ ಪಲ್ಟಿ ಮಾಡಿ ಆಟೋದಲ್ಲಿದ್ದ ಪ್ರಯಾಣಿಕರಿಗೆ ಮತ್ತು ಮೊಟಾರ ಸೈಕಲ್ ಸವಾರನಿಗೆ ಭಾರೀ ಮತ್ತು ಸಾದಾ ಗಾಯ ಮಾಡಿದ್ದು ಗಾಯಾಳು ಉಪಚಾರಕ್ಕೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಇತ್ಯಾದಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.05/2021 ಕಲಂ. 279, 337, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಕಲಿಸಿಕೊಂಡು ತನಿಖೆ ಕೈಗೊಂಡೆನು.</p><p style="text-align: justify;"><br /></p><p style="text-align: justify;"><b><span style="color: #4c1130;">ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 06/2021.ಕಲಂಃ 78(3) ಕೆ.ಪಿ.ಆ್ಯಕ್ಟ :</span></b> ಇಂದು ದಿನಾಂಕ 07/01/2021 ರಂದು 19-30 ಗಂಟೆಗೆ ಸ|| ತ|| ಪಿಯರ್ಾದಿ ಶಾಮಸುಂದರ ಪಿ.ಎಸ್.ಐ.(ಅ.ವಿ) ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ 07/01/2021 ರಂದು 17-00 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂರ ಹಳಿಪೇಠದ ಸಿದ್ದಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆಗಳು ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ಸದರಿ ಅಪರಾದವು ಅಸಂಜ್ಞಯ ಅಪರಾದವಾಗಿದ್ದರಿಂದ ಠಾಣೆಯ ಎನ್ ಸಿ. 2/2021 ನ್ನೇದ್ದನ್ನು ದಾಖಲಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ವ್ಯವಹಾರ ಮಾಡಿ 17-20 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಮಾಳಪ್ಪ ಹೆಚ್.ಸಿ.64. ಲಕ್ಕಪ್ಪ ಪಿ.ಸಿ.163. ಗೋಕುಲ್ ಪಿ.ಸಿ.172. ಭೀಮನಗೌಡ ಪಿ.ಸಿ.402. ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಗೋಕುಲ್ ಹುಸೇನ ಪಿ.ಸಿ.172. ರವರಿಗೆ 17-30 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 30 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 50 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು 17-35 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.</p><p style="text-align: justify;"> ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ. ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ನಡೆದುಕೊಂಡು ದಾಳಿ ಕುರಿತು ಠಾಣೆಯಿಂದ 17-40 ಗಂಟೆಗೆ ಹೊರಟೇವು. ನೇರವಾಗಿ ಶಹಾಪೂರ ಹಳಿಪೇಠದ ಸಿದ್ದಲಿಂಗೇಶ್ವರ ಗುಡಿಯ 17-50 ಗಂಟೆಗೆ ಹೋಗಿ ಸುಮಾರು 15 ಮೀಟರ ದೂರದಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಸಿದ್ದಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾವಾದ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತಿದ್ದ, ಸದರಿಯವನು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದ ಬಗ್ಗೆ ಪಂಚರ ಸಮಕ್ಷಮದಲ್ಲಿ ಖಚಿತ ಪಡಿಸಿಕೊಂಡು, ನಾನು ಮತ್ತು ಸಿಬ್ಬಂದಿಯವರು 17-55 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿಕ್ಕಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲು ಚಂದ್ರಶೇಖರ ತಂದೆ ಮಲ್ಲಿಕಾಜರ್ುನ ಬಳಗಾರ ವ|| 42 ಜಾ|| ಲಿಂಗಾಯತ ಉ|| ಮಟಕಾಬರೆದುಕೊಳ್ಳೂವದು ಸಾ|| ಹಳಿಪೇಠ ಶಹಾಪೂರ ಅಂತ ಹೇಳಿದನು. ಈತನ ಹತ್ತಿರ ನಗದು ಹಣ 560-00 ರೂಪಾಯಿ ಮತ್ತು 1 ಬಾಲ್ ಪೆನ್ ಸಿಕ್ಕಿದ್ದು ಮತ್ತು 2 ಮಟಕಾ ಚೀಟಿಗಳು, ಸದರಿಯವನಿಗೆ ಸಿಕ್ಕ ಮುದ್ದೆಮಾಲಿನ ಬಗ್ಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಅಂತ ಹೇಳಿದನು. ನಗದು ಹಣ 560-00 ರೂಪಾಯಿ ಮತ್ತು 2 ಮಟಕಾ ಚೀಟಿಗಳು ಹಾಗೂ ಒಂದು ಬಾಲ್ ಪೆನ್ ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಜಂಟಿಯಾಗಿ ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 18-00 ಗಂಟೆಯಿಂದ 19-00 ಗಂಟೆಯವರೆಗೆ ರಸ್ತೆಯ ಲೈಟಿನ ಕಂಬದ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 19-10 ಗಂಟೆಗೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯ್ಯಾರಿಸಿ, ಆರೋಪಿ ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ, ಸರಕಾರದ ಪರವಾಗಿ 19-30 ಗಂಟೆಗೆ ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 06/2021 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #990000;">ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 07/2021 ಕಲಂ 78(3) ಕೆ.ಪಿ ಆಕ್ಟ್ :</span></b> ಇಂದು ದಿನಾಂಕ 07/01/2021 ರಂದು ರಾತ್ರಿ 20-45 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ್ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಇಬ್ಬರೂ ವ್ಯಕ್ತಿಗಳೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 07/01/2021 ರಂದು ಸಾಯಂಕಾಲ 17-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ, ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 03/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿಮಾಡಿಕೊಂಡು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಸಾಯಂಕಾಲ 17-45 ಗಂಟೆಗೆ ಅನುಮತಿ ಪಡೆದುಕೊಂಡು, ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಸಾಯಂಕಾಲ 18-30 ಗಂಟೆಗೆ ದಾಳಿ ಮಾಡಿ ಆರೋಪಿ ಎ-1) ಸಾಬರಡ್ಡಿ ತಂದೆ ಚಂದ್ರಾಮ ಹಳಿಮನಿ ವಯ 30 ವರ್ಷ ಜಾತಿ ಕಬ್ಬಲಿಗ ಉಃ ಮಟಕಾ ನಂಬರ ಬರೆದುಕೊಳ್ಳುವದು ಎ-2) ವೆಂಕಟೇಶ್ ತಂದೆ ನಂದಪ್ಪ ಮೂಲಿಮನಿ ವಯ 23 ವರ್ಷ ಜಾತಿ ಕಬ್ಬಲಿಗ ಉಃ ಕೂಲಿ ಕೆಲಸ ಇಬ್ಬರೂ ಸಾಃ ಅರಕೇರಾ(ಬಿ) ತಾಃ ಜಿಃ ಯಾದಗಿರಿ ಇವರನ್ನು ವಶಕ್ಕೆ ಪಡೆದುಕೊಂಡು, ಸದರಿಯವರಿಂದ ನಗದು ಹಣ 710-00 ರೂಪಾಯಿ ಒಂದು ಬಾಲ್ ಪೆನ್ ಹಾಗೂ ಎರಡು ಮಟಕಾ ಚೀಟಿಗಳು ಸಾಯಂಕಾಲ 18-35 ಗಂಟೆಯಿಂದ ಸಾಯಂಕಾಲ 19-35 ಗಂಟೆಯ ಅವಧಿಯಲ್ಲ್ಲಿ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿರುತ್ತದೆ. ಸದರಿ ಆರೋಪಿತರ ವಿರುದ್ದ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 07/2021 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. </p><p style="text-align: justify;"><br /></p><p style="text-align: justify;"><b><span style="color: #d5a6bd;">ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 01/2021 ಕಲಂ 78(3) ಕೆಪಿ ಯ್ಯಾಕ್ಟ :</span></b> ಇಂದು ದಿನಾಂಕ 07/01/2021 ರಂದು 03.00 ಪಿ.ಎಮ್.ಕ್ಕೆ ಮದ್ರಕಿ ಗ್ರಾಮದ ಗೂಳಿಬಸವೇಶ್ವರ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 4.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 5.45 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 2980=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದ ಕ್ರಮ ಜರುಗಿಸಿದ ಬಗ್ಗೆ</p><p style="text-align: justify;"><br /></p><p style="text-align: justify;"><b><span style="color: #b6d7a8;">ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:-. 04/2021 498(ಎ), 304(ಬಿ) ಸಂಗಡ 34 ಐಪಿಸಿ & 3, 4 ಡಿಪಿ ಯಾಕ್ಟ್ :</span></b> ಇಂದು ದಿ: 07/01/2021 ರಂದು 12.15 ಪಿಎಮ್ಕ್ಕೆ ಶ್ರೀ ಪ್ರಶಾಂತ ತಂದೆ ಭೀಮರಾಯ ಕೊಂಡಗೂಳಿ ವಯಾ|| 26 ಜಾ|| ಕುರುಬ ಉ|| ಕಿರಾಣಾ ವ್ಯಾಪಾರ ಸಾ|| ಏವೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮ ತಂಗಿಯಾದ ಮಲ್ಲಮ್ಮ ಇವಳಿಗೆ ಈಗ್ಗೆ ಒಂದು ವರ್ಷದ ಹಿಂದೆ ನಮ್ಮ ಮನೆಯಲ್ಲಿ ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್ ಇವನಿಗೆ ಕೊಟ್ಟು ಮದುವೆ ಮಾಡಬೆಕೆಂದು ನಿಶ್ಚಯಿಸಿದ್ದು ಇರುತ್ತದೆ. ಅದರಂತೆ ಸದರಿ ನಿಶ್ಚಿತಾರ್ಥವನ್ನು 10 ತಿಂಗಳ ಹಿಂದೆ ನಮ್ಮ ಏವೂರ ಗ್ರಾಮದ ನಮ್ಮ ಮನೆಯಲ್ಲಿ ಆಗಿದ್ದು ಇರುತ್ತದೆ. ನಿಶ್ಚಿತಾರ್ಥ ಕಾಲಕ್ಕೆ ನಾನು ನಮ್ಮ ಮನೆಯವರಾದ, ತಂದೆಯಾದ ಭೀಮರಾಯ, ತಾಯಿಯಾದ ದೇವಕೆಮ್ಮ, ಅಕ್ಕಳಾದ ರೇಣುಕಾ, ತಮ್ಮನಾದ ಗುರುರೇವಣಸಿದ್ದ, ನನ್ನ ಹೆಂಡತಿಯಾದ ಶರಣಮ್ಮ, ನನ್ನ ತಮ್ಮನ ಹೆಂಡತಿಯಾದ ಚೌಡಮ್ಮ ಹಾಗೂ ದೊಡ್ಡಪ್ಪನಾದ ಸಂಗಪ್ಪ, ದೊಡ್ಡಮ್ಮಳಾದ ಶಾಂತಮ್ಮ, ಕಾಕನಾದ ನಿಂಗಪ್ಪ ಹಾಗೂ ನಮ್ಮೂರ ಹಿರಿಯಾರಾದ ವಿಜಯರೆಡ್ಡಿ ತಂದೆ ಗೌಡಪ್ಪಗೌಡ ಪಾಟೀಲ್, ಬಸನಗೌಡ ತಂದೆ ಶರಣಪ್ಪಗೌಡ ಕೂಡ್ಲಿಗಿ, ಬಸನಗೌಡ ತಂದೆ ಮಡಿವಾಳಪ್ಪಗೌಡ ದಳಪತಿ ಹಾಗೂ ಇತರರು ಮತ್ತು ಗಂಡಿನ ಮನೆಯವರಾದ ವರನಾದ 1) ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್, ವರನ ತಂದೆಯಾದ 2) ಸಿದ್ದನಗೌಡ ತಂದೆ ಭೀಮರಾಯಗೌಡ ಪೊಲೀಸ್ ಪಾಟೀಲ್ ಮತ್ತು ತಾಯಿಯಾದ 3) ಚಾಮುಂಡಿ ಗಂಡ ಸಿದ್ದನಗೌಡ ಪೊಲೀಸ್ ಪಾಟೀಲ್ ಇವರು ಹಾಗೂ ಅವರ ಗ್ರಾಮದವರು ಇದ್ದದ್ದು ಇರುತ್ತದೆ. ನಿಶ್ಚಿತಾರ್ಥದಲ್ಲಿ ಮದುವೆ ಸಮಯದಲ್ಲಿ ಗಂಡಿನ ಮನೆಯವರಿಗೆ 1 ಲಕ್ಷ ರೂಪಾಯಿ ಹಾಗೂ 6 ತೊಲಿ ಬಂಗಾರ ಮತ್ತು ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮತ್ತು ಮದುವೆಯನ್ನು ಗಂಡಿನ ಮನೆಯವರು ಮಾಡಿಕೊಡುವಂತೆ ಮಾತುಕತೆಯಾಗಿ ಆಗಿದ್ದು ಅದಕ್ಕೆ ನಾವು ನಮ್ಮ ತಂಗಿಯ ಹಿತದೃಷ್ಠಿಯಿಂದ ಒಪ್ಪಿಕೊಂಡಿದ್ದು ಇರುತ್ತದೆ. ನಂತರ ದಿನಾಂಕ: 24/05/2020 ರಂದು ಈ ಮೊದಲು ನಿಶ್ಚಿತಾರ್ಥದಲ್ಲಿ ಮಾತನಾಡಿದಂತೆ 1 ಲಕ್ಷ ರೂಪಾಯಿ ಹಾಗೂ 6 ತೊಲಿ ಬಂಗಾರ ಮತ್ತು ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ನಮ್ಮ ತಂಗಿಯಾದ ಮಲ್ಲಮ್ಮ ಇವಳಿಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹೆಬ್ಬಾಳ (ಕೆ) ಗ್ರಾಮದ ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್ ಈತನೊಂದಿಗೆ ಹೆಬ್ಬಾಳ ಗ್ರಾಮದ ಪರಮಾನಂದ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಸಮಯದಲ್ಲಿ ನಮ್ಮ ಕಡೆಯವರು ಮತ್ತು ಗಂಡಿನ ಕಡೆಯವರು ಹಾಜರಿದ್ದದ್ದು ಇರುತ್ತದೆ.</p><p style="text-align: justify;"> ಮದುವೆಯಾದ ಸುಮಾರು 2 ತಿಂಗಳ ವರೆಗೆ ನನ್ನ ತಂಗಿಯು ತನ್ನ ಗಂಡ ಹಾಗೂ ಅವರ ಮನೆಯವರೊಂದಿಗೆ ಚೆನ್ನಾಗಿದ್ದಳು. ನನ್ನ ತಂಗಿಯು ಹೆಬ್ಬಾಳ ಮತ್ತು ಏವೂರ ಗ್ರಾಮಕ್ಕೆ ಹೋಗುವದು ಬರುವದು ಮಾಡುತ್ತಿದ್ದಳು. ನಂತರದಲ್ಲಿ ಈಗ್ಗೆ 4-5 ತಿಂಗಳುಗಳಿಂದ ಹೆಬ್ಬಾಳ ಗ್ರಾಮದಲ್ಲಿ ನನ್ನ ತಂಗಿಯ ಗಂಡ 1) ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟಿಲ, ತಂಗಿಯ ಮಾವನಾದ 2) ಸಿದ್ದನಗೌಡ ತಂದೆ ಭೀಮರಾಯಗೌಡ ಪೊಲೀಸ್ ಪಾಟೀಲ ಹಾಗೂ ಅತ್ತೆಯಾದ 3) ಚಾಮುಂಡಿ ಗಂಡ ಸಿದ್ದನಗೌಡ ಪೊಲಿಸ್ ಪಾಟೀಲ ಇವರೆಲ್ಲರು ಸೇರಿ ನನ್ನ ತಂಗಿ ಮಲ್ಲಮ್ಮಳಿಗೆ ನೀನು ನಮ್ಮ ಮನೆಗೆ ಹೊಂದಾಣಿಕೆ ಆಗುವದಿಲ್ಲ, ನಿನ್ನಿಂದ ನಮಗೇನು ಲಾಭವಿಲ್ಲ, ನಿನಗೆ ಅಡುಗೆ ಮಾಡಲು ಬರುವದಿಲ್ಲ ನಿನಗೆ ನಿನ್ನ ತವರು ಮನೆಯವರು ಹೇಗೆ ಕೆಲಸ ಕಲಿಸಿದ್ದಾರೋ ಏನೊ ನಿನಗೇನು ಗೊತ್ತೇ ಇಲ್ಲ, ನೀನು ನಮ್ಮಿಂದ ತೊಲಗಿ ಹೋಗು, ಇಲ್ಲದಿದ್ದರೆ ನಿನ್ನ ತವರು ಮನೆಯಿಂದ ಇನ್ನೂ 5 ತೊಲಿ ಬಂಗಾರ ಹಾಗೂ 1 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ, ಇಲ್ಲದಿದ್ದರೆ ಎಲ್ಲಾದರು ಹೋಗಿ ಸಾಯಿ ಅಂತ ದಿನಾಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಅಂತ ನಮ್ಮ ತಂಗಿ ನಮಗೆ ಆಗಾಗ ಫೋನ್ ಮೂಲಕ ಮತ್ತು ತವರು ಮನೆಗೆ ಬಂದಾಗ ತಿಳಿಸಿದ್ದು, ನಾವು ಅವಳಿಗೆ ಇರಲಿ ತಾಳಿಕೊಂಡು ಗಂಡನ ಮನೆಯವರೊಂದಿಗೆ ಹೊಂದಿಕೊಂಡು ಹೋಗುವಂತೆ ಬುದ್ದಿಮಾತು ಹೇಳಿದ್ದು ಇರುತ್ತದೆ.ಈಗ್ಗೆ ಸುಮಾರು 2 ತಿಂಗಳ ಹಿಂದೆ ಹೆಬ್ಬಾಳ ಗ್ರಾಮದಲ್ಲಿ ಪುನಃ ಒಂದು ದಿನ ಇದೇ ರೀತಿ ನನ್ನ ತಂಗಿಗೆ ಗಂಡನ ಮನೆಯವರು ಪುನಃ ತವರು ಮನೆಯಿಂದ ಹಣ ಮತ್ತು ಬಂಗಾರ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇರಲಿಕ್ಕೆ ಅವಕಾಶ ಇರುತ್ತದೆ ಅಂತ ನನ್ನ ತಂಗಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ಗಂಡನ ಮನೆಯಲ್ಲಿ ಯಾಕೆ ಇರುತ್ತೀ ನಿನ್ನ ತವರು ಮನೆಗೆ ಹೋಗಿ ಹಣ ಬಂಗಾರ ತೆಗೆದುಕೊಂಡು ಬಾ ಅಂತ ಜಗಳ ಮಾಡಿ ಹೊಡೆಬಡೆ ಮಾಡಿದ್ದರಿಂದ ಈ ವಿಷಯವನ್ನು ನಮಗೆ ನಮ್ಮ ತಂಗಿಯು ಫೋನ್ ಮಾಡಿ ತಿಳಿಸಿದ್ದರಿಂದ ನಮ್ಮ ತಂದೆ ಭೀಮರಾಯ ಹಾಗೂ ನಾನು ಮತ್ತು ನಮ್ಮ ದೊಡ್ಡಪ್ಪನಾದ ಸಂಗಪ್ಪ ತಂದೆ ನಿಂಗಪ್ಪ ಕೊಂಡಗೂಳಿ ಎಲ್ಲರು ಹೆಬ್ಬಾಳ ಗ್ರಾಮಕ್ಕೆ ಹೋಗಿ ನ್ಯಾಯ ಮಾಡಿದರೂ ಸಹಿತ ನ್ಯಾಯಕ್ಕೆ ಒಪ್ಪದೆ 5 ತೊಲಿ ಬಂಗಾರ 1 ಲಕ್ಷ ರೂಪಾಯಿ ಹಣ ತಂದರೆ ಮಾತ್ರ ಮಲ್ಲಮ್ಮಳಿಗೆ ನಮ್ಮ ಮನೆಯಲ್ಲಿ ಜಾಗ ಇರುತ್ತದೆ ಅಂತ ಅಂದಿದ್ದರಿಂದ ಆಯಿತು ಹತ್ತಿ ಮಾರಿದ ನಂತರ ಹಣವನ್ನು ತಂದು ಕೊಡುತ್ತೇವೆ ನಮ್ಮ ತಂಗಿಗೆ ಸರಿಯಾಗಿ ನೋಡಿಕೊಳ್ಳಿರಿ ಅಂತಾ ಹೇಳಿ ಬಂದಿರುತ್ತೇವೆ. ನಮ್ಮ ತಂಗಿಯು ನಮಗೆ ತನ್ನ ಗಂಡ, ಅತ್ತೆ, ಮಾವನ ಕಿರುಕುಳ ತಾಳಲಿಕ್ಕೆ ಠಾಗುತ್ತಿಲ್ಲ ನನಗೆ ಮನೆಗೆ ಕರೆದುಕೊಂಡು ಹೋಗಿ ಅಂತಾ ಹೇಳಿದ್ದರಿಂದ ನಾನು ಒಂದು ತಿಂಗಳ ಹಿಂದೆ ಹೆಬ್ಬಾಳಕ್ಕೆ ಹೋಗಿ ನನ್ನ ತಂಗಿಗೆ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ನಂತರ ನನ್ನ ತಂಗಿ ತವರು ಮನೆಗೆ ಬಂದ ಮೂರು ದಿನದಲ್ಲಿ ಪುನಃ ಭೀಮರಾಯಗೌಡ ಈತನು ಏವೂರ ಗ್ರಾಮಕ್ಕೆ ನಮ್ಮ ಮನೆಗೆ ಬಂದು ನನ್ನ ತಂಗಿಯ ಹತ್ತಿರ ಇನ್ನು ಮುಂದೆ ನಾನು ಚೆನ್ನಾಗಿ ಇರುತ್ತೇನೆ ಅಂತ ಹೇಳಿದಾಗ ನಮ್ಮೂರಿನ ನಮ್ಮ ಅಣ್ಣತಮ್ಮಕಿಯವರು ಕೂಡಿ ಬುದ್ದಿಮಾತು ಹೇಳಿ ಮಲ್ಲಮ್ಮ ಇವಳೊಂದಿಗೆ ಸರಿಯಾಗಿ ಸಂಸಾರ ಮಾಡಿಕೊಂಡು ಹೋಗು ಅಂತ ಹೇಳಿದಾಗ, ಆಯಿತು ಅಂತ ಅಂದವನು 2 ದಿನ ಸರಿಯಾಗಿ ಇದ್ದು, ಪುನಃ ಅದೇ ಚಾಳಿಯನ್ನು ಮುಂದುವರೆಸಿ ಮಲ್ಲಮ್ಮ ಇವಳಿಗೆ ಗಂಡನ ಮನೆಗೆ ಕರೆದುಕೊಂಡು ಹೋಗದೆ ಇಲ್ಲಿಯೇ ಬಿಟ್ಟು ಹಣ ಮತ್ತು ಬಂಗಾರ ತಂದರೆ ಮಾತ್ರ ಹೆಬ್ಬಾಳ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಹೋದನು. ಆಗ ನಾವು ಈ ಬಗ್ಗೆ ಹೆಬ್ಬಾಳ ಗ್ರಾಮದ ಪ್ರಮುಖರೊಂದಿಗೆ ಪುನಃ ನ್ಯಾಯ ಮಾಡಿದರಾಯಿತು ಅಂತ ನಮ್ಮ ಮಗಳನ್ನು ಏವೂರ ಗ್ರಾಮದಲ್ಲಿಯೇ ಇಟ್ಟುಕೊಂಡಿದ್ದೆವು. ಹೀಗಿದ್ದು, ನಿನ್ನೆ ದಿನಾಂಕ: 06/01/2021 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ನಮ್ಮ ಕುಟುಂಬದವರೊಂದಿಗೆ ನಮ್ಮ ಮನೆಯಲ್ಲಿದ್ದಾಗ ಆಗ ನಮ್ಮ ತಂಗಿಯ ಗಂಡನಾದ ಭೀಮರಾಯಗೌಡ ಈತನು ನಮ್ಮ ಮನೆಗೆ ಬಂದನು. ಆಗ ನಮ್ಮ ಮಾವ ಭಿಮರಾಯಗೌಡ ಸಾಯಂಕಾಲ 8 ಪಿಎಮ್ ಸುಮಾರಿಗೆ ಪುನಃ ನನ್ನ ತಂಗಿಯ ಜೊತೆಗೆ ಹಣ ಮತ್ತು ಬಂಗಾರದ ಸಲುವಾಗಿ ಜಗಳ ತೆಗೆದನು. ಆಗ ನಾವು ಆಯಿತು ಈಗ ರಾತ್ರಿಯಾಗಿದೆ ಮುಂಜಾನೆ ಮಾತಾಡೋಣ ಅಂತ ನಮ್ಮ ತಂಗಿ ಮಲ್ಲಮ್ಮ ಮತ್ತು ತಂಗಿಯ ಗಂಡ ಭೀಮರಾಯಗೌಡ ಈತನಿಗೆ ಇಬ್ಬರಿಗೂ ತಿಳಿಹೇಳಿ, ಊಟ ಮಾಡಿಸಿ ರಾತ್ರಿ ಮಲಗಲು ಅಂಗಡಿಯಿರುವ ನಮ್ಮ ಇನ್ನೊಂದು ಮನೆಗೆ ಇಬ್ಬರಿಗೂ ಕಳುಹಿಸಿದೆವು. ಎಂದಿನಂತೆ ನಾವು ಹಳೆ ಮನೆಯಲ್ಲಿಯೆ ಕುಟುಂಬ ಸಮೇತ ರಾತ್ರಿ ಮಲಗಿದೆವು. ನಂತರ ನಾನು ದಿನಾಂಕ: 07/01/2021 ರ ಬೆಳಿಗ್ಗೆ ಎದ್ದು ನನ್ನ ಕಿರಾಣಿ ಅಂಗಡಿಗೆ ಬಂದೆನು. ನನ್ನ ತಂಗಿಯು ಸಹಿತ ಆ ಮನೆಯಿಂದ ಕೆಲಸ ಮಾಡಲು ಹಳೆ ಮನೆಗೆ ಬಂದಳು. ನಂತರ ಸುಮಾರು 8 ಎಎಮ್ ಆದರೂ ಸಹಿತ ಭಿಮರಾಯಗೌಡ ಈತನು ಎದ್ದು ಬರಲಿಲ್ಲ. ಆಗ ನನ್ನ ತಂಗಿ ಗಂಡನಿಗೆ ಎಬ್ಬಿಸಿಕೊಂಡು ಬರುತ್ತೇನೆ ಅಂತ ಮನೆಯಲ್ಲಿ ಹೇಳಿ ಹೋದಳು. ನಂತರ ನಾನು ಅಂಗಡಿಯಲ್ಲಿದ್ದಾಗ ಇಂದು ದಿನಾಂಕ: 07/01/2021 ರಂದು 8.45 ಎಎಮ್ ಸುಮಾರಿಗೆ ನನ್ನ ತಂಗಿಯ ಗಂಡನಾದ ಭೀಮರಾಯಗೌಡ ಈತನು ಮನೆಯಿಂದ ಹೊರಗಡೆ ಬಂದವನೇ ತನ್ನ ಕಾರು ಚಾಲು ಮಾಡುತ್ತಿದ್ದಾಗ, ಆಗ ನಾನು ಯಾಕೆ ಮಾಮ ಎಲ್ಲಿಗೆ ಹೊಂಟಿರಿ ಅಂತ ಕೇಳಿದಾಗ, ಅವನು ಹೆಬ್ಬಾಳಕ್ಕೆ ಹೋಗುತ್ತೇನೆ ಅಂತ ಗಡಿಬಿಡಿಯಿಂದ ಕಾರು ಚಾಲೂ ಮಾಡಿಕೊಂಡು ಹೋದನು. ಆಗ ನಾನು ಗಾಬರಿಯಾಗಿ ನಮ್ಮ ತಂಗಿ ಇದ್ದ ಕೋಣೆಗೆ ಹೋಗಿ ನೋಡಲಾಗಿ, ಆಗ ಕೋಣೆಯಲ್ಲಿ ನನ್ನ ತಂಗಿ ಬಿದ್ದು ಒದ್ದಾಡುತ್ತಿದ್ದಳು. ಆಗ ನಾನು ಏನಾಯಿತು ಅಂತ ಕೇಳಿದಾಗ ನನ್ನ ಗಂಡ ತಾಳಿ ಹರಿದುಕೊಂಡು ನನಗೆ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಇಲ್ಲದಿದ್ದರೆ ಇಲ್ಲೇ ಎಣ್ಣಿ ಕುಡಿದು ಸಾಯಿ ಅಂತ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕ್ರಿಮಿನಾಶಕ ಔಷಧ ಸೇವನೆ ಮಾಡಿದ್ದೇನೆ ಅಂತ ಒದ್ದಾಡುತ್ತಾ ಹೇಳಿದಳು. ಆಗ ಈ ವಿಷಯವನ್ನು ನಮ್ಮ ಮನೆಯವರಿಗೆ ತಿಳಿಸಿ ನಮ್ಮ ತಂಗಿಗೆ ಉಪಚಾರ ಕುರಿತು ನಾನು, ನಮ್ಮೂರ ಕೃಷ್ಣಪ್ಪ ಜೇರಟಗಿ, ಬಸಪ್ಪ ಕೊಂಡಗೂಳಿ, ಗೋಪಾಲ ಲಕಣಾಪೂರ ಎಲ್ಲರು ಕೂಡಿ ನನ್ನ ತಂಗಿಗೆ ಚಾಮನಾಳ ಸರಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕುರಿತು ಸೇರಿಕೆ ಮಾಡಿ, ಅಲ್ಲಿನ ವೈದ್ಯರು ಹೆಚ್ಚಿನ ಉಪಚಾರ ಕುರಿತು ಶಹಾಪುರಕ್ಕೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡುವಷ್ಟರಲ್ಲಿ ಇಂದು ಮುಂಜಾನೆ 10.30 ಗಂಟೆ ಸುಮಾರಿಗೆ ಸರಕಾರಿ ಆಸ್ಪತ್ರೆಯ ಹತ್ತಿರ ಮೃತಪಟ್ಟಿರುತ್ತಾಳೆ. ಕಾರಣ ನನ್ನ ತಂಗಿಯ ಗಂಡನಾದ 1) ಭೀಮರಾಯಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟಿಲ, ತಂಗಿಯ ಮಾವನಾದ 2) ಸಿದ್ದನಗೌಡ ತಂದೆ ಭೀಮರಾಯಗೌಡ ಪೊಲೀಸ್ ಪಾಟೀಲ ಹಾಗೂ ಅತ್ತೆಯಾದ 3) ಚಾಮುಂಡಿ ಗಂಡ ಸಿದ್ದನಗೌಡ ಪೊಲಿಸ್ ಪಾಟೀಲ ಸಾ|| ಎಲ್ಲರೂ ಹೆಬ್ಬಾಳ (ಕೆ) ಇವರೆಲ್ಲರು ಸೇರಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದರಿಂದ ಅವರು ನೀಡುವ ಕಿರುಕುಳಕ್ಕೆ ಬೇಸತ್ತು ನನ್ನ ತಂಗಿಯು ದಿನಾಂಕ: 07/01/2021 ರಂದು ಬೆಳಿಗ್ಗೆ 8:45 ಗಂಟೆಗೆ ಮನೆಯಲ್ಲಿ ಕ್ರಿಮಿನಾಷಕ ಔಷದಿ ಸೇವನೆ ಮಾಡಿ ಉಪಚಾರ ಫಲಕಾರಿಯಾಗದೇ ಬೆಳಿಗ್ಗೆ 10:30 ಗಂಟೆಗೆ ಮೃತಪಟ್ಟಿರುತ್ತಾಳೆ. ಕಾರಣ ನನ್ನ ತಂಗಿಯ ಸಾವಿಗೆ ಕಾರಣರಾದ ಮೇಲ್ಕಾಣಿಸಿದ 3 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 04/2021 ಕಲಂ: 498ಎ, 304ಬಿ, 34 ಐಪಿಸಿ ಮತ್ತು 3, 4 ಡಿಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-23696445055126146232021-01-06T21:14:00.001-08:002021-01-06T21:14:10.542-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/01/2021 <p style="text-align: justify;"><br /></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p style="text-align: justify;"><br /></p><p style="text-align: justify;"> <b><span style="color: #ffa400;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/01/2021 </span></b></p><p style="text-align: justify;"><b><span style="color: #134f5c;">ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್. ನಂ 01/2021 ಕಲಂ 174 ಸಿ.ಆರ್.ಪಿ.ಸಿ :</span></b> ಇಂದು ದಿನಾಂಕ 06-01-2021 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾಧಿದಾರನಾದ ಶ್ರೀ ಈಶಪ್ಪ ತಂದೆ ನಾಗಪ್ಪ ಭಜಂತ್ರಿ ವಯಾಃ 38 ವರ್ಷ ಜಾಃ ಭಜಂತ್ರಿ ಉಃ ಕೂಲ ಕಸಬು ಸಾಃ ಅಬ್ಬೆತುಮಕುರ ತಾ:ಜಿ: ಯಾದಗಿರಿ ಈತನು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದರ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದನಿದ್ದು ಕೂಲ ಕಸಬು ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಮಾಡುತ್ತೇನೆ. ನಮ್ಮ ತಂದೆ-ತಾಯಿಗೆ ಐದು ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿದ್ದು. ಹೀಗೆ ಒಟ್ಟು ಆರು ಜನರಿದ್ದು, ನಾವು ಐದು ಜನ ಅಣ್ಣ ತಮ್ಮಮದಿರು ಬೇರೆ ಬೇರೆಯಾಗಿ ಜೀವನ ಮಾಡುತ್ತೇನೆ, ನನ್ನ ತಮ್ಮನಾದ ಬಸವರಾಜ ಈತನು ಸುಮಾರು 10-12 ವರ್ಷಗಳಿಂದ ಠಾಣೆಗುಂದಿ ಕೆ.ಇ.ಬಿ ಸಬ್ ಸ್ಟೇಷನ (ವಿದ್ಯುತ ಪ್ರಸರಣ ನಿಗಮ) ನಲ್ಲಿ ಹೆಲ್ಪರ ಅಂತಾ ಕೆಲಸ ಮಾಡುತ್ತಿದ್ದನು. ಹೀಗಿದ್ದು ಇಂದು ದಿನಾಂಕ 06-01-2021 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಬಸವರಾಜ ಈತನು ಮನೆಯಲ್ಲಿದ್ದಾಗ ಠಾಣಾಗುಂದಿ ಸಬ್ ಸ್ಟೇಷನದ ಲೈನಮ್ಯಾನನಾದ ಮರಿಲಿಂಗಪ್ಪ ಈತನು ಅಬ್ಬೆತುಮಕೂರು ಗ್ರಾಮಕ್ಕೆ ಬಂದು ಬಸವರಾಜ ಈತನಿಗ ಕರೆದುಕೊಂಡು ಅರಕೇರಾ ಗ್ರಾಮಪಂಚಾಯತ ವಾಟರ ಸಪ್ಲೈ 25 ಕೆ.ಬಿ ಟ್ರಾನ್ಸಪಾರಂ ಸುಟ್ಟಿದ್ದು. ಸದರಿ ಸುಟ್ಟ ಟ್ರಾನ್ಸಫಾರಂ ಜಾಗಕ್ಕೆ ಮೊತ್ತೊಂದು ಹೊಸ ಟ್ರಾನ್ಸಫಾರಂ ಕೂಡಿಸುವದಿದೆ ಅಂತಾ ಹೇಳಿದಾಗ ಆಗ ನಮ್ಮ ತಮ್ಮ ಮತ್ತು ಮರಿಲಿಂಗ ಇಬ್ಬರೂ ಕೂಡಿಕೊಂಡು ಹೋದರು. ನಾನು ಹೊಲಕ್ಕೆ ನೀರು ಬಿಡುವ ಸಂಬಂಧ ಪೈಪ ತೆಗೆದುಕೊಂಡು ಹೋಲಕ್ಕೆ ಹೋದಾಗ 11-20 ಗಂಟೆಯವಾಗಿದ್ದು. ಅದೇ ಸಮಯದಲ್ಲಿ ಮರಿಲೀಂಗ ಈತನು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ನಿನ್ನ ತಮ್ಮನಾದ ಬಸವರಾಜ ಈತನು ಟ್ರಾನ್ಸಫಾರಂ ಕೂಡಿಸುವಾಗ ಒಮ್ಮಿಂದ ಒಮ್ಮಲೇ ವಿದ್ಯುತ ಹರಿದು ಬಸವರಾಜ ಈತನು ಕಂಬದ ವಿದ್ಯುತ ವಾಯರದಿಂದ ಶಾಖ ಹೊಡೆದು ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಆಗ ನಾನು ನಿನ್ನ ತಮ್ಮನ್ನು ಬಿಡಸಲು ಹೋದಾಗ ನನಗೆ ಕೈ ಕಾಲುಗಳಿಗೆ ಸುಟ್ಟಗಾಯಗಳು ಆಗಿರುತ್ತೇವೆ ನೀನು ಬೇಗ ಬನ್ನಿರಿ ಅಂತಾ ತಿಳಿಸಿದನು. ನಾನು ಹೊಲದಿಂದ ಮನೆಗೆ ಬಂದು ಮನೆಯಲ್ಲಿದ್ದ ನಮ್ಮ ತಮ್ಮ ಹೆಂಡತಿಯಾದ ಹುಸೇನಮ್ಮ, ನನ್ನ ಹೆಂಡತಿಯಾದ ಬೀಮವ್ವ ನನ್ನ ಅಣ್ಣ ಹೆಂಡತಿಯಾದ ಮಹಾದೇವಿ ನನ್ನ ಅಣ್ಣನಾದ ಸಾಬಣ್ಣ ಎಲ್ಲರೂ ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ತಮ್ಮ ಬಸವರಾಜ ಈತನು ಕಂಬದಲ್ಲಿ ವಿದ್ಯುತ ವಾಯರ ತಗುಲಿ ವಿದ್ಯುತ ಶಾಕದಿಂದ ಮೃತಪಟ್ಟಿದ್ದು ಇರುತ್ತದೆ. ಈ ಮೇಲಿನಂತೆ ಘಟನೆ ಜರುತ್ತದೆ. ಸದರಿ ಘಟನೆ ಇಂದು ದಿನಾಂಕ 06-01-2021 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಜರುಗಿರುತ್ತದೆ. ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು. ಸದರಿಯವನ ಸಾವಿನಲ್ಲಿ ಯಾವದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಗಣಕಯಂತ್ರದಲ್ಲಿ ಹೇಳಿ ಗಣಕೀರಣ ಮಾಡಿಸಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 01/2021 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #a64d79;">ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:- 03/2021 ಕಲಂ: 489(ಎ), 504, 506, 302 ಐ.ಪಿ.ಸಿ : </span></b>ಇಂದು ದಿನಾಂಕ; 06.01.2021 ರಂದು ರಾತ್ರಿ 09.30 ಗಂಟೆಗೆ ಪಿರ್ಯಾಧಿ ಮಲ್ಲಪ್ಪ ತಂದೆ ದೊಡ್ಡ ಸಾಬಣ್ಣ ನಕಲೊರ ವಯಾ-30 ವರ್ಷ ಜಾತಿ-ಬೇಡರು ಉ-ಕೂಲಿ ಕೆಲಸ ಸಾ-ಇಂದಿರಾ ನಗರ ಗ್ರಾಮೀಣ ಪೊಲೀಸ್ ಠಾಣೆ ಹಿಂದುಗಡೆ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಸಾರಂಶವೇನೆಂಧರೆ ನಮ್ಮತಂದೆ ತಾಯಿಗೆ ನಾವು 4 ಜನ ಮಕ್ಕಳಿರುತ್ತೇವೆ ಎಲ್ಲರಿಗೂ ಮದುವೆಯಾಗಿರುತ್ತದೆ. ನಮ್ಮ ತಂದೆ ಸಾಬಣ್ಣ ನನ್ನ ತಾಯಿಗೆ 50 ಸಾವಿರ ಹಣ ಕೊಡು ಅಂತ ದಿನಾಲು ನನ್ನ ತಾಯಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರಕುಳ ಕೊಟ್ಟು ಪ್ರಾಣ ಬೆದರಿಕೆ ಹಾಕುತ್ತಾ ಬಂದಿರುತ್ತಾನೆ., ನನ್ನ ತಂದೆ ಕುಡಿಯುವ ಅಭ್ಯಾಸ ಇರುವುದರಿಂದ , ಕುಡಿದಾಗ ಈ ರೀತಿ ಜಗಳ ಮಾಡುತ್ತಿರುತ್ತಾನೆ. ನಂತರ ಸರಿ ಹೋಗುತ್ತಾನೆಂದು ಸುಮ್ಮನಿದ್ದೇವು. ದಿನಾಂಕ: 05.01.2021 ರಂದು ಯಾದಗಿರಿ ನಗರದ ವಾಲ್ಮೀಕಿ ನಗರದ ನನ್ನ ಚಿಕ್ಕಪ್ಪನಾದ ಚಂದ್ರಾಮ ತಂದೆ ಶಿವಪ್ಪ ಇವರ ಮಗನ ಜವಳ ಕಾರ್ಯಕ್ರಮ ಇದ್ದುದ್ದರಿಂದ ಮನೆಯಲ್ಲಿ ಎಲ್ಲರೂ ಹೋಗಿದ್ದೇವು. ದಿನಾಂಕ: 06.01.2021 ರಂದು ನಮ್ಮ ಸಂಬಂಧಿಕರೇಲ್ಲರೂ ಮಾತಾನಾಡುತ್ತಾ ಕುಳಿತ್ತಿದ್ದಾಗ ನಮ್ಮ ತಂದೆ ದೊಡ್ಡ ಸಾಬಣ್ಣ ಈತನು ನನ್ನ ತಾಯಿಗೆ 50 ಸಾವಿರ ರೂ ಹಣ ಕೊಡು ಅಂತ ಕೇಳಿದಾಗ ನಮ್ಮ ದುಡ್ಡು ಇಲ್ಲ ಅಂದಾಗ ಹೊಲ ಮಾರಿ ಹಣ ಕೊಡುವುದಿಲ್ಲ ಅಂತ ನನ್ನ ಹತ್ತಿರ ಜಗಳ ಮಾಡಿ ನನ್ನ ತಾಯಿಗೆ ಚಾಕುವಿನಿಂದ ಹೊಟ್ಟೆಗೆ ತಿವಿದು ಕೊಲೆ ಮಾಡಿರುತ್ತಾನೆ ಅಂತ ದೂರಿನ ಸಾರಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಗುನ್ನೆನಂ: 03/2021 ಕಲಂ: 498(ಎ), 504, 506, 302 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಢು ತನಿಖೆ ಕೈಗೊಂಡಿರುತ್ತೇನೆ. </p><p style="text-align: justify;"><br /></p><p style="text-align: justify;"><br /></p><p style="text-align: justify;"><b><span style="color: #741b47;">ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 03/2021 ಕಲಂ: 143, 147, 148, 323, 324, 307, 354, 504, 506 ಸಂ 149 ಐಪಿಸಿ : </span></b>ಇಂದು ದಿನಾಂಕ:06/01/2021 ರಂದು 8:15 ಪಿಎಮ್ಕ್ಕೆ ಪಿಯರ್ಾದಿ ಬೋರಮ್ಮ ಗಂಡ ಶರಣಗೌಡ ಪಾಟೀಲ್ ವ|| 48ವರ್ಷ ಜಾ|| ಹಿಂದೂ ಕುರುಬರ ಉ|| ಕೂಲಿ ಕೆಲಸ ಸಾ|| ಕರೇಕಲ್ಲ ಇವರು ಠಾಣೆಯಲ್ಲಿ ಹಾಜರಾಗಿ ನೀಡಿದ ಅಜರ್ಿಯ ಸಾರಾಂಶವೆನೇಂದರೆ ನಾನು ಮತ್ತು ನನ್ನ ಗಂಡನಾದ ಶರಣಗೌಡ ತಂದೆ ಭೀಮನಗೌಡ ಪಾಟೀಲ್ ಇಬ್ಬರೂ ದಿನಾಂಕ:01/01/2021 ಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮ ಗಿರಣಿ ಮನೆಯಲ್ಲಿದ್ದಾಗ ಅದೇ ಸಮಯಕ್ಕೆ ನಮ್ಮೂರವರಾದ 1) ನಬೀಸಾಬ ತಂದೆ ಅಬ್ದುಲಸಾಬ ದೋಣಿ 2) ಹಣಮಂತ್ರಾಯ ತಂದೆ ಶಂಕ್ರಪ್ಪ ನಾಗೂರ 3) ಹಣಮಂತ್ರಾಯ ತಂದೆ ಬಸಪ್ಪ ಕ್ಯಾಸಪ್ಪನಳ್ಳಿ, 4) ದೇವಪ್ಪ ತಂದೆ ಗುರಪ್ಪ ದೊಡ್ಡಮನಿ 5) ಮಲ್ಲಪ್ಪ ತಂದೆ ಬಸಪ್ಪ ಕ್ಯಾಸಪ್ಪನಳ್ಳಿ, 6) ನಾಗಪ್ಪ ತಂದೆ ಶಂಕ್ರಪ್ಪ ನಾಗೂರ 7) ಲಾಳೆಸಾಬ ತಂದೆ ಅಬ್ದುಲಸಾಬ ದೋಣಿ, 8) ಮೈನೂದ್ದಿನ ತಂದೆ ಅಬ್ದುಲಸಾಬ ದೋಣಿ, 9) ಮೈಬೂಬಸಾಬ ತಂದೆ ಅಬ್ದುಲಸಾಬ ದೋಣಿ, 10) ಶಾಹಿದ ತಂದೆ ಲಾಳೆಸಾಬ ದೋಣಿ, 11) ದ್ಯಾಮಣ್ಣ ತಂದೆ ಶಂಕ್ರಪ್ಪ ನಾಗೂರ 12) ಯಲ್ಲಪ್ಪ ತಂದೆ ಶಂಕ್ರಪ್ಪ ನಾಗೂರ 13) ಶಂಕ್ರಪ್ಪ ತಂದೆ ಹಣಮಂತ್ರಾಯ ನಾಗೂರ 14) ಬಸವರಾಜ ತಂದೆ ರಂಗಪ್ಪ ನಾಗೂರ 15) ಅಶೋಕ ತಂದೆ ಹಣಮಂತ್ರಾಯ ನಾಗೂರ 16) ಚನ್ನಪ್ಪ ತಂದೆ ದೇವಪ್ಪ ದೊಡ್ಡಮನಿ 17) ಮೈಹಿಬೂಬ ತಂದೆ ಅಲ್ಲಸಾಬ ದೋಣಿ ಇವರೆಲ್ಲರೂ ಸೇರಿ ಗುಪ್ಪು ಕಟ್ಟಿಕೊಂಡು ಬಂದು ಕೈಯಲ್ಲಿ ಕಲ್ಲು, ರಾಡು ಬಡಿಗೆಯನ್ನು ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ಕೇ ಕೇ ಹಾಕುತ್ತನ ನನ್ನ ಗಂಡನಿಗೆ ಲೇ ಭೋಸೂಡಿ ಸೂಳೆ ಮಗನೆ ಊರಲ್ಲಿ ನಿನ್ನ ತಿಂಡಿ ಬಹಳ ಆಗಿದೆ ಹೊರಗೆ ಬಾ ಅಂತಾ ಕೂಗಾಡುತ್ತಿದ್ದಾಗ ನಾನು ಮತ್ತು ನನ್ನ ಗಂಡ ಗಾಬರಿಗೊಂಡು ಮನೆಯಿಂದ ಹೊರಗೆ ಬಂದಾಗ ನಬಿಸಾಬ ತಂದೆ ಅಬ್ದುಲಸಾಬ ದೋಣಿ ಈತನು ಈ ಸೂಳಿ ಮಗನಿಗೆ ಇವತ್ತು ಬಿಡುವದು ಬ್ಯಾಡ ಊರಲ್ಲಿ ಹೇಂಗ್ ಜಾತ್ರೆ ಮಾಡುತ್ತಾನೆ ಭೋಸುಡಿ ಮಗ ನೋಡಿಯೇ ಬಿಡೋಣ ಅಂತಾ ಅಂದವನಗೆ ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಗಂಡನ ತಲೆಯ ಮೇಲೆ ಹೊಡೆಯಲು ಬಂದಾಗ ನನ್ನ ಗಂಡನು ತಪ್ಪಿಸಿಕೊಂಡನು ಇಲ್ಲಂದ್ರೆ ನನ್ನ ಗಂಡನು ಸ್ಥಳದಲ್ಲಿಯೇ ಕೊಲೆ ಆಗುತ್ತಿದ್ದನು ಆಗ ನಾನು ನಡುವೆ ಬಿಡಿಸಲು ಚಿರಾಡುತ್ತಾ ಹೋದಾಗ ಹಣಮಂತ್ರಾಯ ತಂದೆ ಶಂಕ್ರಪ್ಪ ನಾಗೂರ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಯ ಮೇಲೆ ಹೊಡಲು ಬಂದಾಗ ನಾನು ತಪ್ಪಿಸಿಕೊಂಡಾಗ ಆ ಏಟು ನನ್ನ ಬೆನ್ನಿಗೆ ಬಿದ್ದು ಒಳಪೆಟ್ಟು ಆಗಿರುತ್ತದೆ. ನಂತರ ಹಣಮಂತ್ರಾಯ ತಂದೆ ಬಸಪ್ಪ ಕ್ಯಾಸಪ್ಪನಳ್ಳಿ, ದೇವಪ್ಪ ತಂದೆ ಗುರಪ್ಪ ದೊಡ್ಡಮನಿ ಇವರು ನನ್ನ ಕೂದಲು ಹಿಡಿದು ನೆಲಕ್ಕೆ ಕೆಡವಿ ಜಗ್ಗಾಡುತ್ತಿದ್ದಾಗ ನನ್ನ ಗಂಡನು ನಡುವೆ ಬಂದಾಗ ಮಲ್ಲಪ್ಪ ತಂದೆ ಬಸಪ್ಪ ಕ್ಯಾಸಪ್ಪನಳ್ಳಿ, ನಾಗಪ್ಪ ತಂದೆ ಶಂಕ್ರಪ್ಪ ನಾಗೂರ, ಲಾಳೆಸಾಬ ತಂದೆ ಅಬ್ದುಲಸಾಬ ದೋಣಿ, ಮೈನೂದ್ದಿನ ತಂದೆ ಅಬ್ದುಲಸಾಬ ದೋಣಿ, ಮೈಬೂಬಸಾಬ ತಂದೆ ಅಬ್ದುಲಸಾಬ ದೋಣಿ, ಶಾಹಿದ ತಂದೆ ಲಾಳೆಸಾಬ ದೋಣಿ, ದ್ಯಾಮಣ್ಣ ತಂದೆ ಶಂಕ್ರಪ್ಪ ನಾಗೂರ, ಇವರೆಲ್ಲರೂ ಸೇರಿ ನನ್ನ ಗಂಡನಿಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆದು ಕಾಲಿನಿಂದ ಒದೆಯ ಹತ್ತಿದಾಗ ಯಲ್ಲಪ್ಪ ತಂದೆ ಶಂಕ್ರಪ್ಪ ನಾಗೂರ ಶಂಕ್ರಪ್ಪ ತಂದೆ ಹಣಮಂತ್ರಾಯ ನಾಗೂರ, ಬಸವರಾಜ ತಂದೆ ರಂಗಪ್ಪ ನಾಗೂರ, ಅಶೋಕ ತಂದೆ ಹಣಮಂತ್ರಾಯ ನಾಗೂರ, ಚನ್ನಪ್ಪ ತಂದೆ ದೇವಪ್ಪ ದೊಡ್ಡಮನಿ, ಮೈಹಿಬೂಬ ತಂದೆ ಅಲ್ಲಸಾಬ ದೋಣಿ ಇವರೆಲ್ಲರೂ ಸೇರಿ ನನಗೆ ಮತ್ತು ನನ್ನ ಗಂಡನಿಗೆ ಈ ಸೂಳಿ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವತೆಗೆಯುತ್ತೇವೆ ಅಂತಾ ಜೀವದಬೇದರಿಕೆ ಹಾಕುತ್ತಿದ್ದಾಗ ಪರಶುರಾಮ ತಂದೆ ದೇವಪ್ಪ ದೊಡ್ಡಮನಿ, ಹಣಮಂತ್ರಾಯ ತಂದೆ ಬಸವಂತಪ್ಪ ಮಲಗಲದಿನ್ನಿ, ರತ್ನಪ್ಪ ತಂದೆ ನವಲಪ್ಪ ಪೂಜಾರಿ, ಜುಮ್ಮಣ್ಣ ತಂದೆ ಬಸಪ್ಪ ಆಲ್ಯಾಳ, ನಿಂಗಪ್ಪ ತಂದೆ ದೇವಪ್ಪ ಆಲ್ಯಾಳ, ಸಿದ್ದಣ್ಣ ತಂದೆ ದೇವಪ್ಪ ದೊಡ್ಡಮನಿ, ಪ್ರಕಾಶ ತಂದೆ ಬಸಪ್ಪ ಹರಿಜನ, ಮುತ್ತಪ್ಪ ತಂದೆ ಹಣಮಂತ್ರಾಯ ಕುಚಬಾಳ ಇವರೆಲ್ಲರೂ ಕೂಡಿಸಿಕೊಂಡು ಜಗಳವನ್ನು ಬಿಡಿಸಿರುತ್ತಾರೆ. ಇವರು ಜಗಳ ಬಿಡಿಸದಿದ್ದರೆ ನನ್ನ ಗಂಡನಿಗೆ ಅವರುಗಳು ಕೊಲೆ ಮಾಡುತ್ತಿದ್ದರು ಕಾರಣ ನನಗೆ ಮತ್ತು ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ಬಂದು ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ನನಗೆ ಒಳಪೆಟ್ಟಾಗಿದ್ದು ಆಸ್ಪತ್ರೆಗೆ ಕಳುಹಿಸಬೇಕು. ನಾನು ಮತ್ತು ನನ್ನ ಗಂಡ ಊರಲ್ಲಿಯ ಅವರಿಗೆ ಅಂಜಿ ತಡವಾಗಿ ಅವರ ಕಣ್ಣು ತಪ್ಪಿಸಿಕೊಂಡು ಇಂದು ಠಾಣೆಗೆ ಬಂದು ದೂರನ್ನು ಸಲ್ಲಿಸುತ್ತಿದ್ದು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿಯ ಸಾರಾಶಂದ ಮೇಲಿಂದ ನಾರಾಯಣಪೂರ ಪೊಲೀಸ್ ಠಾಣಾ ಗುನ್ನೆ ನಂ.03/2021 ಕಲಂ: 143, 147, 148, 323, 324, 307, 354, 504, 506 ಸಂ 149 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. </p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-61727611591665274282021-01-05T21:56:00.003-08:002021-01-05T21:56:31.907-08:00YADGIR DISTRICT WPC FINAL SELECTION LIST<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhTDYn-UxQhZ2Md51xBWyZR9_RugT5zYbAjydO_k-iOuJfmHqsw5jPKVYBuBGG4fOtonrTS72JWP7Bkg_W2o6uXO3FJRfwGJoQTP2FpoDhUZQ7IxtjMz2AnTgIstKw26aKSFJmbiqJzZ1E2/s2048/1....jpeg" imageanchor="1" style="margin-left: 1em; margin-right: 1em;"><img border="0" data-original-height="2048" data-original-width="1489" src="https://blogger.googleusercontent.com/img/b/R29vZ2xl/AVvXsEhTDYn-UxQhZ2Md51xBWyZR9_RugT5zYbAjydO_k-iOuJfmHqsw5jPKVYBuBGG4fOtonrTS72JWP7Bkg_W2o6uXO3FJRfwGJoQTP2FpoDhUZQ7IxtjMz2AnTgIstKw26aKSFJmbiqJzZ1E2/s16000/1....jpeg" /></a></div><br /><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj4SVfVtMP371IhGwn_QfMM9LqCA-L91EbK_JHb8KT8iBXoAd3alUE0ZfMH9CtTpDiVqtuomF0weewso2Ra8nboDciSGRjSg9BFbpGQSS3Sa0VWOp3rA-3KlOv53R91xyoBRDaKedqyyT-F/s816/WhatsApp+Image+2021-01-06+at+11.12.33.jpeg" imageanchor="1" style="margin-left: 1em; margin-right: 1em;"><img border="0" data-original-height="816" data-original-width="612" src="https://blogger.googleusercontent.com/img/b/R29vZ2xl/AVvXsEj4SVfVtMP371IhGwn_QfMM9LqCA-L91EbK_JHb8KT8iBXoAd3alUE0ZfMH9CtTpDiVqtuomF0weewso2Ra8nboDciSGRjSg9BFbpGQSS3Sa0VWOp3rA-3KlOv53R91xyoBRDaKedqyyT-F/s16000/WhatsApp+Image+2021-01-06+at+11.12.33.jpeg" /></a></div><br /><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEh84bo9vGuHlpPMWiwxwShNz-0b0X4ZTkKjvnpldMtaP3kw7pk5JIx8Jwy1jvyXtNLgIyffrV0Jrxkaqaf7Q6Kuqse390V-4bpb3qkEpv1gq7QfOXUgvyYmRGhpDx5XG5FR4LvjnzwLAX_q/s816/WhatsApp+Image+2021-01-06+at+11.14.23+%25281%2529.jpeg" imageanchor="1" style="margin-left: 1em; margin-right: 1em;"><img border="0" data-original-height="816" data-original-width="612" src="https://blogger.googleusercontent.com/img/b/R29vZ2xl/AVvXsEh84bo9vGuHlpPMWiwxwShNz-0b0X4ZTkKjvnpldMtaP3kw7pk5JIx8Jwy1jvyXtNLgIyffrV0Jrxkaqaf7Q6Kuqse390V-4bpb3qkEpv1gq7QfOXUgvyYmRGhpDx5XG5FR4LvjnzwLAX_q/s16000/WhatsApp+Image+2021-01-06+at+11.14.23+%25281%2529.jpeg" /></a></div><br /> <p></p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-40484573207150039232021-01-05T21:29:00.002-08:002021-01-05T21:29:23.342-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/01/2021 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"><br /></p><p style="text-align: justify;"> <b>ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/01/2021 </b></p><p style="text-align: justify;"><b><span style="color: #ffd966;">ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 01/2021 ಕಲಂ. 174 ಸಿಆರ್ಪಿಸಿ : </span></b>ದಿನಾಂಕ. 04.01.2021 ರಂದು ರಾತ್ರಿ 9.00 ಗಂಟೆಗೆ ಸರಕಾರಿ ಆಸ್ಪತ್ರೆ, ನಾರಾಯಣಪೇಟದಿಂದ ಡೆತ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಎಮ್.ಎಲ್.ಸಿ ಕುರಿತು ಹೋದ ಶ್ರೀ ರುಕ್ಮಣ್ಣ ಹೆಚ್.ಸಿ-35 ಇವರು ತಮ್ಮ ಸಂಗಡ ಕರೆದುಕೊಂಡು ಹೋದ ಪಿಸಿ-234 ರವರ ಸಂಗಡ ಫಿಯರ್ಾದಿ ಶ್ರೀಮತಿ ಅಂಜಮ್ಮ ಗಂಡ ದಿ. ದೇವಪ್ಪ ದಯಾಳ್ ವಯ|| 40ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಜೈಗ್ರಾಮ ತಾ|| ಗುರುಮಠಕಲ ಇವಳ ಹೇಳಿಕೆ ಪಡೆದು ಕಳಿಸಿದ್ದು, ಸಾರಾಂಶವೇನೆಂದರೆ, ನನ್ನ ಮಗಳು ರೇಣುಕಾ ಇವಳಿಗೆ ಈಗ 5-6 ತಿಂಗಳಿನಿಂದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಹೊಟ್ಟೆ ನೋವು ಔಷಧ ಕುಡಿದರು ಕಡಿಮೆಯಾಗಿರುವದಿಲ್ಲ ತೀರಾ ಅನಾರೋಗ್ಯ ಇರುವದಾಗಿ ನನ್ನ ತಂದೆ ನನಗೆ ಆಗಾಗ ನನಗೆ ಫೋನ ಮಾಡಿ ಹೇಳುತ್ತಿದ್ದರು. ಈಗ ಒಂದು ತಿಂಗಳ ಹಿಂದೆ ನಾನು ಜೈಗ್ರಾಮಕ್ಕೆ ಬಂದು ನನ್ನ ಮಗಳಿಗೆ ನಾರಾಯಣಪೇಟಗೆ ಕರೆದುಕೊಂಡು ಹೋಗಿ ದವಾಖಾನೆಗೆ ತೋರಿಸಿ ಔಷಧ ಕೊಡಿಸಿ ಹೋಗಿದ್ದೆನು. ಹೊಟ್ಟೆ ನೋವಿನಿಂದ ಸುಸ್ತಾದ ನನ್ನ ಮಗಳು ರೇಣುಕಾ ಇವಳು ಅರೆಪ್ರಜ್ಞಾವಸ್ಥೆಯಲ್ಲಿ ದಿನಾಂಕ 04.01.2021 ರಂದು ಸಾಯಂಕಾಲ 5-30 ಗಂಟೆಗೆ ಮನೆಯಲ್ಲಿ ಬಿದ್ದಿದ್ದನ್ನು ನೋಡಿದ ನನ್ನ ತಂದೆ ಏನಾಗಿದೆ ನಿನಗೆ ಯಾಕೇ ಈ ರೀತಿ ಬಿದ್ದಿದ್ದೀಯಾ ಅಂತ ಕೇಳಿದಾಗ ನನ್ನ ಮಗಳು ಹೊಟ್ಟೆನೋವು ತಾಳಲಾರದೇ ಸಾಯಂಕಾಲ 5-00 ಗಂಟೆ ಸುಮಾರಿಗೆ ಮನೆಯವರೆಲ್ಲರೂ ಹೊಲಕ್ಕೆ ಹೋದಾಗ ಕ್ರಿಮಿನಾಶಕ ವಿಷ ಸೇವಿಸಿದ ಬಗ್ಗೆ ನನ್ನ ತಂದೆಗೆ ತಿಳಿಸಿರುತ್ತಾಳೆ. ಕೂಡಲೇ ನನ್ನ ತಂದೆ-ತಾಯಿ ಮತ್ತು ನನ್ನ ತಮ್ಮ ಮಲ್ಲೇಶ ಎಲ್ಲರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ನಾರಾಯಣಪೇಟ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಸದರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನನ್ನ ಮಗಳು ದಿನಾಂಕ. 04.01.2021 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಸದರಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾಳೆ. ಸದರಿ ವಿಷಯವನ್ನು ನಿರಂತರವಾಗಿ ನನಗೆ ಫೋನ ಮಾಡಿ ನನ್ನ ತಮ್ಮ ಮಲ್ಲೇಶ ಈತನು ತಿಳಿಸಿದ್ದು, ನಾನು ಬೆಂಗಳೂರಿನಿಂದ-ನಾರಾಯಣಪೇಟಗೆ ಬಂದು ನನ್ನ ಮಗಳು ಕ್ರಿಮಿನಾಶಕ ವಿಷ ಸೆವನೆ ಮಾಡಿ ಸತ್ತಿರುವದನ್ನು ನೋಡಿರುತ್ತೇನೆ. ನನ್ನ ಮಗಳು ದಿ. ದೇವಪ್ಪ ದಯಾಳ್ ವಯ|| 40ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಜೈಗ್ರಾಮ ತಾ|| ಗುರುಮಠಕಲ ಜಿ|| ಯಾದಗಿರಿ ಹೊಟ್ಟೆನೋವಿನಿಂದಾಗಿ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕವನ್ನು ಸೇವಿಸಿ ಮೃತಪಟ್ಟಿದ್ದು ಸದರಿಯವಳ ಸಾವಿನಲ್ಲಿ ಯಾರ ಮೇಲೂ ಯಾವುದೇ ಸಂಶಯ, ದೂರು ಇರುವದಿಲ್ಲ ಮುಂದಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ ಸಾರಾಂಶದ ಮೇಲಿಂದ ಇಂದು ದಿನಾಂಕ. 05.01.2021 ರಂದು ಬೆಳಿಗ್ಗೆ 8.30 ಗಂಟೆಗೆ ಸೈದಾಪೂರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/2021 ಕಲಂ. 174 ಸಿ.ಆರ್.ಪಿಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿಕೊಂಡೆನು. </p><p style="text-align: justify;"><br /></p><p style="text-align: justify;"><b><span style="color: #741b47;">ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ. 279, 337, 304(ಎ) ಐಪಿಸಿ. ಮತ್ತು 187 ಐ.ಎಮ್.ವಿ ಆಕ್ಟ್ :</span></b> ಇಂದು ದಿನಾಂಕ. 05.01.2021 ರಂದು ಬೆಳಿಗ್ಗೆ 7-00 ಗಂಟೆಗೆ ಫಿಯರ್ಾದಿ ಶ್ರೀ ಮಹಾದೇವ ತಂದೆ ತಾಯಪ್ಪ ವಡ್ಡರ ವಯಾ || 55 ವರ್ಷ ಜಾ|| ಎಸ್.ಸಿ ವಡ್ಡರ ಉ|| ಕೂಲಿ ಕೆಲಸ ಸಾ|| ಅಲ್ಲೂರ (ಕೆ) ತಾ|| ಚಿತಾಪೂರ ಜಿಲ್ಲಾ|| ಕಲಬುರಗಿ ಈತನು ಠಾಣೆಗೆ ಬಂದು ಹೇಳಿಕೆ ನೀಡಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ್ದು ಸದರಿ ಹೇಳಿಕೆ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 05.01.2021 ರಂದು ಸಾಯಂಕಾಲ ನನ್ನ ಮಗ ಸ್ವಾಮಿ ಕೂಲಿಕೆಲಸದ ಮೇಲೆ ಟ್ಯಾಕ್ಟರದಲ್ಲಿ ಪಸರ್ಿ ತೆಗೆದುಕೊಂಡು ಸೈದಾಪೂರಕ್ಕೆ ಹೋಗುವದಾಗಿ ಮನೆಯಲ್ಲಿ ಹೇಳಿ ಹೋಗಿದ್ದು, ದಿನಾಂಕ. 05.01.2021 ರಂದು ಮಧ್ಯರಾತ್ರಿ ವೇಳೆಯಲ್ಲಿ ನನಗೆ ಮಂಜುಗೌಡ ತಂದೆ ಭಾಗಣ್ಣ ಅಮರಣ್ಣೋರ ಈತನು ಫೋನ ಮಾಡಿ ನನ್ನ ಮಗ ಟ್ಯಾಕ್ಟರದಲ್ಲಿ ಸೈದಾಪೂರಕ್ಕೆ ಟ್ಯಾಕ್ಟರದಲ್ಲಿ ಪಸರ್ಿ ತೆಗೆದುಕೊಂಡು ಹೊರಟಾಗ ಯಾದಗಿರಿ-ರಾಯಚೂರ ಮೇನ ರೋಡ ಮೇಲೆ ಹಿಂದಿನಿಂದ ಲಾರಿ ಡಿಕ್ಕಿಪಡಿಸಿದ್ದು ಅಪಘಾತದಲ್ಲಿ ಮೃತ ಪಟ್ಟಿರುತ್ತಾನೆ ಸೈದಾಪೂರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಅಂತ ವಿಷಯ ತಿಳಿಸಿದ ಮೇರೆಗೆ ನಾನು ಮತ್ತು ಮನೆಯವರು ಸೇರಿ ಸೈದಾಪೂರ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಲಾಗಿ, ತಲೆಗೆ ಬಲಗಡೆ ಮೆಲುಕಿನ ಹತ್ತಿರ, ಮುಖದ ಮೇಲೆ ಎಡಗಡೆ ಹಣೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಬಲಗೈ ತೋಳ ಬಳಿ ಮತ್ತು ಮತ್ತು ಎರಡೂ ಕಾಲಿನ ತೊಡೆ ಮೂಳೆ ಮುರಿದಂತೆ ಕಂಡುಬಂದಿದ್ದು, ಎರಡೂ ಕಾಲಿನ ಹಿಮ್ಮಡಿ, ಬೆರಳಗಳ ಹತ್ತಿರ ಕಲ್ಲಿನಿಂದ ಕೊರೆದ ರಕ್ತಗಾಯವಾಗಿ ನನ್ನ ಮಗನು ಮೃತಪಟ್ಟಿದ್ದನು. ಸದರಿ ಘಟನೆ ಹೇಗಾಯಿತು ಅಂತ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಮಂಜುಗೌಡ ತಂದೆ ಭಾಗಣ್ಣ ಅಮರಣ್ಣೋರ ಇವನಿಗೆ ವಿಚಾರಿಸಲಾಗಿ ಸದರಿಯವರು ತಿಳಿಸಿದ್ದೇನೆಂದರೆ, ದಿನಾಂಕ. 04.01.2021 ರಂದು ಸಾಯಂಕಾಲ ಅಲ್ಲೂರ(ಕೆ) ಗ್ರಾಮದಲ್ಲಿ ನಮ್ಮ ಸ್ವರಾಜ ಕಂಪನಿ ಟ್ಯಾಕ್ಟರ ಇಂಜಿನ ನಂ. ಕೆ.ಎ-32 ಟಿಬಿ-5721 ಚೆಸ್ಸಿ ನಂ. ಘ2ಅಐ43606108920 ಮತ್ತು ಟ್ರಾಲಿ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರದಲ್ಲಿ ಕಲ್ಲಿನ ಪಸರ್ಿ ತುಂಬಿಕೊಂಡು ನಾನು, ಟ್ಯಾಕ್ಟರ ಚಾಲಕ ಶಿವರಾಜ ಪಕ್ಕದಲ್ಲಿ ಕುಳಿತಿದ್ದು ಸ್ವಾಮಿ ಹಿಂದಿನ ಟ್ರಾಲಿಯಲ್ಲಿ ಕುಳಿತಿದ್ದನು. 3 ಜನ ಕೂಡಿ ಕಲ್ಲಿನ ಪಸರ್ಿ ಲೋಡ ಇಳಿಸಲು ಸೈದಾಪೂರಕ್ಕೆ ಹೊರಟಾಗ ಬಳಿಚಕ್ರ ಗ್ರಾಮದ ಡಿ.ಪಿ.ಜೈನ ಕಂಪನಿ ಹತ್ತಿರ ದಿನಾಂಕ 05.01.2021 ರಂದು ರಾತ್ರಿ 00-30 ಗಂಟೆಗೆ ಯಾದಗಿರಿ-ರಾಯಚೂರ ಮೇನ ರೋಡ ಮೇಲೆ ಹಿಂದಿನಿಂದ ಬಂದ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಪಸರ್ಿ ಟ್ಯಾಕ್ಟರಗೆ ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ನನಗೆ ತಲೆಗೆ ಮತ್ತು ಬಲಗಡೆ ಕಣ್ಣಿನ ಹತ್ತಿರ ಒಳಪೆಟ್ಟಾಗಿದ್ದು, ಟ್ಯಾಕ್ಟರ ಟ್ರಾಲಿಯಲ್ಲಿ ಕುಳಿತಿದ್ದ ಸ್ವಾಮಿ ಈತನು ಕೆಳಗೆ ಬಿದ್ದಿದ್ದು ಅವನ ಮೇಲೆ ಟ್ಯಾಕ್ಟರದಲ್ಲಿದ್ದ ಪಸರ್ಿ ಕಲ್ಲುಗಳು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಟ್ಯಾಕ್ಟರ ಚಾಲಕ ಶಿವರಾಜನಿಗೆ ಬಲಗೈಗೆ ಒಳಪೆಟ್ಟಾಗಿದ್ದು, ಮೈಕೈಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ನಮಗೆ ಡಿಕ್ಕಿಪಡಿಸಿದ ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಓಡಿಹೋಗಿದ್ದು, ಸದರಿ ಲಾರಿ ನಂಬರ ನೋಡಲಾಗಿ ಲಾರಿ ನಂಬರ ಪಿ.ಬಿ-13 ಬಿ.ಇ-2822 ಆಗ ನಾವು ಬಿದ್ದಿದ್ದನ್ನು ನೋಡಿ ಯಾರೋ ಒಂದು ಖಾಸಗಿ ಅಟೋದಲ್ಲಿ ಉಪಚಾರಕ್ಕಾಗಿ ಸೈದಾಪೂರಕ್ಕೆ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತ ತಿಳಿಸಿದನು. ಅತೀ ವೇಗ ಹಾಗೂ ಅಲಕ್ಷತನದಿಂದ ಲಾರಿಯನ್ನು ಓಡಿಸಿ ನನ್ನ ಮಗ ಕುಳಿತು ಹೊರಟಿದ್ದ ಸ್ವರಾಜ ಟ್ಯಾಕ್ಟರಗೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತಪಡಿಸಿ ಅಲ್ಲಿಂದ ಓಡಿ ಹೋದ ಸದರಿ ಘಟನೆಗೆ ಕಾರಣವಾದ ಲಾರಿ ನಂಬರ ಪಿ.ಬಿ-13 ಬಿ.ಇ-2822 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 04.2021 ಕಲಂ. 279, 337, 304(ಎ) ಐಪಿಸಿ 187 ಐ.ಎಮ್.ವಿ ಆಕ್ಟ ನೇದ್ದರಲ್ಲಿ ಪ್ರಕರಣದಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #800180;">ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 04/2021 ಕಲಂ: 00 ಒಕ ಕಅ : </span></b>ಸುಮಾರು 8 ತಿಂಗಳುಗಳ ಹಿಂದೆ ಫಿರ್ಯಾದಿಯು ನವನೀತಾ ಎಂಬಾಕೆಯನ್ನು ಮದುವೆಯಾಗಿರುತ್ತಾನೆ. ನಂತರ ದಿನಾಂಕ:01.01.2021 ರಂದು ಮನೆಯಲ್ಲಿ ಊಟ ಮಾಡಿದ ನಂತರ ರಾತ್ರಿ 10:30 ಗಂಟೆ ಸುಮಾರಿಗೆ ಮಲಗಿದ್ದು ದಿನಾಂಕ:02.01.2021 ರ ಬೆಳಗಿನ ಜಾವ 3:30 ಗಂಟೆಯ ಸುಮಾರಿಗೆ ಫಿರ್ಯಾದಿಯು ಕಾಲು ಮಡಿಲಿಕ್ಕೆ ಅಂತಾ ಎದ್ದು ನೋಡಿದಾಗ ತನ್ನ ಹೆಂಡತಿ ಕಾಣಿಸಲಿಲ್ಲ. ನಂತರ ಹೊರಗಡೆ ನೋಡಿದಾಗ ಎಲ್ಲಿಯೂ ಕಾಣಿಸದೇ ಇದ್ದಾಗ ತನ್ನ ಅತ್ತೆಗೆ, ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಿದ್ದು ಅಲ್ಲದೇ ಗುರುಮಠಕಲ್ ಪಟ್ಟಣದಲ್ಲಿ ಹಾಗೂ ಹೈದ್ರಾಬಾದನಲ್ಲಿ ಹುಡುಕಾಡಿದ್ದು ಎಲ್ಲಿಯೂ ಸಹ ತನ್ನ ಹೆಂಡತಿ ಕಾಣಿಸದೇ ಇದ್ದಾಗ ತಡವಾಗಿ ಇಂದು ದಿನಾಂಕ:05.01.2021 ರಂದು ಖುದ್ದಾಗಿ ಠಾಣೆಗೆ ಬಂದು ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿ ಕೊಡುವಂತೆ ಹೇಳಿಕೆ ನೀಡಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 04/2021 ಕಲಂ: 00 ಒಕ ಕಅ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #38761d;">ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:-. 05/2021 ಕಲಂ: 143,147,341,323,504,506 ಸಂ.149 ಐಪಿಸಿ : </span></b>ನಿನ್ನೆ ದಿನಾಂಕ 04.01.2021 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತಾನು 2020 ನೆ ಸಲಿನಲ್ಲಿ ನಡೆದದ 2 ನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತ್ತಿದ್ದ ವಿಚಾರವಾಗಿ ತನ್ನ ಹೆಂಡತಿಗೆ ನೋಡ್ಲೆ ನಮ್ಮ ಓಣಿಯವರು ನಾನು ಕಳೆದ ವರ್ಷ ನಮ್ಮ ಓಣಿಯ ಜನರಿಗೆ ಕಷ್ಟದ ಕಾಲಕ್ಕೆ ಸಹಾಯ ಮಾಡಿದ್ದನ್ನು ನೆನಪು ಮಾಡಿಕೊಂಡಾದರೂ ನನಗೆ ಗೆಲ್ಲಿಸಬೇಕಿತ್ತು ಅಂತಾ ಹೇಳಿ ತನ್ನ ಮನೆಯ ಹಿಂದೆ ಕಾಲು ಮಡಿಯಲು ಹೋಗುತ್ತಿದ್ದಾ ಆರೋಪಿತರೆಲ್ಲಾರು ಏಕೊದ್ದೆಶದರಿಂದ ಅಕ್ರಮ ಕೂಟ ರಚಿಸಿಕೊಂಡು ಬಂದು ಕೈಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತನಗೆ ಯಾವುದೇ ಗಾಯಗಳು ಆಗದೇ ಇರುವುದರಿಂದ ಮನೆಗೆ ಹೋಗಿ ವಿಚಾರ ಮಾಡಿದ ನಂತರ ತಡವಾಗಿ ಇಂದು ದಿನಾಂಕ 05.01.2021 ರಂದು ಸಂಜೆ 5:00 ಗಂಟೆಗೆ ಠಾಣೆಗೆ ಬಂದು ಬಾಯಿ ಮಾತಿನ ಹೇಳಿಕೆ ನೀಡಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 05/2021 ಕಲಂ: 143,147,341,323,504,506 ಸಂ.149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-86954545429344112612020-12-01T21:22:00.008-08:002020-12-01T21:22:57.728-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/11/2020 <div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p style="text-align: justify;"><br /></p><p style="text-align: justify;"> <b><span style="color: #674ea7;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/11/2020 </span></b></p><p style="text-align: justify;"><b><span style="color: #f9cb9c;">ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ: 109 ಸಿ.ಆರ್.ಪಿ.ಸಿ : </span></b>ಇಂದು ದಿನಾಂಕ; 24/11/2020 ರಂದು 6-00 ಎಎಮ್ ಕ್ಕೆ ಶಿವಶಂಕರ ಹೆಚ್.ಸಿ-175 ರವರು ಒಬ್ಬ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ಒಂದು ವರದಿಯನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಶಿವಶಂಕರ ಹೆಚ್.ಸಿ. 175 ಯಾದಗಿರಿ ನಗರ ಪೊಲೀಸ್ ಠಾಣೆ ಮಾನ್ಯರವರಲ್ಲಿ ಸಲ್ಲಿಸುವ ವರದಿ ಏನೆಂದರೆ, ಇಂದು ದಿನಾಂಕ: 24/11/2020 ರಂದು 05-30 ಎ,ಎಮ್ ಸುಮಾರಿಗೆ ನಾನು ಯಾದಗಿರಿ ನಗರದ ಗಂಜ ಏರಿಯಾದಲ್ಲಿ ಪಟ್ರೋಲಿಂಗ್ ಮಾಡುತ್ತಾ ಹೋರಟಿದ್ದಾಗ ಗಂಜ ಏರಿಯಾದ ಬಸವೇಶ್ವರ ವೃತ್ತದ ಹತ್ತಿರ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ತಿರುಗಾಡುತ್ತಾ ನನ್ನನ್ನು ನೋಡಿದ ಕೂಡಲೇ ಆತನು ತನ್ನ ಇರುವಿಕೆಯ ಬಗ್ಗೆ ಮರೆಮಾಚುವ ದೃಷ್ಟಿಯಿಂದ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸುತ್ತಿರುವಾಗ ನಾನು ಸದರಿಯವನನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅಜಯ ತಂದೆ ರಾಜು ಮುತ್ನಾಳ ವ; 26 ಉ; ಗೌಂಡಿಕೆಲಸ ಸಾ; ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನು ಅನುಮಾನಸ್ಪದವಾಗಿ ತಿರುಗಾಡುತ್ತಿದರಿಂದ ಹಾಗೆಯೇ ಬಿಟ್ಟಲ್ಲಿ ಯಾವುದೇ ಸ್ವತ್ತಿನ ಅಪರಾಧ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನಿಂದ ಜರುಗಬಹುದಾದ ಸಂಭವನಿಯ ಅಪರಾಧಗಳನ್ನು ತಡೆಗಟ್ಟುವಗೋಸ್ಕರ ಮುಂಜಾಗೃತಾ ಕ್ರಮ ಕುರಿತು ಸದರಿಯವರನ್ನು ಹಿಡಿದುಕೊಂಡು 6-00 ಎ.ಎಮ್ ಕ್ಕೆ ಠಾಣೆಗೆ ಬಂದು ಆರೋಪಿತನನ್ನು ಹಾಜರುಪಡಿಸಿ ವರದಿ ಸಲ್ಲಿಸಲಾಗಿದೆ ಅಂತಾ ಮಾನ್ಯರವರಲ್ಲಿ ವಿನಂತಿ ಇರುತ್ತದೆ. ಅಂತಾ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಪಿ.ಎ.ಆರ್ ನಂ.14/2020 ಕಲಂ.109 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #674ea7;">ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 286/2020. ಕಲಂ 323, 324, 504,506 ಸಂಗಡ 34 ಐ.ಪಿ.ಸಿ. :</span></b> ದಿನಾಂಕ: 23-11-2020 ರಂದು ಫಿರ್ಯಾದಿಯ ಮಗ ಸೋಯಲ್ ನ ಮೇಲೆ ಆರೋಪಿತನು ಮುಸುರಿ ನೀರು ಚೆಲ್ಲಿದ್ದಕ್ಕೆ ಹಾಗೇ ಏಕೆ ಮುಸುರಿ ನಿರು ಚೆಲ್ಲುತ್ತಿಯಾ ಅಂತಾ ಫಿರ್ಯಾದಿ ಕೇಳಿದ್ದಕ್ಕೆ ಆರೋಪಿತೆಲ್ಲರೂ ಕುಡಿ ಫಿರ್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಗಾಯ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆೆ ಅಂತಾ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.286/2020 ಕಲಂ. 323, 324, 504, 506 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. </p><p style="text-align: justify;"><br /></p><p style="text-align: justify;"><b><span style="color: #4c1130;">ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 162/2020 ಕಲಂ. 87 ಕೆ.ಪಿ ಎಕ್ಟ್ 1963 :</span></b> ಇಂದು ದಿನಾಂಕ 24/11/2020 ರಂದು ರಾತ್ರಿ 8-40 ಕ್ಕೆ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಬಂದು ಜ್ಞಾಪನ ಪತ್ರ ನೀಡಿದ ಸಾರಾಂಶವೆನೆಂದರೆ ನಾನು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಅಬ್ಬೆತುಮಕೂರ ಗ್ರಾಮದ ಸೀಮೆಯಲ್ಲಿ ಚಟ್ಟಿ ಬಾಬು ಇವರ ಹೊಲದ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಂಡು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಪರವಾನಿಗೆ ಕೊಡಲು ಮಾನ್ಯರವರಲ್ಲಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ. ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಸದರಿ ಜ್ಞಾಪನ ಪತ್ರದಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 162/2020 ಕಲಂ 87 ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #ff00fe;">ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 132/2020 ಕಲಂ: 279,337,338 ಐಪಿಸಿ : </span></b>ಇಂದು ದಿನಾಂಕ: 24/11/2020 ರಂದು 8-45 ಪಿಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ನಮ್ಮ ಠಾಣೆಯ ಶ್ರೀ ಶಿವಪುತ್ರ ಹೆಚ್.ಸಿ 82 ರವರಿಗೆ ಕಳುಹಿಸಲಾಗಿದ್ದು, ಸದರಿಯವರು ಎಮ್.ಎಲ್.ಸಿ ವಿಚಾರಣೆ ಮಾಡಿಕೊಂಡು 10-45 ಪಿಎಮ್ ಕ್ಕೆ ಮರಳಿ ಬಂದು ಶ್ರೀ ರಾಮಚಂದ್ರ ತಂದೆ ಶರಣಪ್ಪ ವಡ್ಡರ, ವ:40, ಜಾ:ವಡ್ಡರ, ಉ:ಕೂಲಿ ಸಾ:ಬೋಳಾರಿ ತಾ:ವಡಗೇರಾ ಈತನು ಕೊಟ್ಟಿರುವ ದೂರನ್ನು ಹಾಜರಪಡಿಸಿದ್ದರ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಇಂದು ದಿನಾಂಕ: 24/11/2020 ರಂದು ನಾನು ಕೆಲಸದ ನಿಮಿತ್ಯ ಖಾನಾಪೂರದಲ್ಲಿ ಇದ್ದಾಗ ನಮ್ಮ ಅಳಿಯನಾದ ಮಹೇಶ ತಂದೆ ಹುಲಿಗೆಪ್ಪ ವ:22 ವರ್ಷ ಸಾ:ಬೋಳಾರಿ ಮತ್ತು ಅವನ ಗೆಳೆಯ ರಂಗಪ್ಪ ಇಬ್ಬರೂ ಮೋಟರ್ ಸೈಕಲ್ ಮೇಲೆ ಯಾದಗಿರಿಯಿಂದ ತಡಿಬಿಡಿ ಬರುತ್ತಿರುವಾಗ ಸಂಜೆ 6 ಗಂಟೆ ಸುಮಾರಿಗೆ ಮೋಟರ್ ಸೈಕಲಗಳ ಮದ್ಯ ಅಪಘಾತವಾಗಿರುತ್ತದೆ ಎಂದು ರಂಗಪ್ಪ ತಂದೆ ಸೋಮಲಿಂಗಪ್ಪ ಈತನು ನನಗೆ ಫೊನ ಮಾಡಿ ಹೇಳಿದನು. ಆಗ ನಾನು ಮತ್ತು ಇನ್ನು ಇತರರು ಕೂಡಿ ತಕ್ಷಣ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ಅಳಿಯನಾದ ಮಹೇಶ ಮತ್ತು ಅವನ ಗೆಳೆಯ ರಂಗಪ್ಪ ಇಬ್ಬರು ಅಪಘಾತದಲ್ಲಿ ಭಾರಿ ಗಾಯಗೊಂಡಿದ್ದರು. ಗಾಯಾಳು ರಂಗಪ್ಪನಿಗೆ ವಿಚಾರಿಸಿದಾಗ ಅವನು ಹೇಳಿದ್ದೇನಂದರೆ ನಾನು ಮತ್ತು ಮಹೇಶ ಇಬ್ಬರೂ ಮೋಟರ್ ಸೈಕಲ್ ನಂ. ಕೆಎ 07 ವ್ಹಿ 7128 ನೇದ್ದರ ಮೇಲೆ ಯಾದಗಿರಿಯಲ್ಲಿ ಕೆಲಸ ಮುಗಿಸಿಕೊಂಡು ತಡಿಬಿಡಿ ಗ್ರಾಮಕ್ಕೆ ಹೋಗುತ್ತಿದ್ದಾಗ ಸಂಜೆ 6 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಖಾನಾಪೂರ ಕ್ಯಾಂಪ ಹತ್ತಿರ ಹೊರಟಾಗ ಮಹೇಶನು ಮೋಟರ್ ಸೈಕಲನ್ನು ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೊರಟನು. ಅದೇ ವೇಳೆಗೆ ಎದುರುಗಡೆಯಿಂದ ಮೋಟರ್ ಸೈಕಲ್ ನಂ. ಎಮ್.ಹೆಚ್ 12 ಇಪಿ 5003 ನೇದ್ದನ್ನು ಅದರ ಸವಾರ ದೇಶ್ಯಪ್ಪ ತಂದೆ ರಾಮು ಚವ್ಹಾಣ ಸಾ:ಉಳ್ಳೆಸೂಗೂರು ತಾಂಡಾ ಈತನು ಕೂಡಾ ತನ್ನ ಮೋಟರ್ ಸೈಕಲ್ ಅನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದು, ಇಬ್ಬರೂ ಮೋಟರ್ ಸೈಕಲ್ ಸವಾರರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪರಸ್ಪರ ಎದಿರು-ಬದಿರಾಗಿ ಡಿಕ್ಕಿಪಡಿಸಿದರು. ಸದರಿ ಅಪಘಾತದಲ್ಲಿ ನನಗೆ ಬಲ ಹಣೆಯ ಮೇಲೆ ರಕ್ತಗಾಯ, ಬಲಗಡೆ ರಕ್ತಗಾಯ ಆಗಿತ್ತು. ಮಹೇಶನಿಗೆ ಎಡ ಹಣೆಯ ಮೇಲೆ ಭಾರಿ ರಕ್ತ ಮತ್ತು ಗುಪ್ತ ಗಾಯವಾಗಿ ಕಿವಿಯಿಂದ ರಕ್ತ ಬಂದಿರುತ್ತದೆ. ಸೊಂಟಕ್ಕೆ ಭಾರಿ ಒಳಪೆಟ್ಟಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. ದೇಶ್ಯಪ್ಪನಿಗೆ ಎಡಗೈಗೆ ಮತ್ತು ಎಡಗಾಲಿಗೆ ತರಚಿದ ಗಾಯವಾಗಿತ್ತು. ಆಗ ಅವರಿಗೆ 108 ಅಂಬ್ಯುಲೇನ್ಸನಲ್ಲಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ಕಾರಣ ಸದರಿ ಅಪಘಾತವು ಇಬ್ಬರೂ ಮೋಟರ್ ಸೈಕಲಗಳ ಸವಾರರ ನಿರ್ಲಕ್ಷತನದಿಂದ ಜರುಗಿರುತ್ತದೆ. ಸದರಿ ಇಬ್ಬರೂ ಮೋಟರ್ ಸೈಕಲಗಳ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 132/2020 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-65019894430285984542020-12-01T21:20:00.001-08:002020-12-01T21:20:06.311-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/11/2020 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"> <b><span style="color: #8e7cc3;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/11/2020 </span></b></p><p style="text-align: justify;"><b><span style="color: #7f6000;">ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 241/2020 ಕಲಂ: 279,338,304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ : </span></b>ಇಂದು ದಿನಾಂಕಃ 22-11-2020 ರಂದು 5-15 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಚಿಕಿತ್ಸೆ ಪಡೆಯುತ್ತಿದ್ದ ಹಣಮಂತ ತಂದೆ ಮರೆಪ್ಪ ಪೂಜಾರಿ ಸಾಃ ಡೊಣ್ಣಿಗೇರಿ ಸುರಪೂರ ಇತನ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ ನಾನು ಮತ್ತು ನನ್ನ ಅಣ್ಣನಾದ ಲಕ್ಷ್ಮಣ ಇಬ್ಬರೂ ಕೂಡಿ ನಮ್ಮ ಮೋ.ಸೈಕಲ್ ನಂಬರ ಕೆ.ಎ 33 ಆರ್ 8043 ನೇದ್ದರ ಮೇಲೆ ಬಸವನ ಬಾಗೇವಾಡಿ ನಗರಕ್ಕೆ ಹೋಗಿದ್ದೇವು. ಅಲ್ಲಿ ನಾವು ಹುಣಸೇಮರಗಳನ್ನು ಗುತ್ತಿಗೆ ಹಿಡಿಯುವ ಸಲುವಾಗಿ ತಿರುಗಾಡಿ ನೋಡಿಕೊಂಡು ಅಲ್ಲಿಂದ ಪುನಃ ತಾಳಿಕೋಟ, ಹುಣಸಗಿ, ಚಿಕ್ಕನಳ್ಳಿ ಮಾರ್ಗವಾಗಿ ಸುರಪೂರ ಕಡೆಗೆ ಬರುವಾಗ ನಾನು ಮೋ.ಸೈಕಲ್ ನಡೆಸುತ್ತಿದ್ದು, ನನ್ನ ಅಣ್ಣನು ಹಿಂದುಗಡೆ ಕುಳಿತಿದ್ದನು. ನಾವು ತಳವಾರಗೇರಾ ದಾಟಿ ಸುರಪೂರ ಕಡೆಗೆ ಬರುತ್ತಿರುವಾಗ ಸಾಯಂಕಾಲ 4-00 ಗಂಟೆಯ ಸುಮಾರಿಗೆ ತಳವಾರಗೇರಾ ಸಿಮಾಂತರದ ಮಾರಿಕೆಮ್ಮ ಹಳ್ಳದ ಸಮೀಪ ಹಿಂದಿನಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋ.ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ನಾವಿಬ್ಬರೂ ಅಣ್ಣ-ತಮ್ಮಂದಿರು ಮೋ.ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದೇವು. ಸದರಿ ಅಪಘಾತದಲ್ಲಿ ನನ್ನ ಬಲಗೈ ರಟ್ಟೆ, ಮೊಣಕೈಯಿಂದ ಹಸ್ತದ ವರೆಗೆ ತರಚಿ ತೊಗಲು ಕಿತ್ತಿರುವ ಭಾರಿ ರಕ್ತಗಾಯಗಳಾಗಿದ್ದು, ಬಲಮೊಣಕಾಲಿಗೆ ರಕ್ತಗಾಯವಾಗಿರುತ್ತದೆ. ನನ್ನ ಅಣ್ಣನ ತಲೆಯ ಹಿಂಭಾಗ ಭಾರಿರಕ್ತಗಾಯವಾಗಿದ್ದು, ಬಲಹಣೆಗೆ ಗುಪ್ತಗಾಯವಾಗಿ ಗುಮಟಿ ಬಂದು ಮೂಗಿನಿಂದ ಹಾಗು ಬಲಕಿವಿಯಿಂದ ರಕ್ತಸ್ರಾವ ಆಗುತಿತ್ತು. ಹಾಗು ಬಲಗೈ ಮುಂಡಿಯಿಂದ ಮೊಣಕೈವರೆಗೆ, ಬಲಗಡೆ ಬೆನ್ನಿನಿಂದ ಪಕ್ಕೆಲಬಿನವರೆಗೆ, ಎಡಪಕ್ಕಡಿಯಿಂದ ಹೊಟ್ಟೆ, ಟೊಂಕದ ವರೆಗೆ ತರಚಿದ ರಕ್ತಗಾಯಗಳಾಗಿರುತ್ತದೆ. ಮತ್ತು ಬಲಮೊಣಕಾಲಿಗೆ, ಗದ್ದದ ಬಲಭಾಗದಲ್ಲಿ ರಕ್ತಗಾಯಗಳಾಗಿ ಒದ್ದಾಡುತ್ತ 4-10 ಪಿ.ಎಮ್ ಸುಮಾರಿಗೆ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಪಘಾತ ಪಡಿಸಿದ ಲಾರಿ ಚಾಲಕನು ಲಾರಿ ನಿಲ್ಲಿಸಿ ಓಡಿ ಹೋಗಿದ್ದು, ಲಾರಿ ನಂಬರ ಕೆ.ಎ 33 ಬಿ 0563 ಇರುತ್ತದೆ. ಲಾರಿ ಚಾಲಕನ ಹೆಸರು, ವಿಳಾಸ ಗೊತ್ತಾಗಿರುವದಿಲ್ಲ. ಆಗ ನಾನು ಈ ಬಗ್ಗೆ ನನ್ನ ಅಣ್ಣನಾದ ಹುಲಗಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಸ್ಥಳಕ್ಕೆ ಬಂದು ನೋಡಿರುತ್ತಾರೆ. ಅಷ್ಟರಲ್ಲಿ 108 ಅಂಬ್ಯೂಲೇನ್ಸ್ ಬಂದಿದ್ದರಿಂದ ನನಗೆ ಅದರಲ್ಲಿ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಕಾರಣ ನಮಗೆ ಅಪಘಾತ ಪಡಿಸಿ ಓಡಿ ಹೋಗಿರುವ ಲಾರಿ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 241/2020 ಕಲಂ. 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. </p><p style="text-align: justify;"><b><span style="color: #ffe599;">ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ: 107/2020 457, 380 ಐಪಿಸಿ : </span></b>ಇಂದು ದಿನಾಂಕ:22/11/2020 ರಂದು ಬೆಳಿಗ್ಗೆ 09.30 ಗಂಟೆಗೆ ಪಿಯರ್ಾದಿ ಹಾಜರಾಗಿ ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದೆರೆ, ನನ್ನದು ಹುಣಸಗಿ ಪಟ್ಟಣದ ಬಸ್ನಿಲ್ದಾಣದ ಎದುರುಗಡೆ ಮೊಬೈಲ್ ಅಂಗಡಿ ಇದ್ದು, ಪ್ರತಿ ದಿವಸದಂತೆ ದಿ:21/11/2020 ರಂದು ಬೆಳಿಗ್ಗೆ 09.00 ಗಂಟೆಗೆ ಅಂಗಡಿಯನ್ನು ತೆರೆದು ವ್ಯಾಪ್ಯಾರ ಮಾಡಿ ನಂತರ ರಾತ್ರಿ 08.30 ಗಂಟೆಗೆ ಅಂಗಡಿಯನ್ನು ಮುಚ್ಚಿಕೊಂಡು ಕೀಲಿ ಹಾಕಿ ಮನೆಗೆ ಹೋಗಿದ್ದು ಇರುತ್ತದೆ. ದಿ:21/11/2020 ರಂದು ರಾತ್ರಿ 12 ಗಂಟೆಯಿಂದ ದಿನಾಂಕ:22/11/2020 ರಂದು ಬೆಳಗಿನ 5 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಅಂಗಡಿಯ ಕೀಲಿ ಹಾಕಿದ ಕೊಂಡಿಯನ್ನು ಮುರಿದು ಅಂಗಡಿಯಲ್ಲಿರುವ ಒಟ್ಟು ಅ:ಕಿ:24000/- ರೂ.ಗಳ ಒಟ್ಟು 4 ಮೊಬೈಲ್ಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ನನ್ನ ಕಳುವಾದ ಮೊಬೈಲ್ಗಳು ಪತ್ತೆ ಹಚ್ಚಿ, ಕಾಯ್ದೆಸಿರಿ ಕ್ರಮಕೈಕೊಳ್ಳಬೇಕಾಗಿ ವಿನಂತಿ ಅಂತಾ ಇತ್ಯಾದಿ ಟೈಪ್ ಮಾಡಿಸಿದ ದೂರಿನ ಮೇಲಿಂದಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. </p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-68183612724746040192020-12-01T21:18:00.003-08:002020-12-01T21:18:32.974-08:00 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/11/2020 <div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><b><br /></b></div><div style="text-align: justify;"><b> </b><span style="color: #f4cccc;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 20/11/2020 </span></div><div style="text-align: justify;"><span style="color: #f4cccc;">ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 166/2020 ಕಲಂ: 00 ಒಕ : </span><b>ದಿನಾಂಕ 18.11.2020 ರಂದು ರಾತ್ರಿ 10:00 ಗಂಟೆಗೆ ಫಿರ್ಯಾದಿ ಮತ್ತು ಆತನ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿ ಊಟ ಮಾಡಿದ ನಂತರ ಕಾಣೆಯಾದ ಪ್ರೀಯಾಂಕಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸಂಬಂದಿಸಿದಂತೆ ಎಲ್ಲಾರು ರಾತ್ರಿ 11:30 ಗಂಟೆಯ ವರೆಗೆ ಆಕೆಯೊಂದಿಗೆ ಮಾತನಾಡುತ್ತ ಕುಳಿತು ನಂತರ ತಮ್ಮ-ತಮ್ಮ ರೂಮ್ಗಳಿಗೆ ಹೋಗಿ ಮಲಗಿರುತ್ತಾರೆ. ನಂತರ ದಿನಾಂಕ 19.11.2020 ರಂದು ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ಫಿರ್ಯಾದಿಯು ಎಂದಿನಂತೆ ಕಾಲು ಮಡಿಯಲು ಎದ್ದಾಗ ತನ್ನ ಮಗಳು ಪ್ರೀಯಾಂಕಳ ರೂಮಿಗೆ ಹೊರಗಿನಿಂದ ಕೊಂಡಿ ಹಾಕಿದ್ದನ್ನು ಕಂಡು ಬೆಳಗಿನ ಕ್ರಿಯಾ ಕಾರ್ಯಗಳಿಗೆ ಹೋಗಿರಬೇಕು ಅಂತಾ ತಿಳಿದು ಸುಮ್ಮನಾಗಿ ನಂತರ ಎಷ್ಟೊತ್ತಾದರು ತನ್ನ ಮಗಳು ಕಾಣಿಸದೇ ಇರುವುದರಿಂದ ಮನೆಯಲ್ಲಿದ್ದ ತನ್ನ ಹೆಂಡತಿ, ಮಗನಿಗೆ ಎಬ್ಬಿಸಿ ವಿಷಯ ತಿಳಿಸಿದ ನಂತರ ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಿದ್ದು ಅಲ್ಲದೇ ಗುಲಬಗರ್ಾಕ್ಕೆ ಹೋಗಿ ಹುಡುಕಲಾಗಿ ಎಲ್ಲಿಯೂ ತನ್ನ ಮಗಳು ಕಾಣದೇ ಇದ್ದ ಬಗ್ಗೆ ತಡವಾಗಿ ಠಾಣೆ ಬಂದು ತನ್ನ ಮಗಳನ್ನು ಹುಡುಕಿ ಕೊಡುವಂತೆ ಇಂದು ದಿನಾಂಕ 21.11.2020 ರಂದು ಬೆಳಿಗ್ಗೆ 9:00 ಗಂಟೆಗೆ ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 167/2020 ಕಲಂ: 00 ಒಕ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.</b></div><div style="text-align: justify;"><b><br /></b></div><div style="text-align: justify;"><span style="color: #d9d2e9;">ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ: 175/2020 ಕಲಂ: 87 ಕೆಪಿ ಆಕ್ಟ:</span><b> ಇಂದು ದಿನಾಂಕ: 21.11.2020 ರಂದು 4 ಎಎಮ್ ಕ್ಕೆ ಪಿರ್ಯಾದಿದಾರರು ರಾತ್ರಿ ಗಸ್ತ ಚೆಕ್ಕಿಂಗ್ ಕುರಿತು ಕೆಂಭಾವಿ ಪಟ್ಟಣದಲ್ಲಿದ್ದಾಗ ಬೈಚಬಾಳ ಗ್ರಾಮದ ಸಣ್ಣ ಹನುಮಾನ ದೇವರ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0228 ನೇದ್ದರಲ್ಲಿ ಸದರ ಬೈಚಬಾಳ ಗ್ರಾಮದ ಸಣ್ಣ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 05.05 ಎಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 02 ಜನ ಆರೋಪಿತರು ಸಿಕ್ಕಿದ್ದು ಮತ್ತು ಒಟ್ಟು 3280/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು & 1 ಬರಕಾ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 06.30 ಎ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 02.15 ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 175/2020 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.</b></div><div style="text-align: justify;"><b><br /></b></div><div style="text-align: justify;"><span style="color: #274e13;">ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:- 35/2020 ಕಲಂ: 498(ಎ) 504, 506 ಐ.ಪಿ.ಸಿ : </span><b>ಇಂದು ದಿನಾಂಕ: 21.11.2020 ರಂದು ರಆತ್ರಿ 10 ಗಂಟೆಗೆ ಶ್ರೀಮತಿ ಜ್ಯೋತಿ ಗಂಡ ಶರಣಬಸವ ಯರಗೋಳ್ ವಯಾ-30 -ವಾಣಿಜ್ಯ ತೆರಿಗೆ ಅಧಿಕಾರಿಗಳು ಸಾ=ಬಸವೇಶ್ವರ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಹಾಜರಪಡಿಸಿದ್ದು ಸಾರಂಶವೇನೆಂದರೆ ದಿನಾಂಕ: 13.11.2016 ರಂದು ನನ್ನ ಮದುವೆಯು ಯಾದಗಿರಿಯ ಶರಣಬಸವ ತಂದೆ ಚನ್ನಬಸಪ್ಪ ಯರಗೋಳ್ ಇವರೊಟ್ಟಿಗೆ ಯಾದಗಿರಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ್ದು ಇರುತ್ತದೆ. ನನ್ನ ಗಂಡ ಶರಣಬಸವ ಇವರು ಪುಣೆ ನಗರದಲ್ಲಿ ಸಾಪ್ಟ್ವೇರ ಇಂಜೀನಿಯರ್ ಅಂತ ಕೆಲಸ ಮಾಡಿಕೊಂಡಿರುತ್ತಾರೆ. 2018-19 ನೇ ಸಾಲಿನಲ್ಲಿ ನಾನು ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ನೇಮಕವಾಗಿದ್ದು, ನಾನು ನೇಮಕವಾದ ವಿಷಯ ನನ್ನ ಗಂಡನಿಗೆ ಇಷ್ಟ ಇರಲಿಲ್ಲ ಅದೇ ವಿಷಯವಾಗಿ ನನ್ನ ಗಂಡ ನನ್ನನ್ನು ನೌಕರಿ ಬಿಟ್ಟು ಬರಲು ಹೇಳಿದ್ದು ನೀನು ನನ್ನ ಹತ್ತಿರ ಇರಬೇಕಾದರೆ ನೌಕರಿ ಬಿಟ್ಟು ನನ್ನ ಬಳಿ ಇರಬೇಕು ಅಂತ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ. ನಮ್ಮಿಬ್ಬರ ಮಧ್ಯ ಮನಸ್ತಾಪವಾಗಿದ್ದರಿಂದ ನಾನು ತವರು ಮನೆಯಲ್ಲಿ ಬಂದು ಇದ್ದೇನು. ನಂತರ ನನ್ನ ಗಂಡ ಶರಣಬಸವ ಇವರು ನೀನು 15 ದಿವಸಗಳಗೊಳಗಾಗಿ ನನ್ನ ಹತ್ತಿರ ಬರಬೇಕು ಅಂತ ದಿನಾಂಕ: 06.11.2020 ರಂದು ನನಗೆ ಲೀಗಲ್ ನೊಟೀಸ್ ಕಳುಹಿಸಿಕೊಟ್ಟಿದ್ದರು. ನಾನು ಇಂದು ದಿನಾಂಕ: 21.11.2020 ರಂದು ನನ್ನ ತಂದೆ ತಾಯಿಯೊಟ್ಟಿಗೆ ಯಾದಗಿರಿಗೆ ನನ್ನ ಗಂಡನ ಮನೆಗೆ ಬಂದಿದ್ದಾಗ ನನ್ನ ಗಂಡ ನನ್ನನ್ನು ಮಾನಸಿಕವಾಗಿ ಕಿರುಕುಳ ನೀಡಿ ನೀನು ನಮ್ಮ ಮನೆಯಲ್ಲಿ ಇರಬ್ಯಾಡ ಅಂತ ಹೇಳಿ ನನ್ನ ಬಟ್ಟೆ ಬರೆಗಳನ್ನು ಹೊರಗಡೆ ಎಸೆದು ನನ್ನನ್ನು ಅವ್ಯಾಚವಾಗಿ ಬೈದು ನೀನು ನಮ್ಮ ಮನೆಯಲ್ಲಿ ಇದ್ದರೇ ನಿನ್ನ ಜೀವ ತೆಗೆಯುತ್ತೇನೆಂದು ಹೇಳಿ ಕುತ್ತಿಗಿಗೆ ಕೈ ಹಾಕಿ ಪ್ರಾಣ ಬೆದರಿಕೆ ಹಾಕಿರುತ್ತಾನೆ. ನಂತರ ನನ್ನನ್ನು ದಬ್ಬಿಕೊಟ್ಟಿರುತ್ತಾನೆ. ಈ ರೀತಿ ಮಾಡಿದ ನನ್ನ ಗಂಡ ಶರಣಬಸವ ತಂದೆ ಚನ್ನಬಸಪ್ಪ ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರಲಾಗಿದೆ ಅಂತ ಕೊಟ್ಟ ದೂರಿನನ್ವಯ ಯಾದಗಿರಿ ಮಹಿಳಾ ಠಾಣೆಯಲ್ಲಿ ಗುನ್ನೆ ನಂ: 35/2020 ಕಲಂ: 498(ಎ), 504, 506 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.</b></div><div style="text-align: justify;"><b> </b></div>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-79465602303205781052020-12-01T20:59:00.001-08:002020-12-01T20:59:05.643-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/11/2020 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"> <b><span style="color: #6fa8dc;"> ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 19/11/2020 </span></b></p><p style="text-align: justify;"><b><span style="color: #ffd966;">ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 166/2020 ಕಲಂ: 00 ಒಕ :</span></b> ದಿನಾಂಕ 26.10.2020 ರಂದು ಬೆಂಗಳೂರಿನಿಂದ ಕಾಣೆಯಾಗಿದ್ದ ಮನುಷ್ಯ ನರಸಪ್ಪನು ಗಾಜರಕೊಟ್ ಗ್ರಾಮಕ್ಕೆ ಬಂದು ನಂತರ ಊರಲ್ಲಿ ಎಲ್ಲಾರಿಗೆ ಮಾತನಾಡಿಸಿದ ನಂತರ ದಿನಾಂಕ 30.10.2020 ರಂದು ಮತ್ತೆ ತನ್ನ ಹೆಂಡತಿಯಲ್ಲಿಗೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ತನ್ನ ಅಜ್ಜಿಯ ಹತ್ತಿರ 500/- ರೂ ಗಳನ್ನು ಖಚರ್ಿಗೆ ತೆಗೆದುಕೊಂಡು ಹೋಗಿದ್ದು ಫಿರ್ಯಾದಿಯು ದಿನಾಂಕ 31.10.2020 ರಂದು ಬೆಂಗಳೂರಿನಲ್ಲಿರುವ ತನ್ನ ಸೊಸೆಗೆ ಫೋನ್ ಮಾಡಿ ವಿಚಾರಿಸಿದಾಗ ನರಸಪ್ಪನು ಬೆಂಗಳೂರಿಗೆ ಹೋಗದೇ ಇದ್ದ ಬಗ್ಗೆ ಮಾಹಿತಿ ಗೊತ್ತಾಗಿ ಫಿರ್ಯಾದಿ ಮತ್ತು ಆತನ ಸೊಸೆ ಸಾಬಮ್ಮ ಇಬ್ಬರು ಕೂಡಿ ತಮ್ಮ ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಿದ್ದು ಅಲ್ಲದೇ ಹೈದ್ರಾಬಾದ, ಚಿತ್ತಾಪೂರ, ಬೂದೂರ ಗ್ರಾಮಗಳಿಗೆ ಹೋಗಿ ವಿಚಾರಿಸಲಾಗಿ ಅಲ್ಲಿಯು ಇಲ್ಲದೇ ಇರುವುದರಿಂದ ಫಿರ್ಯಾದಿಯು ಕಾಣೆಯಾದ ತನ್ನ ಮಗ ನರಸಪ್ಪ ತಂದೆ ನರಸಪ್ಪ ಜೂಗ ವ||26 ವರ್ಷ ಜಾ||ಮಾದಿಗ ಉ||ಕೂಲಿ ಕೆಲಸ ಸಾ||ಗಾಜರಕೊಟ್ ತಾ||ಗುರುಮಠಕಲ್ ಹಾ||ವ||ರಾಮಸಮುದ್ರ, ಜಿ||ಯಾದಗಿರಿ ಈತನನ್ನು ಪತ್ತೆ ಮಾಡಿ ಕೊಡವಂತೆ ತಡವಾಗಿ ಖುದ್ದಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 166/2020 ಕಲಂ: 00 ಒಕ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #a2c4c9;">ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 284/2020. ಕಲಂ. 279.337.338 429. ಐ.ಪಿ.ಸಿ. & 187 ಐಎಂವಿ ಯಾಕ್ಟ :</span></b> ಇಂದು ದಿನಾಂಕ: 19/11/2020 ರಂದು 14-30 ಗಂಟೆಗೆ ಪಿಯರ್ಾದಿ ಶ್ರೀ ಮಲ್ಲಪ್ಪ ತಂದೆ ಭೀಮಣ್ಣ ಮಾಲಿ ಪಾಟೀಲ್ ವ|| 30 ಜಾ|| ಕುರುಬರ ಉ|| ಚಾಲಕ ಸಾ|| ದರಿಯಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 16/11/2020 ರಂದು ಬೆಳಿಗ್ಗೆ ನನ್ನ ಟಂಟಂದಲ್ಲಿ ನಮ್ಮೂರಿನಿಂದ ಲೇಬರ ಕರೆದುಕೊಂಡು ಯಕ್ಷಿಂತಿ ಗ್ರಾಮದ ನನಗೆ ಪರಿಚಯದವರಾದ ಮಲ್ಲಪ್ಪ ತಂದೆ ಅಯ್ಯಪ್ಪ ಇವರ ಹೋಲಕ್ಕೆ ಬಂದು ಲೇಬರ ಬಿಟ್ಟು, ನಂತರ ನಾನು ನನ್ನ ಟಂಟಂಗೆ ಟೈರ್ ಬೇಕಾಗಿದ್ದರಿಂದ ಯಕ್ಷಿಂತಿ ಗ್ರಾಮದ ಮಲ್ಲಪ್ಪ ತಂದೆ ಅಯ್ಯಪ್ಪ ದೊಡ್ಡಮನಿ ಇವರಿಗೆ ನಾನು ಶಹಾಪುರ ಕ್ಕೆ ಹೋಗಿ ಟಂಟಂಕ್ಕೆ ಟೈರ್ ತೆಗೆದುಕೊಂಡು ಬರುತ್ತೇನೆ ಎಂದು ಮಲ್ಲಪ್ಪ ಇವರಿಗೆ ತಮ್ಮ ಮೋಟರ್ ಸೈಕಲ್ ಕೊಡಲು ಕೇಳಿದಾಗ ತೆಗೆದುಕೊಂಡು ಹೋಗಿ ಬರಿ ಅಂತ ತೀಳಿಸಿ ಮೋಟರ್ ಸೈಕಲ್ ಕೊಟ್ಟಿದ್ದರಿಂದ, ಸದರಿ ಮೋಟರ್ ಸೈಕಲ್ ನಂ ಕೆಎ-33ವಿ-0114 ನೇದ್ದನ್ನು ತೆಗೆದುಕೊಂಡು ನಾನು ಮತ್ತು ನನ್ನ ಹಾಗೆ ಲೇಬರ ತೆಗೆದುಕೊಂಡು ಬಂದಿದ್ದ ನಮ್ಮೂರ ಬಸವರಾಜ ತಂದೆ ಖಂಡಪ್ಪ ಮಾಲಿ ಪಾಟೀಲ್ ಇಬ್ಬರೂ ಕೂಡಿಕೊಂಡು ಸದರಿ ಮೋಟರ್ ಸೈಕಲ್ ಮೇಲೆ ಶಹಾಪೂರಕ್ಕೆ ಬಂದು ಟೈರ್ ತೆಗೆದುಕೊಂಡು ಮರಳಿ ಶಹಾಪೂರದಿಂದ ಯಕ್ಷಿಂತಿ ಗ್ರಾಮಕ್ಕೆ ಸದರಿ ಮೋಟರ್ ಸೈಕಲ್ ಮೇಲೆ ನಾನು ಮತ್ತು ಬಸವರಾಜ ಇಬ್ಬರು ಹೊರಟು ಸದರಿ ಮೋಟರ್ ಸೈಕಲ್ ನಾನು ಚಲಾಯಿಸುತ್ತಿದ್ದೆನು. ನನ್ನ ಹಿಂದೆ ಬಸವರಾಜ ಕುಳಿತುಕೊಂಡಿದ್ದನು ನಾನು ನನ್ನ ಮೋಟರ್ನ್ನು ಚಲಾಯಿಸುತ್ತ ಸುರಪೂರ-ಶಹಾಪೂರ ಮುಖ್ಯ ರಸ್ತೆಯ ಮೇಲೆ ನನ್ನ ಸೈಡಿಗೆ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ನಾನು ಹೋಗುತ್ತಿರುವಾಗ ಹತ್ತಿಗುಡೂರ ಕೆಇಬಿ ಗೇಟ ಇನ್ನು ಅಂದಾಜು 100 ಮೀಟರ್ ಮುಂದೆ ಇರುವಾಗ ಒಂದು ಎಮ್ಮೆ ರಸ್ತೆ ಪಕ್ಕದಲ್ಲಿ ಇದ್ದಾಗ ನಾನು ಎಮ್ಮೆ ದಾಟಿ ಹೋಗುತ್ತಿರುವಾಗ ನನ್ನ ಹಿಂದಿನಿಂದ ಶಹಾಪೂರ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎಮ್ಮೆಗೆ ಡಿಕ್ಕಿಪಡಿಸಿ ನಮ್ಮ ಮೋಟರ್ ಸೈಕಲ್ಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾವು ಮೋಟರ್ ಸೈಕಲ್ ಸಮೇತವಾಗಿ ರಸ್ತೆಯ ಮೇಲೆ ಬಿದ್ದೆವು. ಸದರಿ ಅಪಘಾತದಲ್ಲಿ ನನಗೆ ಎಡಗೈ ಹಿಂದಿನ ಜುಬ್ಬಕ್ಕೆ ಗುಪ್ತಗಾಯವಾಗಿರುತ್ತದೆ, ಬಸವರಾಜ ತಂದೆ ಖಂಡಪ್ಪ ಇವರಿಗೆ ನೋಡಲಾಗಿ ಬಲಗೈ ತೋಳಿಗೆ, ಮೊಳಕೈಗೆ ಭಾರಿ ರಕ್ತಗಾಯ, ಬಲಗಾಲು ತೊಡೆಗೆ, ಮೊಳಕಾಲು ಕೆಳಗೆ ತರಚಿದ ಗಾಯವಾಗಿರುತ್ತದೆ. ಸದರಿ ಎಮ್ಮೆಗೆ ಮುಖಕ್ಕೆ, ಕಾಲಿಗೆ, ಹೊಟ್ಟೆಗೆ, ಭಾರಿ ಗಾಯವಾಗಿ ಮೃರಪಟ್ಟಿರುತ್ತದೆ. ಮೃತಪಟ್ಟ ಸದರಿ ಎಮ್ಮಿಯ ಎಮ್ಮಿಕಾಯುತ್ತಿದ್ದವನಿಗೆ ವಿಚಾರಿಸಲಾಗಿ ತನ್ನ ಹೆಸರು ಭೀಮಣ್ಣ ತಂದೆ ಕಾಮಣ್ಣ ಕಜೆ ಸಾ|| ವಿಭೂತಿಹಳ್ಳಿ ಅಂತ ತಿಳಿಸಿದನು, ಸದರಿ ಅಪಘಾತಮಾಡಿದ ಟಿಪ್ಪರ ಪಕ್ಕದಲ್ಲಿ ಇದ್ದ ಅದರ ಚಾಲಕನಿಗೆ ಹೆಸರು ವಿಚಾರಿಸಲಾಗಿ ತನ್ನ ಹೆಸರು ಅಂಬಲಪ್ಪ ತಂದೆ ಭೀಮರಾಯ ನಾಟೇಕಾರ ಸಾ|| ಬೆನಕನಹಳ್ಳಿ ಅಂತ ತಿಳಿಸಿದನು. ಸ್ವಲ್ಪ ಇದ್ದ ಆಗೆ ಮಾಡಿ ಹೋದನು, ಸದರಿ ಅಪಘಾತ ಮಾಡಿದ ಟಿಪ್ಪರ್ ನೋಡಲಾಗಿ ನಂಬರ ಕೆಎ-33ಎ-2991 ನೇದ್ದು ಮತ್ತು ನನ್ನ ಮೋಟರ್ ಸೈಕಲ್ ನಂಬರ ಕೆಎ-33-ವಿ-0114 ನೇದ್ದವು ಜಖಂ ಗೊಂಡಿರುತ್ತದೆ. ಸದರಿ ಅಪಘಾತವು ಮದ್ಯಾಹ್ನ 2-30 ಗಂಟೆಗೆ ಜರುಗಿರುತ್ತದೆ. ಆಗ ಅಲ್ಲೇ ಹೊರಟಿದ್ದ ನಮ್ಮೂರ ಮಾಳಪ್ಪ ತಂದೆ ಹಣಮಂತ ಹೊಸಮನಿ ಈತನು ಬಂದು ನೋಡಿ ವಿಚಾರಿಸಿದ್ದು ಮಾಳಪ್ಪನು ಅಂಬುಲೇನ್ಸಕ್ಕೆ ಪೋನ ಮಾಡಿದ್ದರಿಂದ ಅಂಬುಲೆನ್ಸ ಬಂದ ನಂತರ ಅದರಲ್ಲಿ ನನಗೆ ಮತ್ತು ಬಸವರಾಜನಿಗೆ ಹಾಕಿಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನಮಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೊಗಲು ತಿಳಿಸಿದ್ದರಿಂದ ಅಪಘಾತದ ಸುದ್ದಿಕೆಳಿ ಬಂದ ನಮ್ಮೂರ ಸಾಯಬಣ್ಣ ತಂದೆ ಚಂದ್ರಾಮಪ್ಪ ಇನಾಂದಾರ ಈತನು ನನಗೆ ಮತ್ತು ಬಸವರಾಜನಿಗೆ ಒಂದು ಅಂಬುಲೇನ್ಸದಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದು ನಂತರ ಬಸವರಾಜನಿಗೆ ಹೆಚ್ಚಿನ ಉಪಚಾರ ಕುರಿತು ಜಿ.ಎಸ್.ಕುಲಕರಣಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾನು ಉಪಚಾರ ಪಡೆದು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರುನೀಡಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 284/2020 ಕಲಂ: 279, 337, 338, 429, ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. </p><p style="text-align: justify;"><br /></p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0tag:blogger.com,1999:blog-1075330744597463719.post-20469264079974554122020-12-01T20:57:00.002-08:002020-12-01T20:57:19.334-08:00ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/11/2020 <p style="text-align: justify;"> </p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s800/CRIME.png" imageanchor="1" style=""><img border="0" data-original-height="400" data-original-width="800" src="https://blogger.googleusercontent.com/img/b/R29vZ2xl/AVvXsEj7iRWOSLqPjodrrkd2EwXlGZG7m3Jd4a53XE9jicU_CkOxwHcKrUQJ_xG8ro83I11AwP1wj4Dd2LI0J7mVjFQv7wLuIFGOR4W6fkcLCT965ut5RuM2C5t6imqYFfjDJtL3WqtiVqGPsEyv/s16000/CRIME.png" /></a></div><br /><p></p><p style="text-align: justify;"> <b><span style="color: #e06666;">ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/11/2020 </span></b></p><p style="text-align: justify;"><b><span style="color: #cc0000;">ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 283/2020 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : </span></b>ಇಂದು ದಿನಾಂಕ: 18/11/2020 ರಂದು 6.00 ಪಿ.ಎಂ. ಸುಮಾರಿಗೆ ಶ್ರೀ ನಾಗರಾಜ ತಂ/ ಭೀಮರಾಯ ರಾಮಸ್ವಾಮಿ ಸಾ|| ಮಹಲರೋಜಾ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಸಾರಾಂಶ ಏನೆಂದರೆ ನನ್ನ ಹೆಂಡತಿ ಮಲ್ಲಮ್ಮ ಇವಳು ತನ್ನ ತವರು ಮನೆಯಾದ ದೋರನಳ್ಳಿಯಲ್ಲಿ ಮರೆಮ್ಮ ದೇವಿಯ ಮೂತರ್ಿ ಪ್ರತಿಷ್ಠಾಪನೆ ಕಾರ್ಯಕ್ರಮ ಇದೆ ಅಂತಾ 15 ದಿವಸಗಳ ಹಿಂದೆ ದೋರನಳ್ಳಿಗೆ ಬಂದಿದ್ದಳು. ಹೀಗಿದ್ದು, ನನ್ನ ಹೆಂಡತಿ-ಮಕ್ಕಳನ್ನು ಕರೆದುಕೊಂಡು ಬಂದರಾಯಿತು ಅಂತಾ ಇಂದು ದಿನಾಂಕ:18/11/2020 ರಂದು ಬೆಳಿಗ್ಗೆ ದೋರನಳ್ಳಿಗೆ ಬಂದಿದ್ದೆನು. ಸಾಯಂಕಾಲ 5.00 ಪಿ.ಎಂ. ಸುಮಾರಿಗೆ ದೋರನಳ್ಳಿ-ಮಹಾಂತೇಶ್ವರ ಗುಡ್ಡ ರೋಡಿನಲ್ಲಿ ಇರುವ ನಮ್ಮ ಮಾವ ದೇವಪ್ಪ ರಸ್ತಾಪುರ ರವರ ಮನೆಯ ಮುಂದೆ ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಕುಳಿತಿದ್ದಾಗ 5.10 ಪಿ.ಎಂ. ಸುಮಾರಿಗೆ ನನ್ನ ಕಿರಿಯ ಮಗಳು ಗೀತಾ ಇವಳು ರಸ್ತೆಯ ಆಕಡೆ ಇರುವ ಹಿರಿಯ ಮಗಳು ಭವಾನಿಯ ಹತ್ತಿರ ಹೋಗಲು ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಯಾದಗಿರಿ-ಶಹಾಪುರ ಮುಖ್ಯರಸ್ತೆಯ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ರಸ್ತೆ ದಾಟುತ್ತಿದ್ದ ನನ್ನ ಕಿರಿಯ ಮಗಳ ಮೇಲೆ ಟಿಪ್ಪರ ಹಾಯಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿದನು. ಹತ್ತಿರ ಹೋಗಿ ನೋಡಲಾಗಿ ಟಿಪ್ಪರ ಟೈರ್ ನನ್ನ ಮಗಳ ತಲೆಯ ಮೇಲೆ ಹಾದು ಹೋಗಿದ್ದರಿಂದ ತಲೆ ನುಜ್ಜುಗುಜ್ಜಾಗಿ ತಲೆಯಿಂದ ಮಾಂಸ ಖಂಡ ಹೊರಗೆ ಬಂದಿರುತ್ತದೆ. ಅಲ್ಲಿಯೇ ಇದ್ದ ಟಿಪ್ಪರ ನಂಬರ ನೋಡಲಾಗಿ ಕೆಎ-33 ಎ-9887 ಅಂತಾ ಇದ್ದು, ಅದರ ಚಾಲಕನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಆನಂದ ತಂ/ ಶಂಕರ ಜಾದವ ಸಾ|| ದೇವರ ಹಿಪ್ಪರಗಿ ತಾಂಡಾ ಅಂತಾ ಹೇಳಿ ಜನ ಸೇರುವುದನ್ನು ನೋಡಿ ಓಡಿ ಹೋದನು. ಕಾರಣ ಈ ಅಪಘಾತಕ್ಕೆ ಕಾರಣನಾದ ಅಶೋಕ ಲೈಲ್ಯಾಂಡ್ ಟಿಪ್ಪರ್.ನಂ. ಕೆಎ-33 ಎ-9887 ನೇದ್ದರ ಚಾಲಕ ಆನಂದ ತಂ/ ಶಂಕರ ಜಾದವ ಸಾ|| ದೇವರ ಹಿಪ್ಪರಗಿ ತಾಂಡಾ ಇವನ ವಿರುದ್ದ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 283/2020ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. </p><p style="text-align: justify;"><br /></p><p style="text-align: justify;"><b><span style="color: #073763;">ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 105/2020 ಕಲಂ 379 ಐಪಿಸಿ :</span></b> ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಅಳಿಯನಾದ ದೇವಿಂದ್ರಪ್ಪ ತಂದೆ ನಿಂಗಪ್ಪ ನಾಯ್ಕೋಡಿ ಸಾ|| ಗಡ್ಡೆಸುಗೂರ ಈತನು ಊರಲ್ಲಿ ಮನೆ ನಿಮರ್ಾಣ ಮಾಡುತ್ತಿದ್ದು, ಮನೆ ನಿಮರ್ಾಣಕ್ಕಾಗಿ ದುಡ್ಡಿನ ಅವಶ್ಯಕತೆ ಇದ್ದರಿಂದ ನನ್ನ ಹತ್ತಿರ 2,000,00/- ರೂ|| ಹಣ ಕೇಳಿದ್ದನು. ಸದರಿ ಹಣ ದಿನಾಂಕ 12/11/2020 ರಂದು ನಾನು ಕೊಡುತ್ತೇನೆ ಬಾ ಅಂತಾ ಹೇಳಿದ್ದರಿಂದ ಅಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನನ್ನ ಅಳಿಯ ದೇವಿಂದ್ರಪ್ಪ ಈತನು ನನ್ನ ಮನೆಗೆ ಬಂದಿದ್ದನು. ದಿನಾಂಕ 12/11/2020 ರಂದು ನಾನು ನನ್ನ ಅಳಿಯ ದೇವಿಂದ್ರಪ್ಪ ಈತನಿಗೆ 02 ಲಕ್ಷ ರೂಪಾಯಿ ನಗದು ಹಣವನ್ನು ನನ್ನ ಮನೆಯಲ್ಲಿ ಕೊಟ್ಟೆನು. ನಂತರ ದೇವಿಂದ್ರಪ್ಪ ಈತನು ಸದರಿ ಹಣ ತೆಗೆದುಕೊಂಡು ಹೋಗಲು ನಾನು ಒಬ್ಬನೆಯಾಗುತ್ತೇನೆ. ನನ್ನ ಸಂಗಡ ಊರಿನ ವರೆಗೆ ಬಾ ಅಂತಾ ನನಗೆ ಅಂದಿದ್ದರಿಂದ ನಾನು ನನ್ನ ಸ್ಕೂಟಿ ಮೋಟರ್ ಸೈಕಲ್ ನಂ ಕೆ.ಎ 04 ಹೆಚ್.ಎ 0462, ನೇದ್ದನ್ನು ತೆಗೆದುಕೊಂಡು ನನ್ನ ಅಳಿಯನಿಗೆ ಸ್ಕೂಟಿ ಹಿಂದೆ ಕೂಡಿಸಿ, ಹಣದ ಚೀಲವನ್ನು ನಾನು ಒಂದು ಚೀಲದಲ್ಲಿ ಹಾಕಿ ಸ್ಕೂಟಿ ಮುಂದೆ ಸಿಗಾಕಿದೆನು. ಮನೆಯಿಂದ, ಗಂಜ್ ಕ್ರಾಸ್, ಹೊಸಳ್ಳಿ ಕ್ರಾಸ್ದಿಂದ ಕೋಟರ್್ ಹತ್ತಿರ ಇರುವ ಕೆ.ಇ.ಬಿಗೆ ಹೋಗಿ ಕೆ.ಇ.ಬಿ ಬಿಲ್ ಹಣ ಭತರ್ಿ ಮಾಡಿ, ಅದೇ ಸ್ಕೂಟಿ ಮೇಲೆ ನಾನು ನನ್ನ ಅಳಿಯ ದೇವಿಂದ್ರಪ್ಪ ಇಬ್ಬರು ಕೂಡಿ, ಕಾಡ್ಲೂರು ಪೆಟ್ರೋಲ್ ಬಂಕ್ ಮುಂದಿನಿಂದ, ಮುಂದೆ ಹೋಗುತ್ತಿರುವಾಗ, ವಾಟರ್ ಸವರ್ಿಸ್ ಮುಂದೆ ಯಾರೋ ಅಪರಿಚಿತರಿಬ್ಬರು ಒಂದು ಪಲ್ಸರ್ ಮೋಟರ್ ಸೈಕಲ್ ಮೇಲೆ ನಮ್ಮ ಎದರುಗಡೆಯಿಂದ ನಮ್ಮ ಹತ್ತಿರ ಬಂದು, ಸರ್ ನಿಮ್ಮ ಜೇಬಿನಿಂದ ಅಲ್ಲಿ ಹಣ ಬಿದ್ದಾವೆ ನೋಡಿ ಅಂತಾ ಅಂದಾಗ, ರೋಡಿನ ಮೇಲೆ 100/ ರೂ|| 4 ನೋಟುಗಳು ಬಿದ್ದಿದ್ದು ನಾವು ನೋಡಿ ಸದರಿ ನೋಟ್ಗಳು ನಮ್ಮವೇ ಅಂತಾ ತಿಳಿದು, ಅವುಗಳನ್ನು ನಾನು ನನ್ನ ಅಳಿಯ ಇಬ್ಬರು ತೆಗೆದುಕೊಂಡು ಬರುವಷ್ಠರಲ್ಲಿ ಸ್ಕೂಟಿಯ ಮುಂದೆ ನಮ್ಮ ಕೈ ಚೀಲದಲ್ಲಿ ಸಿಗಾಕಿದ ನಮ್ಮ 2,00000/ ಲಕ್ಷ ರೂಪಾಯಿಗಳು ನಮಗೆ ಗೊತ್ತಿಲ್ಲದಂತೆ ಸದರಿಯವರೆ ತೆಗೆದುಕೊಂಡು ಹೋಗಿರುತ್ತಾರೆ. ನಂತರ ನಾವು ಅವರಿಗಾಗಿ ಅಲ್ಲಿ ಅಲ್ಲಿ ಹುಡುಕಿದರು ಅವರು ಸಿಗಲಿಲ್ಲ. ನಂತರ ನಾನು ನಮ್ಮ ಗೆಳೆಯರಾದ ಪ್ರಹ್ಲಾದ ಜೋಷಿ ತಂದೆ ಅಶೋಕಕುಮಾರ ಮತ್ತು ಆನಂದ ತಂದೆ ಜಂಭಣ್ಣ ಮಾಜನಶೆಟ್ಟಿ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಎಲ್ಲರು ಕೂಡಿ ಯಾದಗಿರಿಯ ವಿವಿಧ ಕಡೆಗಳಲ್ಲಿ ತಿರುಗಾಡಿ ನೋಡಿದರು. ಅವರು ಸಿಗಲಿಲ್ಲ. ಸದರಿ ಘಟನೆ ದಿನಾಂಕ 12/11/2020 ರಂದು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ನಡೆದಿರುತ್ತದೆ. ಇಲ್ಲಿಯ ವರೆಗೆ ನಾವು ಅವರಿಗೆ ಹುಡುಕಾಡಿದರು ಸಿಗದ ಕಾರಣ ಮತ್ತು ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ನಮ್ಮ ಗಮನ ಬೇರೆಡೆ ಸೆಳೆದು ನಗದು ಹಣ 02 ಲಕ್ಷ ರೂಪಾಯಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವರನ್ನು ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 105/2020 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><b><span style="color: #274e13;">ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ: 165/2020 ಕಲಂ 279, 337, 338 ಐಪಿಸಿ ಮತ್ತು 177 ಐ.ಎಮ್.ವಿ ಆಕ್ಟ್ : </span></b>ಇಂದು ದಿನಾಂಕ 18.11.2020 ರಂದು ಸಮಯ ಮಧ್ಯಾಹ್ನ 12:00 ಗಂಟೆಗೆ ಪ್ರಕರಣದ ಫಿರ್ಯಾದಿ ಮತ್ತು ಗಾಯಾಳುದಾರರಾದ ಹಣಮಂತ ನಸಲವಾಯಿ, ಸಂಟೆಪ್ಪ ನಿರಟ್ಟಿ ಕೂಡಿಕೊಂಡು ಯಾವುದೇ ನೋಂದಣಿ ಸಂಖ್ಯೆ ಹಾಕಿಸದೇ ಇರುವ ಆರೋಪಿ ಭಾಗ್ಯಪ್ಪ ಇತನ ಟಂ ಟಂನಲ್ಲಿ ಯಡೇಪಲ್ಲಿ ಗ್ರಾಮದಿಂದ ಗುರುಮಠಕಲ್ ಪಟ್ಟಣಕ್ಕೆ ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದಾಗ ನಜರಾಪೂರ ಗ್ರಾಮ ದಾಟಿದ ನಂತರ ಟಂ ಟಂ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊಗಿದ್ದು ಅದೇ ವೇಳೆಗೆ ಗುರುಮಠಕಲ್ ಕಡೆಯಿಂದ ಮೋಟಾರು ಸೈಕಲ್ ನಂಬರ ಕೆಎ-32-ಡಬ್ಲೂ-8857 ನೇದ್ದರ ಮೇಲೆ ಆರೋಪಿ ಸದಾಶಿವರಡ್ಡಿ ಈತನು ಉಮೇಶನಿಗೆ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ಪರಸ್ಪರ ಮುಖಾ-ಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ಅಪಘಾತ ಸಂಭವಿಸಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 165/2020 ಕಲಂ 279, 337, 338 ಐಪಿಸಿ ಮತ್ತು 177 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.</p><p style="text-align: justify;"><br /></p><p style="text-align: justify;"><b><span style="color: #ff00fe;">ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 148/2020 ಕಲಂ 332, 353,504,506 ಐಪಿಸಿ : </span></b>ಇಂದು ದಿನಾಂಕ: 18-11-2020 ರಂದು ಸಾಯಂಕಾಲ 05-30 ಗಂಟೆಗೆ ಪಿಯಾಧಿದಾರರಾರ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 17-11-2020 ರಂದು ನಾನು ಮತ್ತು ಗ್ರಾಮಸಹಾಯಕ ರಮೇಶ ಇಬ್ಬರೂ ಕೂಡಿ ಬಸ್ಸಾಪೂರ ಗ್ರಾಮಕ್ಕೆ ಹೋಗಿ ಅಲ್ಲಿ ಆಂಜನೇಯ ಗುಡಿಯ ಹತ್ತಿರ ಕುಳಿತು ಪಿಂಚಿಣಿದಾರರ ಆಧಾರ ಕಾರ್ಡ ತೆಗೆದುಕೊಳ್ಳುವ ಮತ್ತು ರೈತರಿಗೆ ಹೊಲ್ಡಿಂಗ್ ಪತ್ರ ಕೊಡುತ್ತಿರುವಾಗ ಸಾಯಂಕಾಲ 05-30 ಗಂಟೆಗೆ ಏಕಾ ಏಕಿ ಬಸ್ಸಾಪೂರ ಗ್ರಾಮದ ಶಕೀಲ್ ಅಹ್ಮದ್ ತಂದೆ ಬಾಲೆಸಾಬ ವ|| 28 ವರ್ಷ ಈತನು ಬಂದು ನನಗೆ ಹೆಗ್ಗರಿ ಕಾಲಿನಿಂದ ಬಲ ಭುಜಕ್ಕೆ ಒದ್ದು ಕೈಯಿಂದ ಹೊಟ್ಟೆಗೆ ಮನ ಬಂದಂತೆ ಗುದ್ದಿ. ಲೇ ರಂಡಿ ಸೂಳೆ ಮಗನೆ ಯಾಕೆ ನಮ್ಮ ಊರಿಗೆ ಬರುತ್ತಲೆ ಸೂಳೆ ಮಗನೆ ಅಂತಾ ಬೈಯುತಿದ್ದು ಆಗ ನಾನು ಆತನಿಗೆ ನನ್ನ ಕರ್ತವ್ಯ ಮಾಡಲು ಬಂದಿದ್ದೆನೆ ಅಂತಾ ಹೇಳಿದಾಗ ಆತನು ನೀನು ಎನ ಕರ್ತವ್ಯ ಮಾಡುತಿ ನಡಿ ಮಗನೆ ಅಂತಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದನು, ಮುಂದೆ ಊರಿಗೆ ಹೇಂಗ ಬರುತ್ತಿ ಬಾ ಊರಿಗೆ ಬಂದು ಹೆಂಗ ಕರ್ತವ್ಯ ಮಾಡುತಿ ಮಾಡು ಬಾ ಅಂತಾ ಬೇದರಿಕೆ ಹಾಕಿ ಇನ್ನೂ ಮುಂದೆ ನೀನು ನಮ್ಮೂರಲ್ಲಿ ಹೆಂಗ ಓಡಾಡುತಿ ನೋಡುತ್ತೇನೆ ನಿಮ್ಮ ಡಿಪಾಟಮೇಂಟದವರು ಎನ ಮಾಡದಿಲ್ಲ ನೀನು ಎನ ಮಾಡುತಿ ಮಾಡು ಬಂದದ್ದು ನಾನು ನೋಡಿಕೊಳ್ಳುತ್ತೇನೆ ಮಗನೆ ಅಂತಾ ಬೈದು ಇನ್ನೊಂದು ಸಲ ನಮ್ಮೂರಿಗೆ ಬಂದರೆ ನಿನಗೆ ಜೀವ ಸಹಿತ ಬೀಡುವದಿಲ್ಲ ಮಗನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"><b><span style="color: #cccccc;">ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 131/2020 ಕಲಂ: 504,341,323 ಸಂ 34 ಐಪಿಸಿ : </span></b>ಇಂದು ದಿನಾಂಕ: 18/11/2020 ರಂದು 5-15 ಪಿಎಮ್ ಕ್ಕೆ ಶ್ರೀ ಶಿವಪ್ಪ ತಂದೆ ದೊಡ್ಡಯಲ್ಲಪ್ಪ ಕೊರವರ, ವ:20, ಜಾ:ಭಜಂತ್ರಿ, ಉ:ಕುಲಕಸಬು ಸಾ:ಐಕೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಐಕೂರು ಗ್ರಾಮದಲ್ಲಿ ನಮ್ಮ ಕುಲಕಸಬು ಮಾಡಿಕೊಂಡು ವಾಸವಾಗಿರುತ್ತೇನೆ. ಸದರಿ ನನ್ನ ಕುಲಕಸಬು ಜೊತೆಗೆ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ಖಾತ್ರಿ ಕೆಲಸವನ್ನು ಕೂಡಾ ಮಾಡುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ: 17/11/2020 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಾನು ನನ್ನ ಉದ್ಯೋಗ ಖಾತ್ರಿ ಕೆಲಸದ ಜಾಬ್ ಕಾರ್ಡನ್ನು ಝರಾಕ್ಸ ಮಾಡಿಸಿಕೊಂಡು ಮರಳಿ ಬರುತ್ತಿದ್ದಾಗ ನಮ್ಮೂರ ಕುಂಬಾರ ಅಶೋಕನ ಅಂಗಡಿ ಹತ್ತಿರ ನಮ್ಮೂರ 1) ನಾಗಪ್ಪ ತಂದೆ ಈರಪ್ಪ ದೊರೆ ಮತ್ತು 2) ಸಾಬಣ್ಣ ತಂದೆ ಶಂಕ್ರೆಪ್ಪ ಪೂಜಾರಿ ಇಬ್ಬರೂ ಸಾ:ಐಕೂರು ಇಬ್ಬರೂ ಸೇರಿಕೊಂಡು ಬಂದವರೆ ಮನೆಗೆ ಹೋಗುತ್ತಿದ್ದ ನನಗೆ ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ, ಲೇ ಮಗನೆ ಶಿವ್ಯಾ ನೀನು ಉದ್ಯೋಗ ಖಾತ್ರಿ ಕೂಲಿ ಕೆಲಸ ಯಾಕೆ ಮಾಡುತ್ತಿ, ನಾವು ಜೆ.ಸಿ.ಬಿಯಿಂದ ಕೆಲಸ ಮಾಡಿಸುತ್ತೇವೆ. ಭೋಸುಡಿ ಮಗನೆ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದವರೆ ಸಾಬಣ್ಣನು ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ನಾಗಪ್ಪನು ಕೈ ಮುಷ್ಟಿ ಮಾಡಿ ನನ್ನ ಹೊಟ್ಟೆ ಮತ್ತು ಬೆನ್ನಿಗೆ ಗುದ್ದಿದನು. ಅಲ್ಲಿಯೇ ದಾರಿ ಮೇಲೆ ಹೋಗುತ್ತಿದ್ದ ನಮ್ಮ ಚಿಕ್ಕಪ್ಪ ಸಣ್ಣ ಯಲ್ಲಪ್ಪನು ಬಿಡಿಸಲು ಬಂದರೆ ಅವನಿಗೆ ಸಾಬಣ್ಣನು ಕೈಯಿಂದ ಎಡ ಕಿವಿಗೆ ಜೋರಾಗಿ ಹೊಡೆದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮ ಚಿಕ್ಕಪ್ಪನ ಹೆಂಡತಿ ಕಲ್ಲಮ್ಮ ಗಂಡ ಚಿಕ್ಕ ಯಲ್ಲಪ್ಪ ಇವಳು ಬಂದು ಜಗಳ ಬಿಡಿಸಿರುತ್ತಾರೆ. ಕಾರಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮನುಷ್ಯರಿಗೆ ಕೂಲಿ ಹಚ್ಚಿ ಕೆಲಸ ಮಾಡಿಸದೆ ಜೆ.ಸಿ.ಬಿ ಯಿಂದ ಕೆಲಸ ಮಾಡುತ್ತಿದ್ದು, ನಾನು ಕೂಲಿ ಕೆಲಸ ಮಾಡುತ್ತೇನೆ ಎಂದು ನನ್ನೊಂದಿಗೆ ಜಗಳ ತೆಗೆದು ನನಗೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆದ ಮಾಡಿದ ಮೇಲ್ಕಂಡ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 131/2020 ಕಲಂ: 504,341,323 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.</p><p style="text-align: justify;"><br /></p><p style="text-align: justify;"><b>ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 22/2020 ಕಲಂ 107 ಸಿಆರ್ಪಿಸಿ :</b> ಇಂದು ದಿನಾಂಕ 18/11/2020 ರಂದು ಮದ್ಯಾಹ್ನ ನಾನು ಸಂಗಡ ಬೀಟ ಸಿಬ್ಬಂದಿ ಶಿವನಗೌಡ ಸಿಪಿಸಿ-141 ಇವರೊಂದಿಗೆ ಹಳ್ಳಿ ಭೇಟಿ ಕುರಿತು ಮದ್ರಕಿ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಮದ್ರಕಿ ಸೀಮಾಂತರದ ಸವರ್ೆ ನಂ:412 ರಲ್ಲಿನ 4 ಎಕರೆ 20 ಜಮೀನ ವಿಷಯದಲ್ಲಿ ಮದ್ರಕಿ ಗ್ರಾಮದ ದಸ್ತಗೀರಸಾಬ ತಂದೆ ಅಮೀನಸಾಬ ಕುಮಸಗಿ ಹಾಗೂ ಅದೇ ಗ್ರಾಮದ ಪ್ರತಿವಾದಿದಾರರಾದ ಇಮಾಮಸಾಬ ತಂದೆ ಮದರಸಾಬ ಕುಮಸಗಿ ಸಂಗಡ ಇಬ್ಬರು ಇವರ ನಡುವೆ ಆಸ್ತಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಿನಾಂಕ 06/11/2020 ರಂದು ಜಗಳ ಮಾಡಿಕೊಂಡು ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆ ದಾಖಲಾಗಿರುತ್ತವೆ. ಪ್ರತಿವಾದಿಗಳ ಮೇಲೆ ಠಾಣೆ ಗುನ್ನೆ ನಂ: 133/2020 ಕಲಂ 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆಸ್ತಿಯ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಇಂದು ದಿನಾಂಕ: 18/11/2020 ರಂದು 6.30 ಪಿ.ಎಮ್.ಕ್ಕೆ ಠಾಣೆಗೆ ಬಂದು ಠಾಣೆಯ ಪಿ.ಎ.ಆರ್ ನಂ: 22/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"><b><span style="color: #4c1130;">ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 23/2020 ಕಲಂ 107 ಸಿಆರ್ಪಿಸಿ :</span></b> ಇಂದು ದಿನಾಂಕ 18/11/2020 ರಂದು ಮದ್ಯಾಹ್ನ ನಾನು ಸಂಗಡ ಬೀಟ ಸಿಬ್ಬಂದಿ ಶಿವನಗೌಡ ಸಿಪಿಸಿ-141 ಇವರೊಂದಿಗೆ ಹಳ್ಳಿ ಭೇಟಿ ಕುರಿತು ಮದ್ರಕಿ ಗ್ರಾಮಕ್ಕೆ ಭೇಟಿಕೊಟ್ಟಾಗ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ ಮದ್ರಕಿ ಸೀಮಾಂತರದ ಸವರ್ೆ ನಂ:412 ರಲ್ಲಿನ 4 ಎಕರೆ 20 ಜಮೀನ ವಿಷಯದಲ್ಲಿ ಮದ್ರಕಿ ಗ್ರಾಮದ ಇಮಾಮಸಾಬ ತಂದೆ ಮದರಸಾಬ ಕುಮಸಗಿ ಹಾಗೂ ಅದೇ ಗ್ರಾಮದ ಪ್ರತಿವಾದಿದಾರರಾದ ಅಮಿನುದ್ದೀನ ತಂದೆ ದಸ್ತಗೀರಸಾಬ ಕುಮಸಗಿ ಸಂಗಡ ಇಬ್ಬರು ಇವರ ನಡುವೆ ಆಸ್ತಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಿನಾಂಕ 06/11/2020 ರಂದು ಜಗಳ ಮಾಡಿಕೊಂಡು ಠಾಣೆಯಲ್ಲಿ ಗುನ್ನೆ ಮತ್ತು ಪ್ರತಿಗುನ್ನೆ ದಾಖಲಾಗಿರುತ್ತವೆ. ಪ್ರತಿವಾದಿಗಳ ಮೇಲೆ ಠಾಣೆ ಗುನ್ನೆ ನಂ: 134/2020 ಕಲಂ 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆಸ್ತಿಯ ವೈಷಮ್ಯದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಎರಡೂ ಪಾಟರ್ಿಯ ಜನರು ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಹಾಗು ಆಸ್ತಿ ಹಾನಿ ಮಾಡಿಕೊಂಡು ಗ್ರಾಮದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದ ಸಾರ್ವಜನಿಕ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಇಂದು ದಿನಾಂಕ: 18/11/2020 ರಂದು 07.00 ಪಿ.ಎಮ್.ಕ್ಕೆ ಠಾಣೆಯ ಪಿ.ಎ.ಆರ್ ನಂ: 23/2020 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"><br /></p><p style="text-align: justify;"><b><span style="color: #d9ead3;">ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:-. 174/2020 ಕಲಂ: 279,338 ಐ.ಪಿ.ಸಿ : </span></b>ಇಂದು ದಿನಾಂಕ 18.11.2020 ರಂದು ಕಾಮರೆಡ್ಡಿ ಆಸ್ಪತ್ರೆ ಕಲಬುಗರ್ಿಯಿಂದ ಆರ್ಟಿಎ ಎಮ್ಎಲ್ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀ ಸಿದ್ದನಗೌಡ ತಂದೆ ಶಾಂತಗೌಡ ಕಚಕನೂರ ವ|| 36 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಯಾಳಗಿ ತಾ|| ಸುರಪೂರ ಇವರ ಅರ್ಜಿ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 17/11/2020 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ನಾನು ಯಾಳಗಿಯಿಂದ ಕೆಂಭಾವಿಗೆ ಹೋಗುವ ಕುರಿತು ಮೋಟರ ಸೈಕಲ್ ನಂ ಕೆಎ 23 ವೈ 6858 ನೇದ್ದರ ಮೇಲೆ ಹೋಗುತ್ತಿದ್ದಾಗ ಯಾಳಗಿ ಹಾಗೂ ಯಾಳಗಿ ತಾಂಡಾದ ಮದ್ಯ ಹಳ್ಳದ ಹತ್ತಿರ ಹೋಗುತ್ತಿದ್ದಾಗ ನಮ್ಮ ಮೋಟರ ಸೈಕಲ್ ಚಾಲಕ ಗೋಸಯ್ಯ ತಂದೆ ರಾಚಯ್ಯ ಮಠ ಸಾ|| ಕೆಂಭಾವಿ ಈತನು ತನ್ನ ಮೋಟರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಒಮ್ಮೆಲೆ ಒಂದು ಎಮ್ಮೆ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ರೋಡಿನ ಎಡಮಗ್ಗಲಿಗೆ ಮೋಟರ ಸೈಕಲ್ ಕೆಡವಿದ್ದು ನಾನು ಬಲವಾಗಿ ಮೋಟರ ಸೈಕಲದಿಂದ ಬಲವಾಗಿ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ಬಲಗಾಲ ಮೊಳಕಾಲ ಕೆಳಗೆ ಕಾಲು ಮುರಿದಂತಾಗಿ ಭಾರಿ ಗುಪ್ತಗಾಯವಾಗಿದ್ದು ಅಲ್ಲದೆ ಬಲಗಾಲ ಪಾದದ ಮೇಲೂ ಸಹ ಭಾರಿ ರಕ್ತಗಾಯವಾಗಿದ್ದು ಸದರಿ ಅಪಘಾತದಲ್ಲಿ ಚಾಲಕ ಗೋಸಯ್ಯ ಈತನಿಗೆ ಯಾವುದೇ ಗಾಯ ವಗೈರೆ ಆಗಿರುವದಿಲ್ಲ ನಂತರ ನಾನು ನಮ್ಮ ಮನೆಗೆ ಫೋನ್ ಮಾಡಿ ತಿಳಿಸಿದಾಗ ನಮ್ಮ ತಮ್ಮನಾದ ಶಿವನಗೌಡ ಕಚಕನೂರ ಈತನು ಬಂದಿದ್ದು, ನನ್ನನ್ನು ನೋಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನಂತರ ವೈದ್ಯಾಧಿಕಾರಿಗಳು ಕೆಂಭಾವಿ ರವರು ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ಹೋಗಲು ತಿಳಿಸಿದ ಮೇರೆಗೆ ನನ್ನ ತಮ್ಮ ಶಿವನಗೌಡ ಈತನು ನನಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ನಾನು ಕುಳಿತು ಹೊರಟ ಮೋಟರ ಸೈಕಲ್ ನಂಬರ ಕೆಎ 23 ವೈ 6858 ನೇದ್ದರ ಚಾಲಕ ಗೋಸಯ್ಯ ತಂದೆ ರಾಚಯ್ಯ ಮಠ ಸಾ|| ಕೆಂಭಾವಿ ಈತನ ಅತಿವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 174/2020 ಕಲಂ 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.</p><p style="text-align: justify;"><br /></p><p style="text-align: justify;"> </p>bloggerhttp://www.blogger.com/profile/09721031684980817776noreply@blogger.com0